Posts

Showing posts from January 24, 2024

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ---------------------- ಮಹಾಗುರು ಶ್ರೀ ನಾರಾಯಣ ಗುರುದೇವನ್ ಪ್ರಾಣ ಪ್ರತಿಷ್ಟಾಪನೆ ಮಾಡಿದ ದೇವಸ್ಥಾನಗಳು 1. ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ,ಮಂಗಳೂರು ಕ್ಷೇತ್ರದ ಸಂಪರ್ಕ ಸಂಖ್ಯೆ: 0824- 2494040. https://kudroligokarnanathakshetra.com/ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಮಂಗಳೂರು ------------------------ 2. ಶ್ರೀ ಚೌಡೇಶ್ವರಿ ಕ್ಷೇತ್ರ,ಸಿಗಂದೂರು,ಸಾಗರ ಕ್ಷೇತ್ರದ ಸಂಪರ್ಕ ಸಂಖ್ಯೆ: 08186295104. https://www.sigandurchowdeshwari.org/en ಸಿಗಂದೂರು ಶ್ರೀ ಚೌಡೇಶ್ವರಿ ಕ್ಷೇತ್ರ ---------------------- 3. ಶ್ರೀ ವಿಶ್ವನಾಥ ಕ್ಷೇತ್ರ,ಕಟಪಾಡಿ,ಉಡುಪಿ ಕ್ಷೇತ್ರದ ಸಂಪರ್ಕ ಸಂಖ್ಯೆ: 0820-2557060 ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರ -------------------- 4. ಶ್ರೀ ರಾಮ ಕ್ಷೇತ್ರ ಕನ್ಯಾಡಿ,ಧರ್ಮಸ್ಥಳ ಕ್ಷೇತ್ರದ ಸಂಪರ್ಕ ಸಂಖ್ಯೆ: 08256-277162 ಶ್ರೀ ರಾಮ ಕ್ಷೇತ್ರ ಕನ್ಯಾಡಿ ------------------ 5. ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನ ಗುರು ಮಠ ಅಸರಕೇರಿ,ಭಟ್ಕಳ ಉತ್ತರ ಕನ್ನಡ. ಕ್ಷೇತ್ರದ ಸಂಪರ್ಕ ಸಂಖ್ಯೆ:  -------------------- 6. ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರ ಕಂಕನಾಡಿ ,ಮಂಗಳೂರು- 575002 ಕ್ಷೇತ್ರದ ಸಂಪರ್ಕ ಸಂಖ್ಯೆ: 0824-2247703 ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕಂಕನಾಡಿ ---