ಶ್ರೀ ವಿಶ್ವನಾಥ ಕ್ಷೇತ್ರ ಕಟಪಾಡಿ -ವರ್ಷಾವಧಿ ಜಾತ್ರಾ ಮಹೋತ್ಸವ ತಾ. 09-02-2022ನೇ ಬುಧವಾರದಿಂದ ತಾ. 17-02-2022ನೇ ಗುರುವಾರದವರೆಗೆ...
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಮಂಗಳೂರು :ಲಲಿತಕಲಾಮೃತ ವಿಶೇಷ ಸುದ್ದಿ: *ಶ್ರೀ ವಿಶ್ವನಾಥ ಕ್ಷೇತ್ರ* *ಕಟಪಾಡಿ - 574105, ಉಡುಪಿ ಜಿಲ್ಲೆ.* *ದೂರವಾಣಿ : 0820-2557060* *ವರ್ಷಾವಧಿ ಜಾತ್ರಾ ಮಹೋತ್ಸವದ ಆಮಂತ್ರಣ* *ತಾ. 09-02-2022ನೇ ಬುಧವಾರದಿಂದ ತಾ. 17-02-2022ನೇ ಗುರುವಾರದವರೆಗೆ* *ವಿಶೇಷ ಸಹಾಕಾರ ನೀಡುವ ಸಂಘ ಸಂಸ್ಥೆಗಳು* *10-2-2022 ಗುರುವಾರ - ಕಾಪು ಬಿಲ್ಲವರ ಸಹಾಯಕ ಸಂಘ (ರಿ.) ಕಾಪು* *ಶ್ರೀ ನಾರಾಯಣ ಗುರು ಸೇವಾದಳ ಮತ್ತು ಮಹಿಳಾ ಬಳಗ, ಕಟಪಾಡಿ* *11-2-2022 ಶುಕ್ರವಾರ - ಬಿಲ್ಲವ ಸೇವಾ ಸಂಘ (ರಿ.) ಕುರ್ಕಾಲು ಸುಭಾಸ್ ನಗರ* *ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘ (ರಿ.) ಮಣಿಪುರ* *ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಮಲ್ಲಾರು* *ಬಿಲ್ಲವ ಸೇವಾ ಸಂಘ, ಮುದರಂಗಡಿ* *ಮಟ್ಟು ಕೊಪ್ಲ ಗ್ರಾಮಸ್ಥರು* *12-2-2022 ಶನಿವಾರ - ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಮಿತಿ (ರಿ.) ಶಿರ್ವ* *ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಮೂಳೂರು* *ಕೋಟೆ ಅಂಬಾಡಿ ಗ್ರಾಮಸ್ಥರು* *13-2-2022 ಆದಿತ್ಯವಾರ - ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಕುಂಜಿಬೆಟ್ಟು* *ಏಣಗುಡ್ಡೆ ಗ್ರಾಮಸ್ಥರು* *14-2-2022 ಸೋಮವಾರ - ಬಿಲ್ಲವ ಸಮಾಜ ಸೇವಾ ಸಂಘ (ರಿ.) ಕುತ್ಪಾಡಿ* *ಬಿಲ್ಲವ ಸೇವಾ ಸಂಘ ಕಡೆಕಾರು* *ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಇಂದಿರಾನಗರ, ಕುಕ್ಕಿಕಟ್ಟೆ ಮೂಡಬೆಟ್ಟು ಪೊಸಾರ