SIVAGIRI YATHRE
!! ಓಂ ಶ್ರೀ ನಾರಾಯಣ ಪರಮ ಗುರುವೇ ನಮಃ !!
ಬನ್ನಿ ' ಶಿವಗಿರಿ " ಯಾತ್ರೆಗೆ.....ಶ್ರೀ ನಾರಾಯಣ ಗುರುದೇವರ ಪುಣ್ಯ ಭೂಮಿ...ಅದೇ ಕರ್ಮ ಭೂಮಿ... ಅದೇ ಪುಣ್ಯ ಕ್ಷೇತ್ರಕ್ಕೆ..!!!
*---------------------------------------* *---------*-------------------
ಮಾರ್ಗದರ್ಶಕರು: ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ, ಶಿವಗಿರಿ ಮಠ,ಕೇರಳ.
ಆಯೋಜನೆ: ಬ್ರಹ್ಮ ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ, ಮಂಗಳೂರು.
---------------------------------------------------
ಯಾತ್ರೆಯ ವಿವರಗಳು....
ಅಕ್ಟೋಬರ್ 24 ರಂದು ಸಂಜೆ 6 ಗಂಟೆಗೆ ಮಂಗಳೂರಿನಿಂದ ಹೊರಟು, ದಿನಾಂಕ 27-10-2018 ಮರಳಿ ಮಂಗಳೂರಿಗೆ.
ಪುಣ್ಯ ಸ್ಥಳಗಳು: ಶಿವಗಿರಿ ಶಾರದಾ ಪೀಠ ,ಮರುತ್ವಾಮಲೆ,ಅರವಿಪುರಂ,ಚೆಂಪಳಂತಿ, ಕನ್ಯಾಕುಮಾರಿ.
--------------------------------------------------
ಇದು ಸತ್ಯ.....!!!
ಈ ಯಾತ್ರೆಯಿಂದ ನಿಮಗೆ ಸಿಗುವುದು.... ಪ್ರಾಪ್ತಿಯಾಗುವುದು...... ಗುರು ಶಕ್ತಿ.....!!!! ಆಧ್ಯಾತ್ಮ ಶಕ್ತಿ....!!!! ಅದುವೇ ಈಶ್ವರ ಶಕ್ತಿ...!!! ಇದು ನಿಮ್ಮ ನಮ್ಮ ಅದೇ ಸಮಸ್ತ ವಿಶ್ವ ಮಾನವ ಧರ್ಮದ ಉನ್ನತಿಗಾಗಿ.....!!! ರಕ್ಷಣೆಗಾಗಿ....!!!! ಅದೇ ಸದಾ ಸುಖ , ಶಾಂತಿ, ನೆಮ್ಮದಿಗಾಗಿ....!!! ಇದು ಸತ್ಯವಾಗಿದೆ.... ಬನ್ನಿ ಈ ಯಾತ್ರೆಗೆ....ಅದೇ ಶ್ರೀ ನಾರಾಯಣ ಗುರುದೇವರ ಕೃಪೆಗೆ ...ಅನುಗ್ರಹಕ್ಕೆ ಪಾತ್ರರಾಗಿ...ಹೊಸ ಬದುಕು ಜೀವನ ಕಾಣಿ... ನಿಮ್ಮಲ್ಲಿ... ಕುಟುಂಬದಲ್ಲಿ... ಸಮಾಜದಲ್ಲಿ.... ಇದು ಸತ್ಯ ..ಅದುವೇ ಪರಮ ಸತ್ಯ... ಬದಲಾವಣೆ ಮುಂದಿನ ಉಜ್ವಲ ಭವಿಷ್ಯಕ್ಕಾಗಿ....!!! ಇದು ಸತ್ಯವಾಗಿದೆ....!!!
---------------------------------------------------
ವಿ.ಸೂ: ಈ ಯಾತ್ರೆಗೆ ಬರುವ ಗುರು ಭಕ್ತರು ತಮ್ಮ ಹೆಸರನ್ನು ಇಂದೇ ತಿಳಿಸಿ.
ಹೆಚ್ಚಿನ ಮಾಹಿತಿಗಾಗಿ ನಮ್ಮ ಸಂಪರ್ಕ ಸಂಖ್ಯೆ: 9483024279.( ಸುರೇಶ್. ಕೆ.ಪಿ,ಆಧ್ಯಾತ್ಮ ಚಿಂತಕ,)
----------------------------------------------------
*---------------------------------------* *---------*-------------------
ಮಾರ್ಗದರ್ಶಕರು: ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ, ಶಿವಗಿರಿ ಮಠ,ಕೇರಳ.
ಆಯೋಜನೆ: ಬ್ರಹ್ಮ ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ, ಮಂಗಳೂರು.
---------------------------------------------------
ಯಾತ್ರೆಯ ವಿವರಗಳು....
ಅಕ್ಟೋಬರ್ 24 ರಂದು ಸಂಜೆ 6 ಗಂಟೆಗೆ ಮಂಗಳೂರಿನಿಂದ ಹೊರಟು, ದಿನಾಂಕ 27-10-2018 ಮರಳಿ ಮಂಗಳೂರಿಗೆ.
ಪುಣ್ಯ ಸ್ಥಳಗಳು: ಶಿವಗಿರಿ ಶಾರದಾ ಪೀಠ ,ಮರುತ್ವಾಮಲೆ,ಅರವಿಪುರಂ,ಚೆಂಪಳಂತಿ, ಕನ್ಯಾಕುಮಾರಿ.
--------------------------------------------------
ಇದು ಸತ್ಯ.....!!!
ಈ ಯಾತ್ರೆಯಿಂದ ನಿಮಗೆ ಸಿಗುವುದು.... ಪ್ರಾಪ್ತಿಯಾಗುವುದು...... ಗುರು ಶಕ್ತಿ.....!!!! ಆಧ್ಯಾತ್ಮ ಶಕ್ತಿ....!!!! ಅದುವೇ ಈಶ್ವರ ಶಕ್ತಿ...!!! ಇದು ನಿಮ್ಮ ನಮ್ಮ ಅದೇ ಸಮಸ್ತ ವಿಶ್ವ ಮಾನವ ಧರ್ಮದ ಉನ್ನತಿಗಾಗಿ.....!!! ರಕ್ಷಣೆಗಾಗಿ....!!!! ಅದೇ ಸದಾ ಸುಖ , ಶಾಂತಿ, ನೆಮ್ಮದಿಗಾಗಿ....!!! ಇದು ಸತ್ಯವಾಗಿದೆ.... ಬನ್ನಿ ಈ ಯಾತ್ರೆಗೆ....ಅದೇ ಶ್ರೀ ನಾರಾಯಣ ಗುರುದೇವರ ಕೃಪೆಗೆ ...ಅನುಗ್ರಹಕ್ಕೆ ಪಾತ್ರರಾಗಿ...ಹೊಸ ಬದುಕು ಜೀವನ ಕಾಣಿ... ನಿಮ್ಮಲ್ಲಿ... ಕುಟುಂಬದಲ್ಲಿ... ಸಮಾಜದಲ್ಲಿ.... ಇದು ಸತ್ಯ ..ಅದುವೇ ಪರಮ ಸತ್ಯ... ಬದಲಾವಣೆ ಮುಂದಿನ ಉಜ್ವಲ ಭವಿಷ್ಯಕ್ಕಾಗಿ....!!! ಇದು ಸತ್ಯವಾಗಿದೆ....!!!
---------------------------------------------------
ವಿ.ಸೂ: ಈ ಯಾತ್ರೆಗೆ ಬರುವ ಗುರು ಭಕ್ತರು ತಮ್ಮ ಹೆಸರನ್ನು ಇಂದೇ ತಿಳಿಸಿ.
ಹೆಚ್ಚಿನ ಮಾಹಿತಿಗಾಗಿ ನಮ್ಮ ಸಂಪರ್ಕ ಸಂಖ್ಯೆ: 9483024279.( ಸುರೇಶ್. ಕೆ.ಪಿ,ಆಧ್ಯಾತ್ಮ ಚಿಂತಕ,)
----------------------------------------------------