ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ ಇದರ ಗೌರವ ಅಧ್ಯಕ್ಷರಾಗಿ...ಶ್ರೀ ಚೌಡೇಶ್ವರಿ ದೇವಾಲಯ ಶ್ರೀ ಕ್ಷೇತ್ರ ಸಿಗಂದೂರಿನ ಧರ್ಮದರ್ಶಿಗಳಾದ ಡಾ.ಶ್ರೀ ಎಸ್ ರಾಮಪ್ಪನವರು ಆಯ್ಕೆ.
ಲಲಿತ ಕಲಾಮೃತ ವಿಶೇಷ ಸುದ್ದಿ: !! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ ಇದರ ಗೌರವ ಅಧ್ಯಕ್ಷರಾಗಿ... ಶ್ರೀ ಚೌಡೇಶ್ವರಿ ದೇವಾಲಯ ಶ್ರೀ ಕ್ಷೇತ್ರ ಸಿಗಂದೂರಿನ ಧರ್ಮದರ್ಶಿಗಳಾದ ಡಾ.ಶ್ರೀ ಎಸ್ ರಾಮಪ್ಪನವರು ಆಯ್ಕೆ... ಅಭಿವಂದನೆಗಳು ನಿಮಗೆ ಭಗವಾನ್ ಶ್ರೀ ನಾರಾಯಣ ಗುರುದೇವನ್ ಸದಾ ಅನುಗ್ರಹಿಸಲಿ..... ಸದಾ ಗುರು ಧರ್ಮ ಪ್ರಚಾರ ಸೇವೆಯಲ್ಲಿ... ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ. ಶುಭಾಶಯಗಳು...