!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ ನಾವುಗಳು ಪರಮ ಸ್ಮರಣೆಯಿಂದ,ಪರಮ ಸೇವೆಯಿಂದ, ಪರಮ ಪೂಜೆಯಿಂದ ಬಹಳಷ್ಟು ಪುಣ್ಯದ ಫಲವನ್ನು ಪರಮ ಸಂಕಲ್ಪದಂತೆ ಪಡೆದಿರುವೆವು...ಸತ್ಯ..!!! ಆದರೆ ಅವೆಲ್ಲವನ್ನೂ ಹೀಗೆ ಕಳೆದುಕೊಳ್ಳುತ್ತಿದ್ದೇವೆ...ದ್ವೇಷ_ ಅಹಂಕಾರ,ಜಾತಿ,ಮತ_ಧರ್ಮ ಟೀಕೆ_ನಿಂದನೆಗಳೇ...ಜೊತೆಗೆ ಇತರರ ತಪ್ಪುಗಳನ್ನು ಹೇಳುತ್ತಾಳೆ ಸಮಯ ಕಳೆಯತ್ತೇವೆ...ಇದರಿಂದ ನಾವುಗಳು ಎಂದೆಂದಿಗೂ ಜೀವನದಲ್ಲಿ ನಿತ್ಯ ಆನಂದವನ್ನು ಪಡೆಯಲು ಸಾಧ್ಯವಿಲ್ಲ...!!! ಸರ್ವ ಮನುಕುಲದ ಆನಂದಕ್ಕಾಗಿ ಯಾವುದೇ ದ್ವೇಷ_ಅಹಂಕಾರ ಭೇದ ಭಾವ ಇಲ್ಲದೇ ಇರುವರೇ ಅವರೇ ನಿಜವಾಗಿ ಪರಮ ಸತ್ಯವನ್ನು ತಿಳಿದಿರುವರು...! ಅವರು ನಿತ್ಯ ಪರಮ ಕೃಪೆ... ಅನುಗ್ರಹಕ್ಕೆ ಪಾತ್ರರಾಗಿರುತ್ತಾರೆ...ಇದು ಸತ್ಯ ನನ್ನ ಅನುಭವ ದೇವರು #ಶ್ರೀ_ನಾರಾಯಣ_ಗುರು