ಗುರುಧರ್ಮ- ಶಿಕ್ಷಣ- ಆರೋಗ್ಯ ಸೇವೆಗಾಗಿ - ಮಾಸಿಕ ಸೇವಾ ಯೋಜನೆ
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ ||
ಗುರುಧರ್ಮ- ಶಿಕ್ಷಣ- ಆರೋಗ್ಯ ಸೇವೆಗಾಗಿ - ಮಾಸಿಕ ಸೇವಾ ಯೋಜನೆ
ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ® ಮಂಗಳೂರು ಮತ್ತು ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ ಇದು ಶ್ರೀ ನಾರಾಯಣ ಗುರುದೇವನ ತತ್ವದಡಿ ಸೇವ ಮಾಡುತ್ತಿರುವ ಒಂದು ಆಧ್ಯಾತ್ಮ ಸಂಸ್ಥೆ.
ಮಾನವ ಧರ್ಮದ ಹಿತಕ್ಕಾಗಿ ಶ್ರೀ ನಾರಾಯಣ ಗುರುಗಳ ಪ್ರೇರಣೆಯಂತೆ ವಿಶೇಷ ಮಾಸಿಕ ಸೇವಾ ಯೋಜನೆಯನ್ನು ಪ್ರಾರಂಭಿಸುತ್ತಿದೆ. ಇದಕ್ಕೆ ಮಹಾಗುರು ಭಕ್ತರ ಸಂಪೂರ್ಣ ಸಹಕಾರ - ಬೆಂಬಲ ಅಗತ್ಯವಾಗಿ ಬೇಕಿದೆ.
1. ಗುರುಧರ್ಮ ಪ್ರಚಾರ ಸೇವೆಗಾಗಿ...
2. ಶಿಕ್ಷಣ ಸೇವೆಗಾಗಿ....
3. ಆರೋಗ್ಯ ಸೇವೆಗಾಗಿ....
ಈ ಮೂರು ಸೇವಾ ಯೋಜನೆಗಾಗಿ ಗುರುಭಕ್ತರಿಂದ ಪ್ರತಿ ತಿಂಗಳು ಸೇವಾ ರೂಪದ ಮಾಸಿಕ ದೇಣಿಗೆಯನ್ನು ಸ್ವೀಕರಿಸಲಾಗುವುದು. ಈ ವಿಶೇಷ ಸೇವಾ ಯೋಜನೆಯಲ್ಲಿ ಭಾಗವಹಿಸುವ ಗುರುಭಕ್ತರು
ನಮ್ಮ WhatsApp https://chat.whatsapp.com/KbsNnOaeudg8qpIoOaa8jF ಗುಂಪಿಗೆ ಸೇರಬಹುದು. ಮತ್ತು ಸೇವಾದಾರ ಹೆಸರನ್ನು ನಮ್ಮ web blog ನಲ್ಲಿ ಪ್ರಕಟಿಸಲಾಗುವುದು.
ವಿ.ಸೂ: ಸೇವಾ ಯೋಜನೆಗೆ ಪ್ರತಿ ತಿಂಗಳು ಕನಿಷ್ಠ ₹ 99/- ರೂ ಅಥವಾ ₹ 180/ ರೂಗಳನ್ನು ನೀಡಬಹುದು.
ವಂದನೆಗಳೊಂದಿಗೆ,
ಎಸ್.ಕೆ.ಪಾಂಡವರಕಲ್ಲು
ಗುರುಸೇವಕ,ಆಧ್ಯಾತ್ಮ ಚಿಂತಕ