ಪರಮಾತ್ಮನೇ ಸತ್ಯ

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!

ಓ ಮಿತ್ರ..
#ಎಂತಹ_ವಿಚಿತ್ರ..!!! #ಆದರೂ_ಸತ್ಯ....!!!
ಕೆಲವರು ಹೇಳುವುದುಂಟು... ಅವರು ಬಂದರೆ...ಇವರು ಬಂದರೆ ನಮ್ಮ ದೇಶ ಉಳಿದಿತ್ತೇ...??!! ನಾವು ಉಳಿದ್ದೇವಾ....!!?? ಎಂದು ಹೇಳುವ ಪ್ರಶ್ನೆ....!!!?
ನಿನ್ನ ಪ್ರಶ್ನೆ ಮಾತ್ರ ಬಹಳ ಚೆನ್ನಾಗಿದೆ....!!! ಆದರೆ 
ಇದು ಒಂದು ರಾಜಕೀಯ ಪ್ರಶ್ನೆ ಅಷ್ಟೇ....!!!
ಮಿತ್ರ ನಿನಗೆ ಈ ರಾಜಕೀಯದ ಮಧ್ಯೆ ಮಾತ್ರ ಪರಮಾತ್ಮ ನೆನಪು ಮಾತ್ರ ಇಲ್ಲ ಅಷ್ಟೇ....!!!!
ಇದು ಅಂತೂ ಸತ್ಯ... ನಮ್ಮನ್ನು, ನಮ್ಮ ಈ ದೇಶವನ್ನು ಹಾಗೂ ಮಹಾಜಗತ್ತನೇ. ನಿಯಂತ್ರಣ ಮಾಡವಾ ಒಂದು ಮಹಾಬ್ಬುತ ಮಹಾ ಶಕ್ತಿಯುಳ್ಳ ಪರಮ ಮಹಾ ಚೈತನ್ಯ ಶಕ್ತಿ #ಪರಮಾತ್ಮ ಒಬ್ಬನೇ ಇದ್ದಾನೆ... ಎನ್ನುವುದನ್ನು ಮರೆತ್ತೆಯೇ ನೀನು....!!! ಇವನ್ನೇ ಮಹಾಜಗತ್ತಿನ,ನಮ್ಮನಿಮ್ಮ‌,ಅದೇ ನಮ್ಮ ದೇಶದ ‌ಮಹಾ ಮೂಲ#ಅಧಿಪತಿ,#ಒಡೆಯ,#ಸುಪ್ರೀಂ_ಪವರ್ ...ಪರಮಾತ್ಮ #ಒಬ್ಬನೇ... ಇದು ಸಾವಿರ ಸಾವಿರಪಾಲು ಸತ್ಯವಾಗಿದೆ....!!!! ಇವನಿಂದಲ್ಲೇ‌ ಈ#ಭೂಮಂಡಲದ ನಿಯಂತ್ರಣವೂ ಸತ್ಯ... ಅದೇ ಇವನಿಂದಲ್ಲೇ#ಪ್ರಕೃತಿಯ ನಿಯಂತ್ರಣವೂ ಸತ್ಯ... #ಪರಿವರ್ತನೆಯೂ ಸತ್ಯ#ಬದಲಾವಣೆಯೂ ಸತ್ಯ.....!!! ಇವನ್ನು ಮುನಿದ್ದಾರೆ ಕ್ಷಣಮಾತ್ರದಲ್ಲಿ#ನಮ್ಮ_ನಿಮ್ಮ ಹಾಗೂ ಈ ಜಗತ್ತೇ‌‌‌‌....ನಾಶವಾದಿತ್ತು ಎಚ್ಚರ....!!! ಅದು ಒಂದೇ #ನಾವು_ನೀವು ಈ ಸಮಸ್ತ ಜೀವರಾಶಿಗಳು ಉಸಿರಾಟಕ್ಕೆ ಉಪಯೋಗಿಸುವ ಈ #ಗಾಳಿ ಒಂದೇ ಕ್ಷಣ #ನಿಂತುಬಿಟ್ಟರೆ..!!! ಎನಾದಿತ್ತು..!!! ನಾವು ಉಳಿದ್ದೇವಾ...!!!! ನೀವು ಊಹೆ ಮಾಡಿದ್ದಿರಾ...?.!!! ಮಿತ್ರ ಸರಿಯಾಗಿ #ಯೋಚಿಸು....#ಚಿಂತಿಸು..
#ಆತ್ಮ_ವಿಮರ್ಶೆ ಮಾಡು....ಸತ್ಯದ ಅನುಭವ ನೀನಾಗಾಗುವುದು...ಇದು ಸತ್ಯ....ಆದರೆ ನೀನು ಮಾತ್ರ ದ್ವೇಷ ರಾಜಕೀಯ ಬಿಟ್ಟು ಪರಮಾತ್ಮನ ಸತ್ಯ ಧರ್ಮ ರಾಜಕೀಯಕ್ಕೆ ಬಾ...ಅಲ್ಲಿ ನೀನು ನಿನ್ನ ಮಿತ್ರ ಪ್ರಜೆಗಳು ಸದಾ ಸುಖ ಶಾಂತಿ ನೆಮ್ಮದಿಯ ಬದುಕು ಜೀವನವನ್ನೇ ನಿತ್ಯ ಕಾಣುವರು ಇದು ಸತ್ಯನೇ....!!! ಇದನ್ನು ನೀನು ಎಂದೆಂದಿಗೂ ಮರೆಯಬೇಡ....!!!ಈ ಮಹಾಜಗತ್ತಿನ ಮಹಾಬದಲಾಣೆ ಮಾತ್ರ ನಮ್ಮಿಂದ .,ನಿಮ್ಮಿಂದ...ಸಾಧ್ಯನೇ ಇಲ್ಲ.... ಅದು ಮಾತ್ರ ಪರಮ ಮಹಾಶಕ್ತಿ ಪರಮಾತ್ಮನಿಂದಲ್ಲೇ...!!! ಮಾತ್ರನೇ ಸಾಧ್ಯ ಅದೇ ಮಹಾ ಬದಲಾವಣೆ.... ಇದು ಸತ್ಯ....ಅಂದೂ ಸುಮಾರು 160 ವರ್ಷಗಳ ಹಿಂದೆ ಹೇಗಿತ್ತು ....!!! ಪ್ರಜೆಗಳ ಜೀವನ ಕ್ರಮ...ಅದೆಷ್ಟೋ ಕೆಳವರ್ಗದ ಜನರು ಶೋಷಣೆಗೆ ಒಳಗಾಗಿದ್ದರು....!! ಎಂದು ಇತಿಹಾಸದ ಪುಟಗಳಿಂದ ನಮಗೆ ತಿಳಿದು ಬರುತ್ತೇ ತಾನೇ....!!! ಅದು ನಮ್ಮಲ್ಲಿಯೇ....ಮುಂದೆ ಏನಾಯಿತು...!!! ಅದೇ ಅಂದು ಪರಮಾತ್ಮನೇ ಮಹಾಗುರುವೇ ಶ್ರೀ ನಾರಾಯಣ ಗುರುದೇವನ ಸ್ವರೂಪದಲ್ಲೇ ಮಾನವ ರೂಪದಲ್ಲಿ ಅವತಾರವೆತ್ತಿ ಬಂದಿರುವುದು ಸತ್ಯ.. ಅದು ಪರಮಾತ್ಮ ಮಹಾಸಂಕಲ್ಪ....!!!! ಅದರಿಂದಲ್ಲೇ ಆಯಿತು  ಮಾನವ ಧರ್ಮದ ರಕ್ಷಣೆ, ಸನಾತನ ಧರ್ಮ ಉಳಿವು..ಇದು ಸತ್ಯ....!!! ಇಂತಹ ಸತ್ಯದ ವಿಚಾರಗಳು ಅಷ್ಟು ಸುಲಭದಲ್ಲಿ ನಮ್ಮ ಚಂಚಲ ಮನಸ್ಸಿಗೆ ಗೋಚರ, ಬೆಳಕಿಗೆ ಬರುವುದೇ ಇಲ್ಲ....!!! ಅದಕ್ಕೆಲ್ಲ ಬೇಕು ನಮ್ಮಲ್ಲಿ ಇಚ್ಚಾ ಶಕ್ತಿ....!!! ಆ ಶಕ್ತಿಯಿಂದಲ್ಲೇ ಮುಂದೆ ನಡೆಯಬಹುದಾದ ಕೆಲವೊಂದು ಸತ್ಯದ ವಿಚಾರಗಳನ್ನು ಪರಮಾತ್ಮನ ಜ್ಞಾನದ ...ಅನುಭವದ ಅರಿವಿನಿಂದ ನಮಗೆ ಗೋಚರ, ಬೆಳಕಿಗೆ ಬರುವುದು ನಮ್ಮ ಗಮನಕ್ಕೆ ಬರುವುದು ಸತ್ಯ. ಎಲ್ಲವೂ ಪರಮಾತ್ಮನೇ ಸತ್ಯ ಆಗಿರುವನ್ನು ಅವನ ಮೂಲಕನೇ ನಮ್ಮ ಅರಿವಿಗೆ ಬರುವುದು....!!! ಇದು ಸತ್ಯ....
ಮೊದಲು ನೀನು ಪರಮಾತ್ಮನ ನಿಯಮ, ನಿಬಂಧನೆ,ತತ್ವ, ಧರ್ಮ ಸಂದೇಶಗಳನ್ನು ಒಪ್ಪಿಕೊಂಡು ,ಸ್ವೀಕರಿಸಿ, ಅದನ್ನು ನಿನ್ನ ಬದುಕು ಜೀವನದಲ್ಲಿ ಅನುಷ್ಠಾನ ಮಾಡು ಅಷ್ಟೇ....!!!
ಮುಂದೆ ನೀನೇ ಮಹಾರಾಜ....!!!! ಪ್ರಜೆಗಳ ಯೋಗ ಕ್ಷೇಮವೇ ನಿನ್ನ ಕ್ಷೇಮ...ಎಂದು ನಿನ್ನ ಚಂಚಲ ಮನಸ್ಸಿನಲ್ಲಿ ಬಂದೇ ಬರುತ್ತೇ ಬಂತೋ...!!! ಅಂದೇ ನೀನು ನಿನ್ನ ಮಹಾಗುರು ಪರಮಾತ್ಮನ ಸೇವಕನಾದೇ ಎಂದು ತಿಳಿ....!!! ಅಂದಿನಿಂದಲ್ಲೇ ಪ್ರಾರಂಭ ನಿನ್ನ ಬದುಕು ಜೀವನದಲ್ಲಿ..... ಹೊಸ ಬದುಕೇ ಜೀವನವೇ...ಪ್ರಾರಂಭ ......ಇದು ಸತ್ಯ... ಸತ್ಯ... ಸತ್ಯ....!!! ಅಲ್ಲಿಂದಲೇ ನಿನ್ನ ಮನೆ_ಮನದಲ್ಲಿ ಸದಾ ನಂದಾದೀಪವೇ ಬೆಳಗುವುದು...ಬೆಳಗುತ್ತೇ.....!!!ಅದು ಅಂತ್ತಿಂತ್ತ ನಂದಾದೀಪ ಅಲ್ಲ....ಪರಮಾತ್ಮನ ಜ್ಞಾನದ ನಂದಾದೀಪ.....!!! ಅದು ನಿತ್ಯವೂ ನಿನ್ನನ್ನು ಸುಖ ಶಾಂತಿ ನೆಮ್ಮದಿಯ ಜೀವನದ ಬೆಳಕಿನಲ್ಲಿ ‌ಇಡುವುದು...ಸತ್ಯ.... ಅದಕ್ಕಾಗಿಯೇ ನೀನು ಮೊದಲು ಮಹಾಗುರು ವಿಶ್ವಗುರು ಭಗವಾನ್ ಶ್ರೀ ನಾರಾಯಣ ಗುರುದೇವನಿಗೆ ಶರಣಾಗು....!!! ಮುಂದೆ ನಿನ್ನ ಬದುಕು ಜೀವನವೇ ಉಜ್ವಲ....!!! ಇದು ಸತ್ಯ... ಅದುವೇ ಪರಮ ಸತ್ಯ. ಇದೇ ಸತ್ಯ. ಅದೇ ಪರಮಾತ್ಮ.
ನನ್ನ ಅನುಭವ ದೇವರು ‌
#god_shree_narayana_guru
#parivarthane_jagada_niyama

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು