SHREE NARAYANA GURU SAHAYA NIDHI

!! ಓಂ ಶ್ರೀ ಗುರುಭ್ಯೋ ನಮ:!!
ಶ್ರೀ ನಾರಾಯಣ ಗುರುದೇವರ ಕೃಪೆ..ಪ್ರೇರಣೆ...ಸಂಕಲ್ಪ..ಸಾರಥ್ಯದಲ್ಲಿ...
ಬ್ರಹ್ಮ ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ ಮತ್ತು BYV ಹಾಗೂ ಲಲಿತ ಕಲಾಮೃತ ಮಾಸ ಪತ್ರಿಕೆ ಸಂಯುಕ್ತಾಶ್ರಯದ ವತಿಯಿಂದ
ಬಡ ಕುಟುಂಬಗಳ ತುರ್ತು ನೆರವಿಗಾಗಿ...
" ಶ್ರೀ ನಾರಾಯಣ ಗುರು - ಸಹಾಯ ನಿಧಿ"
ಎಂಬ ವಿಶೇಷ ಯೋಜನೆಯನ್ನು ಪ್ರಾರಂಭಿಸಲಾಗಿದೆ.
ಈ ಯೋಜನೆ ತುರ್ತು ಸಹಾಯಕ್ಕಾಗಿ..ಸೇವೆಗಾಗಿ..ಇದು ಬಡ ಕುಟುಂಬಕ್ಕೆ..
ಶ್ರೀ ನಾರಾಯಣ ಗುರುದೇವರ ತತ್ವ ಸಂದೇಶದ ಮಹಾ ಕಾರ್ಯದಲ್ಲಿ ಇದು ಒಂದು..
ಕಷ್ಟದಲ್ಲಿ , ಸಂಕಷ್ಟದಲ್ಲಿ ಇರುವವರಿಗೆ ನಿಮ್ಮ ನಮ್ಮ ಸಹಾಯವಿರಲಿ...ಅದೇ ಅಲ್ಲಿ ನಿಮ್ಮ ಸಹಾಯಕ್ಕೆ ನಿಮ್ಮ ಇಷ್ಟ ದೇವನಿರುವನು...ಇದು ಸತ್ಯ..!!! ಎಲ್ಲರ ಹಿತವೇ ನಮ್ಮ ಹಿತ.
ವಿ.ಸೂ: ಶ್ರೀ ನಾರಾಯಣ ಗುರು- ಸಹಾಯ ನಿಧಿ ಯೋಜನೆಗೆ ಶ್ರೀ ನಾರಾಯಣ ಗುರುದೇವರ ಭಕ್ತರು , ಸಾರ್ವಜನಿಕರು,ದಾನಿಗಳು ಪ್ರತಿ ತಿಂಗಳು ರೂ 100/- ರೂಪಾಯಿ ಅಥವಾ ಅಧಿಕ ನೆರವು ನೀಡಬಹುದು.
ಚೆಕ್ ಅಥವಾ ಡಿ.ಡಿ.ಅಥವಾ ಪೋಸ್ಟಲ್ ಆರ್ಡರ್ ರೂಪದಲ್ಲಿ ಹಣವನ್ನು "LALITHA KALAMRITA " ಹೆಸರಿಗೆ ಕಳುಹಿಸಬಹುದು.
OR
ನೇರವಾಗಿ SB ಬ್ಯಾಂಕ್ ಖಾತೆಗೆ ಜಮಾ ಮಾಡಬಹುದು.
ನಮ್ಮ ಬ್ಯಾಂಕ್ ಖಾತೆಯ ವಿವರಗಳು...
SB Account Name: LALITHA KALAMRITA
SB Account no. : 005810500013456
Bank name. : Bharat bank
(Bharat co-op bank (Mumbai) Ltd.
Branch. : Kankanady-Mangaluru
-------------------------------------
@ ಐದು ನೂರು ರೂಪಾಯಿಗಿಂತ ಅಧಿಕ ನೆರವು ನೀಡಿದವರ ಹೆಸರನ್ನು " ಲಲಿತ ಕಲಾಮೃತ" ಮಾಸಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.
Note: ದೇಣಿಗೆ ನೀಡುವವರು ತಮ್ಮ ಹೆಸರು, ವಿಳಾಸವನ್ನು ಮತ್ತು ದೂರವಾಣಿ ಸಂಖ್ಯೆ ಯನ್ನು ಈ WhatsApp 9483024279 ಸಂಖ್ಯೆ ಗೆ SMS ಮಾಡಿ.
--------------------
ನಮ್ಮ ವಿಳಾಸ.
ಸಂಪಾದಕರು
ಲಲಿತ ಕಲಾಮೃತ ಮಾಸ ಪತ್ರಿಕೆ
ಅಂಚೆ ಪೆಟ್ಟಿಗೆ ಸಂಖ್ಯೆ :132
ಮಂಗಳೂರು- 575001
ಕರ್ನಾಟಕ.
E-mail : lalithakalamrita@gmail.com
Mobile : +91 9483024279
--------------------------------
ಸದಾ ಶ್ರೀ ನಾರಾಯಣ ಗುರುದೇವರ ಸೇವೆಯಲ್ಲಿ
BSNGDP-BYV -ಲಲಿತ ಕಲಾಮೃತ ಮಾಸಪತ್ರಿಕೆ

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು