Posts

Showing posts from March 3, 2022

ಇತಿಹಾಸ ಪ್ರಸಿದ್ಧ ಉಳ್ಳಾಲ ಉರೂಸ್, ಮಹಾ ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ ಗುರುಗಳ ಭಕ್ತರು, ಕೊಲ್ಯ ಸೋಮೇಶ್ವರ ಬಿಲ್ಲವ ಸಂಘದ ಸದಸ್ಯರು ದರ್ಗಾ ಅಧ್ಯಕ್ಷರಾದ, ಹಾಜಿ ಅಬ್ದುಲ್ ರಶೀದ್ ಅವರೊಂದಿಗೆ ಸೌಹಾರ್ದ ಭೇಟಿ.

Image
ಮಂಗಳೂರು: ಇತಿಹಾಸ ಪ್ರಸಿದ್ಧ ಉಳ್ಳಾಲ ಉರೂಸ್, ಮಹಾ ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ ಗುರುಗಳ ಭಕ್ತರು, ಕೊಲ್ಯ ಸೋಮೇಶ್ವರ ಬಿಲ್ಲವ ಸಂಘದ ಸದಸ್ಯರು  ದರ್ಗಾ ಅಧ್ಯಕ್ಷರಾದ, ಹಾಜಿ ಅಬ್ದುಲ್ ರಶೀದ್ ಅವರೊಂದಿಗೆ ಸೌಹಾರ್ದ ಭೇಟಿ. ಇಂದು... (3-3-2022). ಇದುವೇ ಶ್ರೀ ನಾರಾಯಣ ಗುರು ಧರ್ಮದ ನಡೆ...ಇದು ಸಾಕ್ಷಿ... ಒಂದು ದಿನ ನಾವೆಲ್ಲರೂ ಗುರುಧರ್ಮದಂತೆ ಸರ್ವ ಮಾನವ ಧರ್ಮದ ಜೊತೆಗೆ ಸಹೋದರತೆ, ಸೌಹಾರ್ದತೆಯಿಂದ ಬದುಕು_ಜೀವನ ನಡೆಸುವ ಕಾಲ ...!!! ಅದೇ ಅಂದಿನ ಕಾಲ ಬಂದೇ ಬರುತ್ತದೆ...!!!!  ಶ್ರೀ ನಾರಾಯಣ ಗುರು ಸಂಕಲ್ಪದಂತೆ...ಮಹಾಗುರುಧರ್ಮದಂತೆ...ಇದು ಸತ್ಯ.