ಗುರು ಸಂದೇಶ ಜಾಥಾ - ಪೂರ್ವಭಾವಿ ಸಭೆ
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ನೇತೃತ್ವದಲ್ಲಿ ಜರಗಲಿರುವ *ಗುರು ಸಂದೇಶ ಜಾಥಾ* ವನ್ನು ವ್ಯವಸ್ಥಿತವಾಗಿ ಸಂಘಟಿಸುವ ಕುರಿತು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಲು ಶಿಸ್ತುಬದ್ದ ತಂಡವನ್ನು ನೇಮಕಗೊಳಿಸಲು ನಿರ್ಧರಿಸಲಾಗಿದೆ. ಈ ಕುರಿತು *ದಿನಾಂಕ 04-08-2024 ಆದಿತ್ಯವಾರ ಮಧ್ಯಾಹ್ನ 3:30pm ಗಂಟೆಗೆ ಬನ್ನಂಜೆ ಬಿಲ್ಲವ ಸೇವಾ ಸಂಘದಲ್ಲಿ ಸಭೆ ಕರೆಯಲಾಗಿದೆ.* ಗುರು ಸಂದೇಶ ಜಾಥಾ ವಾಟ್ಸಪ್ ಗ್ರೂಪ್ ಹಾಗೂ ತಮ್ಮ ಮಿತ್ರ ಬಳಗದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕರಿಸುವಂತೆ ವಿನಂತಿ. *ಪ್ರವೀಣ್ ಎಂ ಪೂಜಾರಿ* *ಅಧ್ಯಕ್ಷರು* *ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ)*