Posts

Showing posts from April 5, 2022

ಬ್ರಹ್ಮ ಶ್ರೀ ನಾರಾಯಣ ಗುರು ಧ್ಯಾನ ಮಂದಿರ ಕೊಲ್ಯ,ಸೋಮೇಶ್ವರ. ಭಜನಾ ತರಭೇತಿ- ಸಮಾರೋಪ ಸಮಾರಂಭ. ಅತಿಥಿಗಳಿಂದ ಜ್ಯೋತಿ ಪ್ರಜ್ವಲನ.

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! *ಬ್ರಹ್ಮ ಶ್ರೀ ನಾರಾಯಣ ಗುರು ಧ್ಯಾನ ಮಂದಿರ,ಕೊಲ್ಯ ಸೋಮೇಶ್ವರ.* *ಮತ್ತು* *ಯುವವಾಹಿನಿ (ರಿ.)ಕೊಲ್ಯ ಘಟಕದ* *ಆಶ್ರಯದಲ್ಲಿ* *ಕನ್ನಡ ಮತ್ತು ಸಂಸೃತಿ ಇಲಾಖೆ,ಮಂಗಳೂರು* *ಇದರ* *ಸಹಯೋಗದೊಂದಿಗೆ* *ಸಾಮಾನ್ಯ ಯೋಜನೆ ಗುರುಶಿಷ್ಯ ಪರಂಪರೆ ಯೋಜನೆಯಡಿ* ಪ್ರಾರಂಭಗೊಂಡ *ಕುಣಿತ ಭಜನಾ ತರಬೇತಿಯ* *""ಸಮಾರೋಪ ಸಮಾರಂಭ""* ವನ್ನು *ತಾರೀಕು 05-04-2022* *ಮಂಗಳವಾರ* *ಸಾಯಂಕಾಲ 7:00ಕ್ಕೆ ಸರಿಯಾಗಿ ಬ್ರಹ್ಮ ಶ್ರೀ ನಾರಾಯಣ ಗುರು ಧ್ಯಾನ ಮಂದಿರದಲ್ಲಿ ಗುರುಗಳಿಗೆ ಪೂಜೆ ಸಲ್ಲಿಸುವ ಮೂಲಕ ಪ್ರಾರಂಭಿಸಲಾಯಿತು.* *ಸಮಾರೋಪ ಸಮಾರಂಭದ ಸಭಾಕಾರ್ಯಕ್ರಮವನ್ನು ಶ್ರೀ ರಾಜೇಶ್.ಜಿ.(ಸಹಾಯಕ ನಿರ್ದೇಶಕರು,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಗಳೂರು)* *ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.* *ಮುಖ್ಯ ಅತಿಥಿಗಳಾಗಿ ಯುವವಾಹಿನಿ (ರಿ.)ಕೇಂದ್ರ ಸಮಿತಿಯ ನಾರಾಯಣ ಗುರು ತತ್ವ ಪ್ರಚಾರದ ನಿರ್ದೇಶಕರಾದ ಬಾಬು ಪೂಜಾರಿ ಪುತ್ತೂರು ಇವರು ಆಗಮಿಸಿ ನಾರಾಯಣ ಗುರು ಧ್ಯಾನ ಮಂದಿರ ಕೊಲ್ಯ ಹಾಗೂ ಕೊಲ್ಯ ಘಟಕದ ಆಶ್ರಯದಲ್ಲಿ ಜರಗುತ್ತಿರುವ ನಾರಾಯಣ ಗುರುಗಳ ತತ್ವಾದರ್ಶದ ನೆಲೆಯಲ್ಲಿ  ಈ ಊರಿನ ಎಲ್ಲಾ ಸಮಾಜದ ಬಂಧುಗಳಿಗಾಗಿ ನೆರವೇರುವ ಧರ್ಮ ಶಿಕ್ಷಣ, ಭಜನೆ ಹಾಗೂ ಕುಣಿತ ಭಜನಾ ತರಗತಿಯು ಬಹಳ ಅರ್ಥಪೂರ್ಣವಾಗಿ ನಡೆದುದರ ಬಗ್ಗೆ ಸಂತಸ ವ್ಯಕ್ತ ಪಡಿಸಿದರು.* *ಇನ್ನೋ