NAMMA GURU NAMMA MANE

!! ಓಂ ಶ್ರೀ ನಾರಾಯಣ ಪರಮ ಗುರುವೇ  ನಮ: !!






ಬ್ರಹ್ಮ ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ
" ನಮ್ಮ ಗುರು - ನಮ್ಮ ಮನೆ "
ಎಂಬ ಒಂದು ವಿಶೇಷ ಕಾರ್ಯಕ್ರಮ...ಇದು ಗುರುವಿನ ಕಡೆಗೆ ನಾವು.....ಮುಕ್ತಿಯ ಕಡೆಗೆ ನಾವು....ನಮ್ಮ ಮನೆ ಬೆಳಗುವ ಗುರು....!!! ಶ್ರೀ ನಾರಾಯಣ ಗುರು....
"ಸಕಲ ಕಾರಣಗಳಿಗೊ ಪರಮ ಕಾರಣಕರ್ತನಾದವರನ್ನು ಪೂಜಿಸುವುದರಿಂದ ಒಂದು ಪರಿಣಾಮವುಂಟಾಗುತ್ತದೆ; ಪರಮನಲ್ಲದವರನ್ನು ಪೂಜಿಸುವುದರಿಂದ ಇನ್ನೊಂದು ಪರಿಣಾಮವಾಗುತ್ತದೆ.
ಇದನ್ನೆಲ್ಲಾ ಧೀರ ಪ್ರಮಾಣ ಪುರುಷರಿಂದ ಕೇಳಿ ತಿಳಿದುಕೊಳ್ಳಬೇಕು.....
ಜಗತ್ತಿನ ಬದಲಾವಣೆಗಳಿಗೆ ವಿಚಲಿತನಾಗದ ಗುರುವಿನ , ಆಚಾರ್ಯನ ಬಗ್ಗೆ ತಿಳಿದುಕೊಳ್ಳದಿದ್ದಾರೆ, ಆ ದಿವ್ಯ ಜ್ಞಾನದ 'ನಿಜವಾದ ಅರಿವು ನಮಗೆ ಆಗುವುದಿಲ್ಲ' ಆತನ ದಿವ್ಯವಾದ ಚರಣವು ಸಿಗುವುದು ದುರ್ಲಭ....
" ಗುರು ಪಾದುಕವಿಲ್ಲದ ಮನೆ ಮನದಲ್ಲಿ ಇರದ ಸುಜ್ಞಾನ...!!!"
ಹೀಗಾಗಿ.....ಬ್ರಹ್ಮ ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ ಮತ್ತು BYV ಪ್ರಸ್ತುತ ಪಡಿಸಿತ್ತಿದೆ.....!!!
"ನಮ್ಮ ಗುರು - ನಮ್ಮ ಮನೆ"
ಇದು ಗುರುವಿನ...ನೆನಪಿನ ...ಕಡೆಗೆ...
ಪ್ರತಿಯೊಂದು ಮನೆ..ಮನದಲ್ಲಿ...ಇರಬೇಕು ಗುರುದೇವರ ಮೂರ್ತಿ......ಇದು ಇರುವುದೇ..ಆ ಮನೆಯಲ್ಲಿ..ಮನದಲ್ಲಿ...ಆ ಕುಟುಂಬದಲ್ಲಿ ...ಬೆಳಗಾಗಿ...ಬೆಳಗುತ್ತೆ...!!! ಶ್ರೀ ನಾರಾಯಣ ಗುರು ದೇವರ ಕೃಪೆ...ಪ್ರೇರಣೆಯಿಂದಲೇ....!!!ಇದು ಸತ್ಯ...!!! ನಿತ್ಯವೂ ನಿಮ್ಮ ಮನದಲ್ಲಿ..ನಿಮ್ಮ ಮನೆಯಲ್ಲಿ....ಗುರುನಾಮ ಸ್ಮರಣೆ...ಗುರು ನೆನಪು ...ಗುರು ಪ್ರಾರ್ಥನೆ ....ಇರುವುದೇ....ಅಂದು ಎಂದೆಂದಿಗೂ....ನಿಮ್ಮ ಮನದಲ್ಲಿ...ನಿಮ್ಮ ಮನೆಯಲ್ಲಿ...ಪ್ರಶಾಂತ....ಶಾಂತಿ ಸಮಾಧಾನಗಳೇ...ನಿತ್ಯವೂ...ನಿಮ್ಮ ಮನದಲ್ಲಿ...ಮನೆಯಲ್ಲಿ...ಮನಸ್ಸಿನಲ್ಲಿ.....!!!
ಅನುಭವಕ್ಕೆ ಬರುತ್ತೆ...ಆಗುತ್ತೆ...!!! ಇದು ಸತ್ಯ..!!! ಅದು ಪರಮ ಸತ್ಯ...!!! ಇದೇ ಸತ್ಯ. ಅದೇ ಪರಮಾತ್ಮ.
ವಿ.ಸೂ : ಗುರುದೇವರ ಮೂರ್ತಿಯನ್ನು ನಿಮ್ಮ ಮನೆಗೆ ತಲುಪಿಸುವ ವ್ಯವಸ್ಥೆ .. ಬ್ರಹ್ಮ ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ . ಮಾಡುವುದು .
* ಮೂರ್ತಿಗಳು 3", 5", 7", 10" ಮತ್ತು18" ಇಂಚು ಗಾತ್ರಗಳಲ್ಲಿ ಲಭ್ಯವಿದೆ.
ಸೇವಾ ರೂಪದಲ್ಲಿ.. ಮೂರ್ತಿಗಳು ₹ 250/-.ರಿಂದ ಪ್ರಾರಂಭಿಕ ಬೆಲೆ...
ಹೆಚ್ಚಿನ ಮಾಹಿತಿಗಾಗಿ:
ಮಂಗಳೂರು : ಶ್ರೀ ಸುರೇಶ್ ಕೆ.ಪಿ    9483024279
ಮೈಸೂರು : ಮಾಸ್ಟರ್ ಪುರುಪೋತ್ತಮ ಅಗ್ನಿ 

ಮಲ್ಪೆ       : ಶ್ರೀ ವಿ. ಕೆ . ಪೂಜಾರಿ
ಉಡುಪಿ    : ಶ್ರೀ ಉದಯ ಪೂಜಾರಿ
ಶೃಂಗೇರಿ : ಶ್ರೀ ಕೆ.ಆರ್.ವಿಜಯ ಕುಮಾರ್. ( 8277497084 , 08265255777)
ಮಂಡ್ಯ : ಶ್ರೀ ವಸಂತ ಕುಮಾರ್
ಗದಗ. : ಶ್ರೀ ಚಂದ್ರಶೇಖರ್
ಕೊಪ್ಪಳ : ಶ್ರೀ ಮಂಜಪ್ಪ ಏಳಿಗೆರ್
ಚಿತ್ರದುರ್ಗ. : ಶ್ರೀ ಶಿವ ಕುಮಾರ್
ಬೆಂಗಳೂರು : ಶ್ರೀ ವೆಂಕಟೇಶ ಪೂಜಾರಿ.
*************************************
ಇದು ಮಾತ್ರ ಸತ್ಯ...!!!
ಶ್ರೀ ನಾರಾಯಣ ಗುರುದೇವರ ಮೂರ್ತಿ... ನಿಮ್ಮ ಮನೆಯಲ್ಲಿ..ನಿಮ್ಮ ಮನದಲ್ಲಿ..ಇರುವುದೇ..!!! ಅಲ್ಲಿ ನಿತ್ಯವೂ ಶಾಂತಿ ಸಮಾಧಾನ..ಸಂತೋಷದ...ಚೈತನ್ಯದ ಬೆಳಕು ಪ್ರಕಾಶಮಾನವಾಗಿ ಬೆಳಗುತ್ತೇ..ಬೆಳಕು...!!! ಆ ಗುರುದೇವರ ದಿವ್ಯ ಮಹಾ ಅದ್ಬುತ ಶಕ್ತಿಯಿಂದಲೇ...!!!
************************************

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು