ಇತಿಹಾಸ ಪ್ರಸಿದ್ಧ ಉಳ್ಳಾಲ ಉರೂಸ್, ಮಹಾ ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ ಗುರುಗಳ ಭಕ್ತರು, ಕೊಲ್ಯ ಸೋಮೇಶ್ವರ ಬಿಲ್ಲವ ಸಂಘದ ಸದಸ್ಯರು ದರ್ಗಾ ಅಧ್ಯಕ್ಷರಾದ, ಹಾಜಿ ಅಬ್ದುಲ್ ರಶೀದ್ ಅವರೊಂದಿಗೆ ಸೌಹಾರ್ದ ಭೇಟಿ.
ಮಂಗಳೂರು: ಇತಿಹಾಸ ಪ್ರಸಿದ್ಧ ಉಳ್ಳಾಲ ಉರೂಸ್, ಮಹಾ ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ ಗುರುಗಳ ಭಕ್ತರು, ಕೊಲ್ಯ ಸೋಮೇಶ್ವರ ಬಿಲ್ಲವ ಸಂಘದ ಸದಸ್ಯರು ದರ್ಗಾ ಅಧ್ಯಕ್ಷರಾದ, ಹಾಜಿ ಅಬ್ದುಲ್ ರಶೀದ್ ಅವರೊಂದಿಗೆ ಸೌಹಾರ್ದ ಭೇಟಿ. ಇಂದು... (3-3-2022). ಇದುವೇ ಶ್ರೀ ನಾರಾಯಣ ಗುರು ಧರ್ಮದ ನಡೆ...ಇದು ಸಾಕ್ಷಿ... ಒಂದು ದಿನ ನಾವೆಲ್ಲರೂ ಗುರುಧರ್ಮದಂತೆ ಸರ್ವ ಮಾನವ ಧರ್ಮದ ಜೊತೆಗೆ ಸಹೋದರತೆ, ಸೌಹಾರ್ದತೆಯಿಂದ ಬದುಕು_ಜೀವನ ನಡೆಸುವ ಕಾಲ ...!!! ಅದೇ ಅಂದಿನ ಕಾಲ ಬಂದೇ ಬರುತ್ತದೆ...!!!! ಶ್ರೀ ನಾರಾಯಣ ಗುರು ಸಂಕಲ್ಪದಂತೆ...ಮಹಾಗುರುಧರ್ಮದಂತೆ...ಇದು ಸತ್ಯ.