Guru Dharma Aadyatma Sevakaru



                                                                                         !! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!

ಓ ಮಹಾಗುರುವಿನ ಪರಮ ಭಕ್ತರೇ
 ನಿಮಗೆ ವಂದನೆಗಳು

ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ ಇದು ಅಧ್ಯಾತ್ಮ ಸಂಘಟನೆ.. ಕಳೆದ ಮೂರು ವರುಷಗಳಿಂದ ಮಹಾದೇವ ಭಗವಾನ್ ಶ್ರೀ ನಾರಾಯಣ ಗುರುದೇವನ ಸಂಕಲ್ಪ/ ಪ್ರೇರಣೆಯಂತೆ 
"ಗುರುಧರ್ಮ- ಅಧ್ಯಾತ್ಮ" ಪ್ರಚಾರ ಸೇವೆ ಮಾಡುತ್ತಿದೆ ಅನ್ನುವುದು  ಸತ್ಯ.ಈಗಾಗಲೇ  ಕರ್ನಾಟಕ-ಮುಂಬಯಿ ಸೇರಿದಂತೆ ಗುರುಧರ್ಮ- ಅಧ್ಯಾತ್ಮ ಟೀಮ್ ರಚನೆ ಮಾಡಿದೆ. ಜೊತೆಗೆ  ಮಾತೆಯವರ ಬಳಗವು ಕೂಡಾ ಗುರುಧರ್ಮ-ಆಧ್ಯಾತ್ಮ ಸೇವೆಯಲ್ಲಿ ಇದೆ.ಅದಕ್ಕಾಗಿ
ಮಾತೆಯವರ ವಿಭಾಗದಲ್ಲಿ ಗುರುಸೇವಕರಾಗಿ 
ಶ್ರೀಮತಿ ಸುಜಾತ ಸುವರ್ಣ ಕೊಡ್ಮಾಣ್ ಇವರು ಸೇವೆ ಮಾಡುತ್ತಿದ್ದಾರೆ. 
ವಿ.ಸೂ ; ಮಾತೆಯವರ ಗುರುಧರ್ಮ - ಅಧ್ಯಾತ್ಮ  ವಿಭಾಗದಲ್ಲಿ ಸೇರಬಯಸುವ ಗುರುಭಕ್ತರು ಮಾತೆಯವರು ಮಾತ್ರ ಇವರನ್ನು ಸಂಪರ್ಕ ಮಾಡಬಹುದು.ಇವರ ಸಂಪರ್ಕ ಸಂಖ್ಯೆ 9845760278 ( WhatsApp).
ಇದು ಅಂತೂ ಸತ್ಯ...
ನೀವು ಜೀವನದಲ್ಲಿ ಸದಾ ಸಂತಸ ನೆಮ್ಮದಿಯನ್ನು 
ಕಾಣಬೇಕಾ..!? ಅದಕ್ಕೆ ಗುರುಧರ್ಮ- ಅಧ್ಯಾತ್ಮ ಒಂದೇ ದಾರಿ..ಇದು ಸತ್ಯ.. ಇದುವೇ ಪರಮಸತ್ಯವನ್ನು ಪರಮ ಧರ್ಮವನ್ನು ತಿಳಿಯಲು ಇರುವ ಪರಮ ಮಹಾದಾರಿ ಅದುವೇ ಆಧ್ಯಾತ್ಮ ಕ್ಷೇತ್ರ ಇದು ಸತ್ಯ ಅದುವೇ ಪರಮ ಸತ್ಯ.
ನಾವು ಸದಾ ಮಹಾದೇವ ಭಗವಾನ್ ಶ್ರೀ ನಾರಾಯಣ ಗುರುದೇವನ ಧರ್ಮ ಪ್ರಚಾರ ಸೇವೆಯಲ್ಲಿ..
ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ.
ಅಂಚೆ ಪೆಟ್ಟಿಗೆ ಸಂಖ್ಯೆ: 132
ಮಂಗಳೂರು-575001
ದಕ್ಷಿಣ ಕನ್ನಡ, ಕರ್ನಾಟಕ
ಹೆಚ್ಚಿನ ಮಾಹಿತಿಗಾಗಿ ಗುರುಧರ್ಮ ಪ್ರಚಾರಕ, ಸೇವಕ,ಆಧ್ಯಾತ್ಮ ಚಿಂತಕ, ಶಿಕ್ಷಕ: ಸುರೇಶ್. ಕೆ.ಪಿ
ಇವರನ್ನು ಸಂಪರ್ಕ ಮಾಡಬಹುದು.
9483024279 WhatsApp 

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು