ಶ್ರೀ ನಾಣು ವಿದ್ಯಾ ನಿಧಿ

!! ಓಂ‌ ಶ್ರೀ ನಾರಾಯಣ ಪರಮ ಗುರುವೇ ನಮಃ !!
"ಶ್ರೀ ನಾಣು" ವಿದ್ಯಾ ನಿಧಿ  
ಶೈಕ್ಷಣಿಕ ನೆರವು ನಿಧಿ - ಬಡ ವಿದ್ಯಾರ್ಥಿಗಳಿಗೆ ನೆರವಾಗಿ ....
ಮಿತ್ರರೇ..
BSNGDP-BYV ಮತ್ತು ಲಲಿತ‌ ಕಲಾಮೃತ ಮಾಸ ಪತ್ರಿಕೆಯ ವತಿಯಿಂದ ಎಸ್ಸೆಸ್ಸೆಲ್ಲಿಯಲ್ಲಿ (S.S.L.C) ಉತ್ತೀರ್ಣರಾದ ಅರ್ಹ ನಮ್ಮ ಸಮಾಜದ ಬಡ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಧನ ಸಹಾಯ ಮಾಡಲು ಮುಂದಾಗಿದೆ.ಸಮಾಜ ಬಾಂಧವರು ,ಮತ್ತು ದಾನಿಗಳು ನೆರವಾಗಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ...
ನಿಮ್ಮ ಸಹಾಯ ಧನ
ಚೆಕ್ ಅಥವಾ ಡಿ.ಡಿ ರೂಪದಲ್ಲಿ ಹಣವನ್ನು " ಲಲಿತ ಕಲಾಮೃತ " ಹೆಸರಿಗೆ ಕಳುಹಿಸಬಹುದು.
ಅಥವಾ ನೇರವಾಗಿ ಈ ಬ್ಯಾಂಕ್ ಖಾತೆಗೆ ಆನ್ ಲೈನ್ ಮೂಲಕವೂ ಹಣ ವರ್ಗಾಯಿಸಬಹುದು.
ನಮ್ಮ ಬ್ಯಾಂಕ್ ವಿವರಗಳು:
S.B A/C : LALITHA KALAMRITA
BANK: BHARAT BANK
(The Bharat Co-operative Bank (Mumbai)Ltd.
A/C NO: 005810500013456
RTGS/NEFT/IFSC Code: BCBM0000059
BRANCH: KANKANADY,MANGALURU.

SWIFT:BCBLINBB004
-----------------------------------------------------------------------
ರೂಪಾಯಿ 100/- ಕ್ಕಿಂತ ಹೆಚ್ಚು ಅಧಿಕ ನೆರವು ನೀಡಿದವರ ಹೆಸರನ್ನು ನಮ್ಮ websites ಬ್ಲಾಗ್www.bsngdp.blogspot.in,www.billavayouthving.blogspot.in,www.lalithakalamrita.blogspot.in ನಲ್ಲಿ ಮತ್ತು ಲಲಿತ ಕಲಾಮೃತ ಮಾಸ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.
* ದೇಣಿಗೆ ನೀಡುವವರು ,ತಮ್ಮ ಹೆಸರು, ವಿಳಾಸವನ್ನು ಈ WhatsApp ಸಂಖ್ಯೆಗೆ : 9483024279 ಕಳುಹಿಸಿ.
-------------------------------------------------------------------
ವಿ.ಸೂ: 2018 ರ ಎಸ್ಸೆಸ್ಸೆಲ್ಲಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ,ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮಾತ್ರ ಈ ನೆರವು ಕೋರಿ ಅರ್ಜಿ ಸಲ್ಲಿಸಿಬಹುದು.ಅರ್ಜಿಯಲ್ಲಿ ವಿಳಾಸ, ಮೊಬೈಲ್ ಸಂಖ್ಯೆ, Marks card Xerox copy,ವಿವರಗಳಿರಬೇಕು.
-------------------------------------------------------------------
ನಮ್ಮ ವಿಳಾಸ:ಸಂಪಾದಕರು, ಲಲಿತ ಕಲಾಮೃತ, ಮಾಸ ಪತ್ರಿಕೆ,ಅಂಚೆ ಪೆಟ್ಟಿಗೆ ಸಂಖ್ಯೆ: 132, ಮಂಗಳೂರು-575001, ದಕ್ಷಿಣ ಕನ್ನಡ, ಕರ್ನಾಟಕ,ಭಾರತ.
ಮಾಹಿತಿಗಾಗಿ: 9483024279.
-------------------------------------------------------------------
ಸದಾ ಶ್ರೀ ನಾರಾಯಣ ಗುರುದೇವರ ಸೇವೆಯಲ್ಲಿ..
BSNGDP-BYV- LK
***************************************
"ಸಮಸ್ತರ ಹಿತವೇ ನಮ್ಮ ಹಿತ"

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು