Posts

Showing posts from January 3, 2023

ಶೂದ್ರಶಿವ ಕನ್ನಡ ನಾಟಕ- ಪ್ರಥಮ ಪ್ರದರ್ಶನ ಶ್ರೀ ನಾರಾಯಣ ಗುರು ಸಂಕಲ್ಪಿತ ಪರಮ ಪವಿತ್ರ ಸ್ಥಳ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಯಲ್ಲಿ......

Image
''ತಿರುಗಾಟ'' ಪರಿಕಲ್ಪನೆಯೊಂದಿಗೆ ಸಾಮಾಜಿಕ ಪರಿವರ್ತನೆಯ ಮೂಲ ಮಂತ್ರದೊಂದಿಗೆ ರಾಜ್ಯದಾದ್ಯಂತ ಪ್ರದರ್ಶನಗೊಳ್ಳಲಿರುವ ಶ್ರೀ ನಾರಾಯಣ ಗುರುಗಳ ಜೀವನಾಧಾರಿತ ನಾಟಕ  "ಶೂದ್ರ ಶಿವ''.... ಶುಭಹಾರೈಕೆಗಳು🌹 *ತಿರುಗಾಟಕ್ಕೆ ಸಜ್ಜಾಗಿದೆ.....ಮೊದಲ ಪ್ರಯೋಗ 21/1/2023 ಶನಿವಾರ ಸಂಜೆ 6ಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಮಂಗಳೂರು*