Posts

Showing posts from December 12, 2023

ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಶ್ರೀಯುತ ಹರೀಶ್‌ ಕೆ. ಬೈಲಬರಿ ಬಳಂಜ ಆಯ್ಕೆ

Image
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಯುತ ಹರೀಶ್‌ ಕೆ. ಬೈಲಬರಿ ಬಳಂಜ ಇವರಿಗೆ  ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ (ರಿ)ಮಂಗಳೂರು ಮತ್ತು ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ ಇದರ ವತಿಯಿಂದ ಅಭಿಮಾನದ ಅಭಿನಂದನೆಗಳು. ನಿಮಗೆ ಮಹಾಗುರು ಶ್ರೀ ನಾರಾಯಣ ಗುರು ಅನುಗ್ರಹಿಸಲಿ. ಶುಭವಾಗಲಿ.