Posts

Showing posts from February 3, 2024

ಶ್ರೀ ಮಹಾಗುರು ಬುಕ್ ಸ್ಪೋರ್

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ ||                        ಒಂದು ಮನವಿ:                      ---------------------------- ಸಮಸ್ತ ಗುರು ಭಕ್ತರಿಗೆ, ಆಧ್ಯಾತ್ಮ ಸಂಸ್ಥೆಯಾದ ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ (ರಿ.) ಮಂಗಳೂರು ಕಳೆದ 7 ವರುಷಗಳಿಂದ   ಶ್ರೀ ಮಹಾಗುರುಗಳ ಅನುಭವ ಸಂದೇಶಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ಜನ ಮಾನಸಕ್ಕೆ ತಲುಪಿಸಿದ ಕೀರ್ತಿ ನಮ್ಮ ಸಂಸ್ಥೆಗೆ ಇದೆ. ಈಗ ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಗೆ ಶ್ರೀ ನಾರಾಯಣ ಗುರುಗಳ ಸಮಗ್ರ ಈಶ್ವರ ಪರಮ ಸಂದೇಶ/ ಸಾಹಿತ್ಯಗಳನ್ನು ಸಂಗ್ರಹ ಮಾಡುವ ಮುಖ್ಯ ಉದ್ದೇಶದಿಂದ ಶ್ರೀ ಮಹಾಗುರುಗಳ ಸಂಕಲ್ಪದಂತೆ.....ಪ್ರೇರಣೆಯಂತೆ ಒಂದು ವಿಶೇಷ ಸೇವಾ ಯೋಜನೆ- ಪುಸ್ತಕ ಮಳಿಗೆ  ಶ್ರೀ ಮಹಾಗುರು ಬುಕ್ ಸ್ಟಾಲ್ ಒಂದನ್ನು ಮೊದಲ ಬಾರಿಗೆ ಮಂಗಳೂರಿನಲ್ಲಿ ಪ್ರಾರಂಭಿಸಲಾಗುವುದು. ಅದೇ ಶ್ರೀ ಮಹಾಗುರು ಬುಕ್‌ ಸ್ಟಾಲ್ ನ್ನು ಪ್ರಾರಂಭಿಸಲು ಸಮಸ್ತ ಗುರುಭಕ್ತರಿಂದ ಕೃತಜ್ಞತಾಪೂರ್ವಕವಾಗಿ ಸೇವಾ ದೇಣಿಗೆ ( ಆರ್ಥಿಕ ಸಹಕಾರ)ಯನ್ನು ಸ್ವೀಕರಿಸಲಾಗುವುದು. **************** ವಿವರಗಳು: ( ಅಂದಾಜು) 1. ಇಂಟಿಯರ್ಸ್,ಪೈಂಟಿಂಗ್, ಬುಕ್ ಸ್ಟಾಂಡ್ --   2 ಲಕ್ಷ 2. ಶ್ರೀ ನಾರಾಯಣ ಗುರುಗಳ ಪುಸ್ತಕ ಸಂಗ್ರಹಕ್ಕೆ- 6 ಲಕ್ಷ 3. ಕಂಪ್ಯೂಟರ್, ಪ್ರಿಂಟರ್ಸ್, ರಶೀದಿ ಪುಸ್ತಕಗಳು -1 ಲಕ್ಷ  4. ಬಾಡಿಗೆ ಮುಂಗಡ ಠೇವಣಿಗಳು - 1 ಲಕ್ಷ ****************** ತ

ಶ್ರೀ ಮಹಾಗುರು ಬುಕ್ ಸ್ಪೋರ್ ಗೆ ಸೇವಾ ದೇಣಿಗೆ ನೀಡಿದ ಗುರುಭಕ್ತರು

1. Sri Rathnkar Billava kundapur 2.Nagesh Suvarna Bantwal