ಸತ್ಯ... ಧರ್ಮ... ನ್ಯಾಯ ನಿಷ್ಠೆಗೆ ಸದಾ ಪರಮ ಅನುಗ್ರಹ.... ಉಂಟು.... ನಿತ್ಯ ನೆಮ್ಮದಿಯು ಇರುವುದು... ಇದು ಸತ್ಯ
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ ಒಂದು ವೇಳೆ ನೀನು ಅಧರ್ಮದ ಪಕ್ಷದಲ್ಲಿ ಇದ್ದಾರೆ....ನಿನ್ನಲ್ಲಿರುವಾ ಯಾವ ವಿಶೇಷ ದಿವ್ಯಶಕ್ತಿಯು ನಿನಗೆ ದೀರ್ಘಕಾಲದ ರಕ್ಷಣೆ ನೀಡಲಾರದು...!!!ಇದು ಸತ್ಯ. ಆ ನಿನ್ನ ದಿವ್ಯಶಕ್ತಿ ಸತ್ಯ... ಧರ್ಮ... ನ್ಯಾಯ ನಿಷ್ಠೆಗೆ ಮಾತ್ರ ನಿರಂತರ ರಕ್ಷಣೆ ನೀಡುವುದೆಂದು,ಕಾಪಾಡುವುದೆಂದು.. ತಿಳಿಯು ಮಿತ್ರ....!!!! ಇದು ಸತ್ಯ. ನನ್ನ ಅನುಭವ ದೇವರು #ಶ್ರೀ_ನಾರಾಯಣ_ಗುರು