SHIVAGIRI THIRTHATANE 2017
!!ಓಂ ಶ್ರೀ ಗುರುಭ್ಯೋ ನಮ:!!
ಶಿವಗಿರಿ (ವರ್ಕಳ) : ಶ್ರೀ ನಾರಾಯಣ ಗುರುದೇವರ ಮಹಾ ಪುಣ್ಯ ಭೂಮಿಯಲ್ಲಿ ದಿನಾಂಕ :30-12-2017 ರಿಂದ 1-1-2018 ವರೆಗೆ ನಡೆದ 85ನೇ "ಶಿವಗಿರಿ ತಿರ್ಥಾಟನಾ ಮಹಾಮಹೋತ್ಸವ" ದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಶ್ರೀ ನಾರಾಯಣ ಗುರುದೇವರ ಭಕ್ತರು ಪಾಲ್ಗೊಂಡಿದ್ದರು. ದಿನಾಂಕ :31-12-2018 ರ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿಯವರು ದಿಲ್ಲಿಯಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಮಹಾಮಹೋತ್ಸವನ್ನು ಉದ್ಘಾಟಿಸಿದರು.
ಈ ಎಲ್ಲಾ ಕಾರ್ಯಕ್ರಮದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಶ್ರೀ ನಾರಾಯಣ ಗುರುದೇವರ ತತ್ವ, ಸಂದೇಶ,ಧರ್ಮ ಪ್ರಚಾರದ ಸಂಘಟನೆಗಳಾದ- ಬ್ರಹ್ಮ ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ ( BSNGDP) BYV ಮತ್ತು ಯುವವಾಹಿನಿ ಸಂಘಟನೆಯ ಗುರುಸೇವಕರು,ಭಕ್ತರು ಈ ಭಾಗವಹಿಸಿ, ಶ್ರೀ ನಾರಾಯಣ ಗುರುದೇವರ ಕೃಪೆಗೆ ಪಾತ್ರರಾದರು.
ಹೆಚ್ಚಿನ ಮಾಹಿತಿಗಳು- ವೀಡಿಯೋ ಗಳನ್ನು ನೋಡಲು ಇಲ್ಲಿ
ಲಾಗ್ ಆನ್ ಟು :