ಶ್ರೀ ನಾರಾಯಣ ಗುರು - ಅಧ್ಯಾತ್ಮ ಕಾರ್ಯಕ್ರಮ
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ- ಮಂಗಳೂರು ಇದರ ವತಿಯಿಂದ ಗುರುಧರ್ಮ- ಅಧ್ಯಾತ್ಮ ವಿಶೇಷ ಮಹಾಗುರುವಿನ ಪ್ರಪ್ರಥಮ ಆಧ್ಯಾತ್ಮ ಕಾರ್ಯಕ್ರಮ. ಮಹಾಗುರುವಿನ ಪರಮ ಭಕ್ತರಾದ ಶ್ರೀಯುತ ಮಮತೇಶ್ ಕಡೂರು ಇವರ ತಕ್ಷಶಿಲ ಗೃಹ ಕಚೇರಿಯಲ್ಲಿ ದಿನಾಂಕ:11-09-2020 ರಂದು ಮಹಾಗುರು ಭಗವಾನ್ ಶ್ರೀ ನಾರಾಯಣ ಗುರುದೇವನ ಪರಮ ಸಂಕಲ್ಪದಂತೆ ಮಹಾಗುರುವಿಗೆ ಮೊದಲ ಪೂಜೆ,ಗುರು ಸ್ಮರಣೆ, ಮನಸಪೂಜೆಯೊಂದಿಗೆ ನಡೆದ ಸರಳ ಮಹಾದೇವನ ವಿಶೇಷ ಕಾರ್ಯಕ್ರಮವಿದು. ಈ ಕಾರ್ಯಕ್ರಮದಲ್ಲಿ ಶ್ರೀಯುತ ರಮೇಶ್ ಪ್ರಥಮ ದರ್ಜೆ ಗುತ್ತಿಗೆದಾರರು ಕಡೂರು, ಮತ್ತು ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ ಸಮಿತಿಯ ಗುರುಸೇವಕರಾದ,ಶ್ರೀಯುತ ವಿ.ಕೆ.ಪೂಜಾರಿ ಮತ್ತು ಗುರುಧರ್ಮ ಪ್ರಚಾರಕ,ಆಧ್ಯಾತ್ಮ ಚಿಂತಕ ಸುರೇಶ್ ಕೆ.ಪಿ.ಇದ್ದರು. ----------------------------------------------- *ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ ,ಇದರ ವತಿಯಿಂದ ಇದು ಪ್ರಪ್ರಥಮ* *ಶ್ರೀ ನಾರಾಯಣ ಗುರು- ಅಧ್ಯಾತ್ಮ* *ವಿಶೇಷ ಕಾರ್ಯಕ್ರಮ ಪ್ರಾರಂಭ..* *ಮಹಾಗುರುವಿನ ಪರಮ ಭಕ್ತರಾದ ಶ