ಶ್ರೀ ನಾರಾಯಣ ಗುರು - ಅಧ್ಯಾತ್ಮ ಕಾರ್ಯಕ್ರಮ
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ- ಮಂಗಳೂರು ಇದರ ವತಿಯಿಂದ
ಗುರುಧರ್ಮ- ಅಧ್ಯಾತ್ಮ ವಿಶೇಷ ಮಹಾಗುರುವಿನ
ಪ್ರಪ್ರಥಮ ಆಧ್ಯಾತ್ಮ ಕಾರ್ಯಕ್ರಮ.
ಮಹಾಗುರುವಿನ ಪರಮ ಭಕ್ತರಾದ ಶ್ರೀಯುತ ಮಮತೇಶ್ ಕಡೂರು ಇವರ ತಕ್ಷಶಿಲ ಗೃಹ ಕಚೇರಿಯಲ್ಲಿ ದಿನಾಂಕ:11-09-2020 ರಂದು ಮಹಾಗುರು ಭಗವಾನ್ ಶ್ರೀ ನಾರಾಯಣ ಗುರುದೇವನ ಪರಮ ಸಂಕಲ್ಪದಂತೆ ಮಹಾಗುರುವಿಗೆ ಮೊದಲ ಪೂಜೆ,ಗುರು ಸ್ಮರಣೆ, ಮನಸಪೂಜೆಯೊಂದಿಗೆ ನಡೆದ ಸರಳ ಮಹಾದೇವನ ವಿಶೇಷ ಕಾರ್ಯಕ್ರಮವಿದು.
ಈ ಕಾರ್ಯಕ್ರಮದಲ್ಲಿ ಶ್ರೀಯುತ ರಮೇಶ್ ಪ್ರಥಮ ದರ್ಜೆ ಗುತ್ತಿಗೆದಾರರು ಕಡೂರು, ಮತ್ತು ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ ಸಮಿತಿಯ ಗುರುಸೇವಕರಾದ,ಶ್ರೀಯುತ ವಿ.ಕೆ.ಪೂಜಾರಿ ಮತ್ತು ಗುರುಧರ್ಮ ಪ್ರಚಾರಕ,ಆಧ್ಯಾತ್ಮ ಚಿಂತಕ ಸುರೇಶ್ ಕೆ.ಪಿ.ಇದ್ದರು.
-----------------------------------------------
*ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ ,ಇದರ ವತಿಯಿಂದ ಇದು ಪ್ರಪ್ರಥಮ*
*ಶ್ರೀ ನಾರಾಯಣ ಗುರು- ಅಧ್ಯಾತ್ಮ* *ವಿಶೇಷ ಕಾರ್ಯಕ್ರಮ ಪ್ರಾರಂಭ..*
*ಮಹಾಗುರುವಿನ ಪರಮ ಭಕ್ತರಾದ ಶ್ರೀಯುತ ಮಮತೇಶ್ ಕಡೂರು* *( ಚಿಕ್ಕಮಗಳೂರು) ಇವರ ಮನೆಯಲ್ಲಿ ಮಹಾಗುರುವಿನ ವಿಶೇಷ* *ಪ್ರಾರ್ಥನೆಯೊಂದಿಗೆ,ಸ್ಮರಣೆಯೊಂದಿಗೆ ದಿನಾಂಕ 11-9-2020 ರಂದು ನಡೆದ ಸರಳ ಗುರುದೇವನ ವಿಶೇಷ ಅಧ್ಯಾತ್ಮ ಕಾರ್ಯಕ್ರಮ. ಆದರೆ ಗುರುದೇವನ ಈ* *ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತರ ಅನುಭವ ಮಹಾ ಅದ್ಭುತ.. ವಿಶೇಷ ಅನುಭವಗಳನ್ನು ಭಕ್ತರು ನಮ್ಮ ಜೊತೆಗೆ ಹಂಚಿಕೊಂಡರು...ನಮಗೆ ಪರಮ ಆನಂದವೇ ಆಯಿತು... ಎಲ್ಲವೂ ಮಹಾಗುರುವಿನ* *ಮಾಯೆ,ಮಹಿಮೆ... ಅದೇ ಭಕ್ತಿಯಿಂದ ನಂಬಿದವರಿಗೆ ಸದಾ ಸಂತಸ ಉಂಟು ನಿತ್ಯ ಜೀವನದಲ್ಲಿ ಇದು ಸತ್ಯ.*
*ಕಾರ್ಯಕ್ರಮದ ವಿವರಗಳನ್ನು* *ನೋಡಲು ಈ ಲಿಂಕ್ 👇👇👇*
*http://bsngdp.blogspot.com/2020/09/shreenarayanaguruspiritualprogram.html*