Posts

Showing posts from July 30, 2021

ಸಿಗಂದೂರು ಶ್ರೀ ಚೌಡೇಶ್ವರಿ- ಮಹಾಪುಣ್ಯ ಕ್ಷೇತ್ರದ ಪರಿಚಯ

Image

ಮಹಾಗುರುವೇ ಒಂದೇ ಸತ್ಯ....!!!

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ... ನಿನ್ನ ಒಡನಾಟ ಮಹಾಗುರುವಿನ ಸತ್ಯದ ಧರ್ಮದ ದಾರಿಯೇ ಆದರೆ ನೀನು ಯಾವುದೇ ಕಷ್ಟದ,ಸಂಕಷ್ಟದ ಪರಿಸ್ಥಿತಿಯಲ್ಲಿ ಹೆದರುವ ಅವಶ್ಯಕತೆನೇ...ಇಲ್ಲವೇ ಇಲ್ಲ.... ಯಾಕೆಂದರೆ ನಿನ್ನ ಜೊತೆಗೆ ಪರಮಾತ್ಮ ಮಹಾಗುರು ಶ್ರೀ ನಾರಾಯಣ ಗುರು ಇರುವುದು ಅಂತೂ ಸತ್ಯ...!!! ಹೇಗೆ ನದಿಯು ಎದುರಿಗೆ ಇರುವಂತಹ ಅಡೆತಡೆಗಳನ್ನು  ಎದುರಿಸಿ..ಮೀರಿ ಮುಂದೆ... ಹರಿಯುತ್ತದೆ. ಹಾಗೆನೇ..ಅಂತಿಮ.ಸಮುದ್ರಕ್ಕೆ ಸೇರುತ್ತದೆ.. ಸತ್ಯ....!!! ನೀನು ಕೂಡಾ  ಮುಂದೆ ಪರಮಾತ್ಮ ಮಹಾಗುರುವಿನ ಪರಮ ಸತ್ಯದ ಮಹಾ ಅನುಭವದ ಮಹಾ ಜ್ಞಾನದ ಪರಮ ಜ್ಯೋತಿಯನ್ನು ಪಡೆಯುವೇ.... ಪರಮಾತ್ಮ ಮಹಾಗುರುವಿನ  ಸತ್ಯದ ಧರ್ಮದ ಜೊತೆಯಲ್ಲಿಯೇ ಒಂದಾಗುವೇ.....ನಿನ್ನ ಮುಂದಿನ ಬದುಕು ಉಜ್ವಲವಾಗುವುದು ಅಂತೂ ಪರಮ ಸತ್ಯನೇ..!!! ಇದುವೇ ಸತ್ಯ... ಅದುವೇ ಪರಮ ಸತ್ಯ.... ಇದೇ ಸತ್ಯ ಅದೇ ಪರಮಾತ್ಮ. ನನ್ನ ಅನುಭವ ದೇವರು. #god_shree_narayana_guru #parivarthane_jagada_niyama

ಪರಮ ಸತ್ಯ ಸದಾ ನಮ್ಮನ್ನು ಕಾಪಾಡುತ್ತದೆ....!!!

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ.. ನೀನು ಎಷ್ಟೋ ಬಾರಿ ಸ್ವಚ್ಛಗೊಳಿಸಿ, ಕ್ರಮಬದ್ಧವಾಗಿ ಮಾಡಿದ ಸೇವೆಯಾ... ಪೂಜೆನಾ... ಪೂರ್ಣವಾಗುವುದು  ಎಂದು ಅಂದುಕೊಳ್ಳಬೇಡ...!!! ನಿನ್ನ ಮನಸ್ಸಿನ ಒಳಗಿರುವಾ ...ಅಹಂ...ನಾನು...ಆಸೂಯೆ...ಪರರ ತಪ್ಪುಗಳೇ ಹೆಚ್ಚಾಗಿ ಕಾಣುವುದು...!!! ದ್ವೇಷ... ನನಗೆ ಎಲ್ಲವೂ ಗೊತ್ತು... ನಾನೇ ಎಲ್ಲವನ್ನೂ ತಿಳಿದವಾ...ಜ್ಞಾನಿ.. ನಾನು ಓದಿದಷ್ಟು..ದೇವರ ಪುಸ್ತಕ, ಶಾಸ್ತ್ರಗಳು, ಅಧ್ಯಾತ್ಮ ವಿಚಾರಗಳು ಯಾರು ಕೂಡಾ  ಓದಲು ಸಾಧ್ಯವಿಲ್ಲ... ನಾನೇ ಪ್ರತಿಯೊಂದು ವಿಷಯಗಳನ್ನು  ಬಹಳ ಸ್ಪಷ್ಟವಾಗಿ... ತಿಳಿದಿರುವೇ...!! ಎಂದು ಅಂದುಕೊಳ್ಳುವ ಬಹಳಷ್ಟು ದ್ವೇಷ ಮನಸ್ಸುಗಳು ನಿಮ್ಮ ಜೊತೆಗೆ, ಸುತ್ತ ಮುತ್ತ ಇರಬಹುದು... ಇದ್ದಾರೆ.. ಇಂತವರ ಸಹವಾಸ  ನಿಮಗೆ ಬೇಡವೇ...ಬೇಡ...!!! ಇವರು ಹೆಚ್ಚಾಗಿ  ಸ್ವ ಪ್ರತಿಷ್ಠೆ, ವ್ಯಕ್ತಿ ಪ್ರತಿಷ್ಠೆಗಾಗಿ, ಹೆಚ್ಚಿನ ಗಮನ ಕೊಡುತ್ತಾರೆ.. ಅಷ್ಟೇ. ದೇವರ ಮೇಲೆ ಭಕ್ತಿ ಉಂಟು... ಅದೇ ಯಾವುದು ಕೂಡಾ ಪೂರ್ಣವಿಲ್ಲ.....!!! ಇವರಲ್ಲಿ ಹೆಚ್ಚು ಸಂಶಯನೇ ಇರುವುದು...,  ಅವರು ಯಾವುದು ತಪ್ಪು ಮಾಡಿದ್ದಾರೆ... ಇವರು ಯಾವುದು ತಪ್ಪು ಮಾಡಿದ್ದಾರೆ.. ಇದರ ಲೆಕ್ಕದಲ್ಲಿಯೇ..ಹೆಚ್ಚು ಇವರ ಬದುಕು...ಕಾಲ.. ಅಷ್ಟೇ..!!! ಆದರೆ ಇವರು ಸರಿಯಾಗಿ ಒಂದು ದಿನವು ಕೂಡಾ ಮನದಲ್ಲಿ ಶಾಂತಿಯನ್ನು, ನೆಮ್ಮದಿಯನ್ನು, ಸುಖವನ್ನು ಕಾಣಲು ಸಾಧ್ಯವಾಗಿಲ್ಲ.. ಅನ್ನುವುದು ಸತ್ಯ..!