ಶೂದ್ರಶಿವ ಕನ್ನಡ ನಾಟಕ- ಪ್ರಥಮ ಪ್ರದರ್ಶನ ಶ್ರೀ ನಾರಾಯಣ ಗುರು ಸಂಕಲ್ಪಿತ ಪರಮ ಪವಿತ್ರ ಸ್ಥಳ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಯಲ್ಲಿ......
''ತಿರುಗಾಟ'' ಪರಿಕಲ್ಪನೆಯೊಂದಿಗೆ ಸಾಮಾಜಿಕ ಪರಿವರ್ತನೆಯ ಮೂಲ ಮಂತ್ರದೊಂದಿಗೆ ರಾಜ್ಯದಾದ್ಯಂತ ಪ್ರದರ್ಶನಗೊಳ್ಳಲಿರುವ ಶ್ರೀ ನಾರಾಯಣ ಗುರುಗಳ ಜೀವನಾಧಾರಿತ ನಾಟಕ "ಶೂದ್ರ ಶಿವ''.... ಶುಭಹಾರೈಕೆಗಳು🌹 *ತಿರುಗಾಟಕ್ಕೆ ಸಜ್ಜಾಗಿದೆ.....ಮೊದಲ ಪ್ರಯೋಗ 21/1/2023 ಶನಿವಾರ ಸಂಜೆ 6ಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಮಂಗಳೂರು*