MY GURU SHREE NARAYANA GURU



                                             !! ಓಂ ಶ್ರೀ ನಾರಾಯಣ ಪರಮ ಗುರುವೇ   ನಮ:!!
ನಿಮ್ಮ ಊರಿನಲ್ಲೋ....BSNGDP-BYVಸಂಘಟನೆಯ ಸೇವಾ ಸಮಿತಿಯನ್ನು ರಚಿಸಿ...ಶ್ರೀ ನಾರಾಯಣ ಗುರುದೇವರ ಕೃಪೆ..ಅನುಗ್ರಹ...ಪ್ರೇರಣೆಗೆ..ಪಾತ್ರರಾಗಿರಿ...
ಹೊಸ ಬದುಕನ್ನು ... ನೀವೇ ಕಾಣಿರಿ...ಇದು ಸತ್ಯ.
ಶ್ರೀ ನಾರಾಯಣ ಗುರುದೇವರು ಒಂದೇ ಸತ್ಯ.ನಮಗೆ...ಪ್ರಾರಂಭಿಸಿ..ಶ್ರೀ ನಾರಾಯಣ ಗುರುದೇವರ ಸೇವಾ ಸಮಿತಿಯನ್ನು...ಇಂದೇ..ನಿಮ್ಮ ಊರಿನಲ್ಲಿ....
ನಿಯಮ..ಹಾಗೂ ಕೆಲವೊಂದು ಮುಖ್ಯ ಮಾಹಿತಿಗಳು..ಹೀಗಿದೆ...!!! ಇದನ್ನು ನೀವು ಮುಖ್ಯವಾಗಿ ತಿಳಿದು ಕೊಳ್ಳುವುದು .ಪಾಲಿಸುವುದು ಅತ್ಯವಶ್ಯಕ...!!!!
೧. ಸೇವಾ ಸಮಿತಿಯಲ್ಲಿ ಮುಖ್ಯವಾಗಿ ೯ ಜನ ಗುರುಸೇವಕರು. ಇರಬೇಕು.(ಶ್ರೀ ನಾರಾಯಣ ಗುರು ಸೇವಕರು .ಹಳದಿ ಬಣ್ಣದ ಪಂಚೆ, ಅಂಗಿ, ಶಾಲು,ಧರಿಸಬೇಕು.)
೨.ಶ್ರೀ ನಾರಾಯಣ ಗುರುದೇವರ ತತ್ವ ಸಂದೇಶಗಳ,ವಿಚಾರಧಾರೆಗಳನ್ನು ಒಪ್ಪಿಕೊಂಡು..ಅದರಂತೆ ಬದುಕುವ..ಚಿಂತನೆಗಳ್ಳುಳವರಾಗಿರಬೇಕು.
೩.ಶ್ರೀ ನಾರಾಯಣ ಗುರುದೇವರ ತತ್ವ ಸಂದೇಶ ಪ್ರಚಾರ ಮತ್ತು ಆಧ್ಯಾತ್ಮಿಕ ಚಿಂತನೆಗಳು ಮಾತ್ರ. ಮುಖ್ಯವಾಗಿ-ಸಂಸ್ಕಾರ,ಸಂಸ್ಕೃತಿ, ಆಧ್ಯಾತ್ಮ.
ಯಾವುದೇ ರಾಜಕೀಯ ಪ್ರೇರಿತ ಸಲಹೆಗಳು .ಇಲ್ಲಿ ಇಲ್ಲ.ಇರಕೂಡದು.
೪.ಪ್ರತಿಯೊಬ್ಬ ಶ್ರೀ ನಾರಾಯಣ ಗುರು ಸೇವಕರು ಗುರುದೇವರ ಧರ್ಮ/ಸೇವೆಗಾಗಿ ಪ್ರತಿ ತಿಂಗಳು ರೂಪಾಯಿ ೩೦/- ನೀಡುವುದು ಸಂಘಟನೆಗೆ.
೫.ಯಾವುದೇ ಜಾತಿ,ಮತ,ಧರ್ಮ,ಭಾಷೆ , ವ್ಯಕ್ತಿ ಗಳಿಗೆ.ನಿಂದನೆಗಳು..,ಟೀಕೆಗಳು, ದ್ವೇಷದ ಹೇಳಿಕೆಯನ್ನು ನೀಡುವಂತಿಲ್ಲ.ಅದೇ ಶ್ರೀ ನಾರಾಯಣ ಗುರುದೇವರ ತತ್ವ ಸಂದೇಶ -"ಒಂದೇ ಜಾತಿ,ಒಂದೇ ಮತ, ಒಂದೇ ದೇವರು. "
ಇದರಂತೆ ಮುನ್ನಡೆಯುವುದು.
೬.ಶ್ರೀ ನಾರಾಯಣ ಗುರುದೇವರ ತತ್ವ ಸಂದೇಶಗಳ..ಪ್ರಚಾರಕ್ಕಾಗಿ.. ಚಿತ್ರಕಲೆ , ಭಾಷಣ ,ಭಜನೆ , ರಂಗೋಲಿ, ನಾಟಕ ,ಪ್ರಬಂಧ .ಇತ್ಯಾದಿ ಸ್ಪರ್ಧೆಗಳನ್ನು ಏರ್ಪಡಿಸುವುದು.
೭.ಪ್ರತಿ ವಾರ /ತಿಂಗಳಿಗೊಮ್ಮೆ ಆಧ್ಯಾತ್ಮಿಕ ಪ್ರವಚನಗಳನ್ನು ನಡೆಸುವುದು.
೮.ಪ್ರತಿ ಗುರುವಾರ ಗುರು ಪೂಜೆಯನ್ನು ಮತ್ತು ಪ್ರತಿ ತಿಂಗಳು ಶ್ರೀ ನಾರಾಯಣ ಗುರು ದೇವರ ಶತಭಿಷ ನಕ್ಷತ್ರದಂದು ವಿಶೇಷ ಪೂಜೆ ಸಲ್ಲಿಸುವುದು ಗುರುದೇವರಿಗೆ.
೯. ಸರ್ವರ ಹಿತಕ್ಕಾಗಿ..ಸರ್ವರ ನೆಮ್ಮದಿಗಾಗಿ..ಸರ್ವರ ಶಾಂತಿಗಾಗಿ...ಸರ್ವರು ಪ್ರೀತಿ, ಪ್ರೇಮದಲ್ಲಿ..ಬದುಕು...ಜೀವನ..ಇದುವೇ ಸಂಘಟನೆಯ ದೂರದೃಷ್ಟಿ...
----------
ಈ ಒಂಬತ್ತು ನಿಯಮಗಳನ್ನು ನಿಮ್ಮ ಮನದಲ್ಲಿ ಒಪ್ಪಿಕೊಂಡು..ಪರಮಾತ್ಮನ ಜ್ಞಾನದ ಬುದ್ದಿ ಶಕ್ತಿಯಿಂದ ನಿಮ್ಮ ಊರಿನಲ್ಲಿ ಶ್ರೀ ನಾರಾಯಣ ಗುರುದೇವರ ಸೇವೆಗಾಗಿ..ಮುನ್ನಡೆಯಬಹುದು ..ಪ್ರಾರಂಭಿಸಬಹುದು "ಸೇವಾ ಸಮಿತಿಯನ್ನು"...
ಇದು ಸತ್ಯ ಘಟನೆ...
"ಯಾರು..ಶ್ರೀ ನಾರಾಯಣ ಗುರುದೇವರ ಧರ್ಮ, ತತ್ವ ಸಂದೇಶ ವಿಚಾರಧಾರೆಗಳನ್ನು ಪ್ರಚಾರ ಮಾಡಲು ಪ್ರಾರಂಭಿಸುತ್ತಾರೋ...ಮುಂದುವರಿಯುತ್ತಾರೋ...ಅವರು ಮುಂದೆ ಶ್ರೇಷ್ಠ ವ್ಯಕ್ತಿಗಳಾಗುತ್ತಾರೇ..!!! ಅದೇ ಅವರು ಶ್ರೀ ನಾರಾಯಣ ಗುರುದೇವರಿಗೆ ಹತ್ತಿರವಾಗುತ್ತಾರೆ..!!! ಅವರು ಎಲ್ಲಾ ಸಂಕಷ್ಟಗಳಿಂದ ಪಾರಾಗುವರು...!!! ಅವರಿಗೆ ಶ್ರೀ ನಾರಾಯಣ ಗುರುದೇವರೇ ಸದಾ ರಕ್ಷಣೆ..ಕೃಪೆ..ಅನುಗ್ರಹ..ಪ್ರೇರಣೆ ನೀಡುವರು...!!! ಇದು ಸತ್ಯ. ಅದುವೇ ಪರಮ ಸತ್ಯ...
ಪ್ರಾರಂಭಿಸಿ...,ನೋಡಿ...ನಿಮ್ಮಲ್ಲಿ ಆಗುವ. ಬದಲಾವಣೆಗಳು....!!! ಪ್ರತಿ ನಿತ್ಯ...ನಿರಂತರ ..ಇದು ಸತ್ಯ. ಶ್ರೀ ನಾರಾಯಣ ಗುರುದೇವರೇ ಸತ್ಯ.
ನನ್ನ ಅನುಭವ ದೇವರು.
ಹೆಚ್ಚಿನ ಮಾಹಿತಿಗಾಗಿ ಸದಾ ಶ್ರೀ ನಾರಾಯಣ ಗುರುದೇವರ ಸೇವೆಯಲ್ಲಿರುವ ..ಸೇವೆ ಮಾಡುತ್ತಿರುವ ಸೇವಕ ಸುರೇಶ್ ಕೆ.ಪಿ ಇವರನ್ನು ಸಂಪರ್ಕ ಮಾಡಬಹುದು.
ಸಂಪರ್ಕ ಸಂಖ್ಯೆ: 9483024279
ಸದಾ ಶ್ರೀ ನಾರಾಯಣ ಗುರುದೇವರ ಸೇವೆಯಲ್ಲಿ.
BSNGDP-BYV-LK
ಜೈ ಗುರುದೇವ

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು