CHANGE FOR YOURSELF


!! ಓಂ ಶ್ರೀ ನಾರಾಯಣ ಪರಮ ಗುರುವೇ ನಮಃ!!

ಅಗತ್ಯವಾಗಿ ಬೇಕಿದೆ ಬದಲಾವಣೆ... ನಮಗೆ...ಇಂದು....!!!
ನಾವು ಇನ್ನೊಬ್ಬರ ಮಾತು ಕೇಳುವ ಬದಲಿಗೆ... ಮೊದಲು ನಮ್ಮಲ್ಲಿ ಸ್ವಾವಲಂಬಿ ಬದುಕು ಕಾಣುವ...ಸರಿಯಾದ ದಾರಿಯಲ್ಲಿ.....ಮುಂದೆ ಸಾಗುವ.... ಸರಿಯಾಗಿ ವಿಮರ್ಶೆ ಮಾಡುವ.... ಯಾವುದು ಸರಿ ಯಾವುದು ತಪ್ಪು ಎಂದು ಮೊದಲು ನಮ್ಮಲ್ಲಿ ದೃಡ ನಿರ್ಧಾರ ತೆಗೆದುಕೊಳ್ಳುವ..ಮುಂದೆ
ಯೋಚಿಸಿ.... ಚಿಂತಿಸಿ....ಇನ್ನೊಬ್ಬರ ಸ್ವಾರ್ಥದ ಮಾತಿಗೆ ಶರಣು ಆಗುವುದು ಬೇಡ....!!! ತೊಂದರೆ ನಮಗೆ ಮಾತ್ರ....!!! ಅವರು ಸಿಗಲ್ಲ....!!! ಯಾವುದೇ ಕಾರಣಕೊ.....ನೆನಪಿರಲಿ....ನಮ್ಮ ಬದುಕು ನಮ್ಮ ಜೀವನ.....!!! ಇರಲಿ....ನಮಗೆ ಎಲ್ಲಾರ ಹಿತವೇ ಮುಖ್ಯ.....!!! ಸ್ವಾರ್ಥದ ರಾಜಕೀಯ ನಮಗೆ ಬೇಡ......!!! ನಾವು ಇನ್ನೂ ಮುಂದೆ ಸಾಗಬೇಕು..... ಜಯಿಸಬೇಕು.....!!! ಅದಕ್ಕೆ ಮೊದಲು ನಾವು ಶ್ರೀ ನಾರಾಯಣ ಗುರುದೇವರ ಸೇವೆ ಮಾಡಬೇಕು.... ಅದು ಒಂದೇ ಸೇವೆ ಅವರ ತತ್ವ ಸಂದೇಶ ಸಿದ್ಧಾಂತಗಳನ್ನು ಒಪ್ಪಿ ಕೊಂಡು ಅದರ ಜೊತೆಗೆ ಬದುಕುವುದು.......!!! ಅದರ ಜೊತೆಗೆ ನಮ್ಮ ಬದುಕು.....!!! ಮುಂದೆ ಎಲ್ಲಾ ಕ್ಷೇತ್ರದಲ್ಲಿ ನಾವು ಮುಂದು ....!!! ನಮ್ಮ ಸಮಾಜ ಮುಂದು.......!!! ಇದು ಸತ್ಯ..... ಅದು ಸಾವಿರಪಾಲು ಸತ್ಯ.. .ಇಡೀ ನಮ್ಮ ಸಮಸ್ತ ಸಮಾಜ ಶ್ರೀ ನಾರಾಯಣ ಗುರುದೇವರ ಧರ್ಮದ ಕಡೆಗೆ ಬರುತ್ತದೆ...ಇದು ಸತ್ಯ..!!! ಅದೇ ಶ್ರೀ ನಾರಾಯಣ ಗುರುದೇವರ ಧರ್ಮದ ಕಡೆ ....ಅದೇ ತತ್ವ ಸಂದೇಶ ಚಿಂತನೆಯ ಕಡೆಗೆ.... ಬರಲು ....ಈಗಾಗಲೇ ಶ್ರೀ ನಾರಾಯಣ ಗುರುದೇವರ ಪ್ರೇರಣೆ....ಅದೇ ಸಂಕಲ್ಪಯಿಂದಲ್ಲೇ....ಆ ಕೆಲಸ ಕಾರ್ಯಕ್ಕೆ ಈಗಾಲೇ ಬ್ರಹ್ಮ ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ ಮತ್ತು BYV ಸಂಘಟನೆಯ ಮೂಲಕನೇ ಶ್ರೀ ನಾರಾಯಣ ಗುರುದೇವರು ಮಾಡಿಸುತ್ತಿರುವುದು..!!! ಧರ್ಮದ ಕೆಲಸ.....!!! ಇದು ಮಾತ್ರ ಸತ್ಯ.. ಅದು ಶ್ರೀ ನಾರಾಯಣ ಗುರುದೇವರ ಸತ್ಯವಾಗಿದೇ...!!! ಇನ್ನೂ ಸ್ವಲ್ಪ ಸಮಯದಲ್ಲೇ... ನಮ್ಮ ಸಮಾಜ ಒಂದು ಬಲಿಷ್ಠ ಸಾಮ್ರಾಜ್ಯವಾಗಿ ಬೆಳೆದು ನಿಲುತ್ತೆ...!!! ಅದೇ ಇತರ ಸಮಾಜಕ್ಕೆ ನಮ್ಮ ಸಮಾಜದ ಒಂದು ಮಾದರಿಯಾಗುತ್ತೇ....!!!! ಇದು ಮಾತ್ರ ಸತ್ಯ... ಅದು ಸಾವಿರಪಾಲು ಸತ್ಯ...!!!
ಇದು ಸತ್ಯ. ಅದೇ ಶ್ರೀ ನಾರಾಯಣ ಗುರುದೇವರ ಮಾತೇ ಸತ್ಯ.!!!
ನನ್ನ ಅನುಭವ ದೇವರು
ಜೈ ಗುರುದೇವ

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು