ಶ್ರೀ ನಾರಾಯಣ ಗುರು - ಅಧ್ಯಾತ್ಮ ಕಾರ್ಯಕ್ರಮ

 !! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!

ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ- ಮಂಗಳೂರು ಇದರ ವತಿಯಿಂದ

ಗುರುಧರ್ಮ- ಅಧ್ಯಾತ್ಮ ವಿಶೇಷ ಮಹಾಗುರುವಿನ      

ಪ್ರಪ್ರಥಮ ಆಧ್ಯಾತ್ಮ ಕಾರ್ಯಕ್ರಮ.


ಮಹಾಗುರುವಿನ ಪರಮ ಭಕ್ತರಾದ ಶ್ರೀಯುತ ಮಮತೇಶ್ ಕಡೂರು ಇವರ ತಕ್ಷಶಿಲ ಗೃಹ ಕಚೇರಿಯಲ್ಲಿ ದಿನಾಂಕ:11-09-2020 ರಂದು ಮಹಾಗುರು ಭಗವಾನ್ ಶ್ರೀ ನಾರಾಯಣ ಗುರುದೇವನ  ಪರಮ ಸಂಕಲ್ಪದಂತೆ ಮಹಾಗುರುವಿಗೆ ಮೊದಲ ಪೂಜೆ,ಗುರು ಸ್ಮರಣೆ, ಮನಸಪೂಜೆಯೊಂದಿಗೆ ನಡೆದ ಸರಳ ಮಹಾದೇವನ ವಿಶೇಷ ಕಾರ್ಯಕ್ರಮವಿದು.














ಈ ಕಾರ್ಯಕ್ರಮದಲ್ಲಿ ಶ್ರೀಯುತ ರಮೇಶ್ ಪ್ರಥಮ ದರ್ಜೆ ಗುತ್ತಿಗೆದಾರರು ಕಡೂರು, ಮತ್ತು ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ ಸಮಿತಿಯ ಗುರುಸೇವಕರಾದ,ಶ್ರೀಯುತ ವಿ.ಕೆ.ಪೂಜಾರಿ ಮತ್ತು ಗುರುಧರ್ಮ ಪ್ರಚಾರಕ,ಆಧ್ಯಾತ್ಮ ಚಿಂತಕ ಸುರೇಶ್ ಕೆ.ಪಿ.ಇದ್ದರು.

-----------------------------------------------

*ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ ,ಇದರ ವತಿಯಿಂದ ಇದು ಪ್ರಪ್ರಥಮ*

*ಶ್ರೀ ನಾರಾಯಣ ಗುರು- ಅಧ್ಯಾತ್ಮ*  *ವಿಶೇಷ ಕಾರ್ಯಕ್ರಮ ಪ್ರಾರಂಭ..*

*ಮಹಾಗುರುವಿನ ಪರಮ ಭಕ್ತರಾದ  ಶ್ರೀಯುತ ಮಮತೇಶ್ ಕಡೂರು* *( ಚಿಕ್ಕಮಗಳೂರು)  ಇವರ ಮನೆಯಲ್ಲಿ ಮಹಾಗುರುವಿನ ವಿಶೇಷ* *ಪ್ರಾರ್ಥನೆಯೊಂದಿಗೆ,ಸ್ಮರಣೆಯೊಂದಿಗೆ ದಿನಾಂಕ 11-9-2020 ರಂದು ನಡೆದ ಸರಳ ಗುರುದೇವನ ವಿಶೇಷ ಅಧ್ಯಾತ್ಮ ಕಾರ್ಯಕ್ರಮ. ಆದರೆ ಗುರುದೇವನ  ಈ* *ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತರ ಅನುಭವ ಮಹಾ ಅದ್ಭುತ.. ವಿಶೇಷ ಅನುಭವಗಳನ್ನು ಭಕ್ತರು ನಮ್ಮ ಜೊತೆಗೆ ಹಂಚಿಕೊಂಡರು...ನಮಗೆ ಪರಮ‌ ಆನಂದವೇ ಆಯಿತು... ಎಲ್ಲವೂ ಮಹಾಗುರುವಿನ* *ಮಾಯೆ,ಮಹಿಮೆ... ಅದೇ ಭಕ್ತಿಯಿಂದ ನಂಬಿದವರಿಗೆ ಸದಾ ಸಂತಸ ಉಂಟು ನಿತ್ಯ ಜೀವನದಲ್ಲಿ ಇದು ಸತ್ಯ.*

*ಕಾರ್ಯಕ್ರಮದ ವಿವರಗಳನ್ನು* *ನೋಡಲು ಈ ಲಿಂಕ್ 👇👇👇*

*http://bsngdp.blogspot.com/2020/09/shreenarayanaguruspiritualprogram.html*

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು