ಪರಮಾತ್ಮ ಪಕ್ಷನೇ ಮಹಾಸತ್ಯ

    !! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಕ್ಷಮಿಸಿ.... ದಯವಿಟ್ಟು ಇಲ್ಲಿ ಯಾವುದೇ ರಾಜಕೀಯ ವಿಷಯಕ್ಕೆ ಸಂಬಂಧಿಸಿದ ವಿಚಾರಗಳು ಬೇಡ... ಇದು ರಾಜಕೀಯ ಸಂಘಟನೆ ಅಲ್ಲ...!! ಇಲ್ಲಿ ಸಂಸ್ಕಾರ, ಸಂಸ್ಕೃತಿ, ಆಧ್ಯಾತ್ಮ ವಿಚಾರಧಾರೆ ಮಾತ್ರ... ಅದಕ್ಕಿಂತಲೂ ಮುಖ್ಯ ಶ್ರೀ ನಾರಾಯಣ ಗುರು ಧರ್ಮ ಪ್ರಚಾರ...!!!
ನಮಗೆ ಮಹಾಗುರುವೇ ಪರಮ ಶ್ರೇಷ್ಠರು... ಅವರಿಗಿಂತ ಶ್ರೇಷ್ಠರು
ಮಹಾಗುರು ಈ ಮಹಾ ಜಗತ್ತಿನಲ್ಲಿ ಯಾರು..ಇಲ್ಲ...!! ಇದು ಸತ್ಯ...!!! ಅವರೇ ನಮ್ಮ ಗುರು ನಮ್ಮ ದೇವರು...ಅದೇ ನಮಗೆ ನಮ್ಮ ಮಹಾಗುರುವಿನ ಮಹಾ ಶ್ರೇಷ್ಠ ಸತ್ಯ ತತ್ವ ಧರ್ಮದ ಸಂದೇಶಗಳು ಸಾಕು...ನಮಗೆ ಬೇರೆಯವರ ಸ್ವಾರ್ಥ ಅಹಂಕಾರದ ,ದ್ವೇಷದ ಮಾತುಗಳು,ಚಿಂತನೆಗಳು ಬೇಡವೇ... ಬೇಡ....!!! ಮಹಾಗುರುವೇ ನಮಗೆ ಸಮಸ್ತ ಮಾನವ ಧರ್ಮವನ್ನು ಯಾವುದೇ ಜಾತಿ ಮತ ಧರ್ಮ ಭೇದ ಭಾವ ಮಾಡದೇ ಸದಾ ಪ್ರೀತಿ, ಪ್ರೇಮ, ಸ್ನೇಹ, ಸೌಹಾರ್ದತೆಯಿಂದಲ್ಲೇ ಬದುಕಲು ಕಲಿಸಿಕೊಟ್ಟಿದ್ದಾರೆ...ಜೊತೆಗೆ ನೀನು ಸ್ವಾಭಿಮಾನಿದಲ್ಲಿ ಬದುಕಲು ಕೂಡ ಮಹಾ ದಾರಿಯನ್ನೇ ಮಾಡಿಕೊಟ್ಟಿರುವುದು ಅಂತೂ ಸತ್ಯನೇ‌....!!! ಆ ಮಹಾ ಚೇತನ ಮಹಾಗುರು ಭಗವಾನ್ ಶ್ರೀ ನಾರಾಯಣ ಗುರುದೇವನೇ ...ಒಬ್ಬನೇ ಸತ್ಯ...!!! ಮಹಾಗುರುವಿನ ಸತ್ಯ ಧರ್ಮದ ದಾರಿ ನಮ್ಮ ಆಯ್ಕೆ... ನಮಗೆ ಯಾವುದೇ ರಾಜಕೀಯ ಚಿಂತನೆಗಳು ಬೇಡ...!!! ನಮಗೆ ಪರಮಾತ್ಮ ಮಹಾಚಿಂತನೆಗಳು ಸಾಕು....!!! ಅದು ಮಾತ್ರ ಈ ಜಗತ್ತನ್ನೇ ಬೆಳಗಿಸುವ ,ಬದಲಾವಣೆ ಮಾಡುವ ಮಹಾಶಕ್ತಿ ಇರುವುದು.... ಇದು ಸತ್ಯ... ಸತ್ಯ... ಸತ್ಯ... ಮಿತ್ರ ಪರಮಾತ್ಮನ ಸಂಕಲ್ಪ ..ಪ್ರೇರಣೆ ಇಲ್ಲದೇ ಎಂತಹ ಬದಲಾವಣೆಯ ಆಗದು....!!! ಇದು ಸತ್ಯ.... ಅದುವೇ ಪರಮ ಸತ್ಯ.... ಈ ಮಹಾಜಗತ್ತಿನಲ್ಲಿಯೇ ಪರಮಾತ್ಮ ಮಹಾ ಪಕ್ಷವೇ ಸತ್ಯ... ನಮ್ಮ ಪಕ್ಷವೇ ಪರಮಾತ್ಮನ ಪಕ್ಷ....ಅವನೇ ಈ ಬ್ರಹ್ಮಾಂಡದಲ್ಲಿ ಮಹಾ ಶ್ರೇಷ್ಠ...ಪರಮ ಅದ್ಭುತ ಮಹಾಶಕ್ತಿಯೇ....!!!! ಸತ್ಯ...!!!
ಮೊದಲು ರಾಜಕೀಯ ಬಿಟ್ಟು ಮಹಾಗುರುವಿನ ಸತ್ಯ ಧರ್ಮದ, ಆಧ್ಯಾತ್ಮ ಮಾರ್ಗದ ಕಡೆಗೆ..ಬಾ.....ಅದು ಮಾತ್ರ... ಸದಾ ಸುಖ ಶಾಂತಿ ನೆಮ್ಮದಿಯನ್ನು ತರಬಲ್ಲದು....!!! ಬದಲಾವಣೆಯನ್ನು ತರಬಲ್ಲದು.....!!!
ಮಹಾ ಜಗತ್ತಿನಲ್ಲಿಯೇ.....!!! ವಿಶ್ವ ಮಾನವ ಧರ್ಮದಲ್ಲಿಯೇ....!!!
ಇದು ಸತ್ಯ... ಅದುವೇ ಪರಮ ಸತ್ಯ.... ಇದೇ ಸತ್ಯ. ಅದೇ ಪರಮಾತ್ಮ. ನನ್ನ ಅನುಭವ ದೇವರು.
#god_shree_narayana_guru
#parivarthane_jagada_niyama
ಸದಾ ಮಹಾಗುರುವಿನ ಧರ್ಮ ಪ್ರಚಾರ ಸೇವೆಯಲ್ಲಿ...
ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ.

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು