ಮಹಾಗುರು ಧರ್ಮ ನಿಧಿ
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಭಗವಾನ್ ಶ್ರೀ ನಾರಾಯಣ ಗುರುದೇವನ ಪರಮ ದಿವ್ಯ ಪಾದಗಳಿಗೆ ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತಾ..ಹಾಗೂ
ಗುರುದೇವನ ಸಮಸ್ತ ಭಕ್ತ ಸಮೂಹಕ್ಕೆ ಪ್ರೀತಿಯ ವಂದನೆಗಳು.
ಗುರುದೇವನ ಸಂಕಲ್ಪದಂತೆ ಒಂದು ವಿಶೇಷ ಮಹಾಯೋಜನೆಯನ್ನು ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ ಪ್ರಾರಂಭಿಸುತ್ತಿದೆ..
"#ಮಹಾಗುರು_ಧರ್ಮ_ನಿಧಿ*
ಇದರ ಉದ್ದೇಶಗಳು ಈ ಮೂರು ಹೀಗಿವೆ...
೧.ಈಶ್ವರ ಸೇವೆ-ಗುರುಧರ್ಮ ಪ್ರಚಾರಕ್ಕಾಗಿ....
೨.ಶಿಕ್ಷಣ ಸೇವೆಗಾಗಿ...
೩.ಸಾಮಾಜಿಕ ಸೇವೆಗಾಗಿ...
ಈ ಸೇವೆಯಲ್ಲಿ...ಜೊತೆ ಸೇರುವವರು
ಶ್ರೀ ನಾರಾಯಣ ಗುರುವಿನ ಮೇಲೆ, ಈಶ್ವರ ಭಕ್ಕಿಯ ಮೇಲೆ ಪೂರ್ಣ ನಂಬಿವುಳ್ಳವರು ಈ ಯೋಜನೆಯಲ್ಲಿ ಸೇವೆ ಮಾಡಬಹುದು.
ಅದಕ್ಕಾಗಿ ಮಹಾಗುರು ಧರ್ಮ ನಿಧಿ ಯೋಜನೆಗೆ ಪ್ರತಿ ತಿಂಗಳು ಸೇವಾ ರೂಪದ ಮೊತ್ತ ರೂ #30/- ರಂತೆ ನೀಡಬಹುದು.
'Scan and Donate
ನಿಮಗೆ ಅನುಕೂಲವಾದ ಯಾವುದೇ ದಿನಾಂಕ ಪ್ರತಿ ತಿಂಗಳ 9,18 ಅಥವಾ 27 ದಿನಾಂಕದಂದು ನೀಡಬಹುದು.
ಗುರುಸೇವಾದಾತರ ಹೆಸರು,ಊರು ಸೇವಾ ರೂಪದ ಮೊತ್ತವನ್ನು ನಮ್ಮ ಈ web blog https://bsngdp.blogspot.com/p/mahagurudharmanidhisevakaru.html
ನಲ್ಲಿ ಪ್ರಕಟಿಸುತ್ತೇವೆ.
ಈ ಮಹಾಗುರು ಧರ್ಮ ನಿಧಿ ಯೋಜನೆಯಲ್ಲಿ ಭಕ್ತಿಯಿಂದ, ಗೌರವದಿಂದ,ಸೇವೆಯಿಂದ ಬರುವುದೇ ನಿಮಗೆ ಸದಾ ಸ್ವಾಗತ... ಸತ್ಯ.
ಈ ಯೋಜನೆ, ಯೋಚನೆ, ಸಂಕಲ್ಪದ ಹಿಂದೆ ಭಗವಾನ್ ಶ್ರೀ ನಾರಾಯಣ ಗುರುದೇವನ ಪೂರ್ಣ ಕೃಪೆ ಅನುಗ್ರಹ ಉಂಟು.. ಇರುವುದು ಸತ್ಯ.
ತಾವುಗಳು ಮಹಾಗುರು ಧರ್ಮ ನಿಧಿ ಯೋಜನೆಯಲ್ಲಿ
ಸೇವೆ ಮಾಡುವರೇ..ನಿಮ್ಮ ಪೂರ್ಣ ವಿವರಗಳನ್ನು ಈ ನಮ್ಮ WhatsApp 9483024279 ಸಂಖ್ಯೆಗೆ ಕಳುಹಿಸಿರಿ.
ನಾವು ಸದಾ ಭಗವಾನ್ ಶ್ರೀ ನಾರಾಯಣ ಗುರುದೇವನ ಧರ್ಮ ಪ್ರಚಾರ ಸೇವೆಯಲ್ಲಿ...
ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ,ಕರ್ನಾಟಕ
ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ ಮಂಗಳೂರು
ಹಾಗೂ
ಲಲಿತ ಕಲಾಮೃತ ಮಾಸ ಪತ್ರಿಕೆ.
ಹೆಚ್ಚಿನ ಮಾಹಿತಿಗಾಗಿ ಗುರು ಧರ್ಮ ಪ್ರಚಾರಕ,ಆಧ್ಯಾತ್ಮ ಚಿಂತಕ, ಶಿಕ್ಷಕ ಸುರೇಶ್ ಕೆ.ಪಿ
ಇವರನ್ನು ಸಂಪರ್ಕ ಮಾಡಬಹುದು.
ಸಂಪರ್ಕ ಸಂಖ್ಯೆ : 9483024279
ಮಹಾಗುರು ಧರ್ಮ ನಿಧಿ ಮಹಾಸಂಕಲ್ಪ ದಿನ
ಗುರುವಾರ 08-10-2020