Posts

Showing posts from January 5, 2024

ಶ್ರೀ ಮಹಾಗುರು ಧ್ಯಾನ- ಧರ್ಮ ಸಂದೇಶ ಇದು ವಿಶೇಷ ಆಧ್ಯಾತ್ಮ ಕಾರ್ಯಕ್ರಮ

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ಶ್ರೀ ಮಹಾಗುರು ಧ್ಯಾನ- ಧರ್ಮ ಸಂದೇಶ ಇದು ಶ್ರೀ ನಾರಾಯಣ ಗುರು ಧರ್ಮದ ತತ್ವದಡಿ ನಡೆಯುವ ವಿಶೇಷ ಆಧ್ಯಾತ್ಮ ಕಾರ್ಯಕ್ರಮ. ಇಲ್ಲಿ ಮುಖ್ಯವಾಗಿ.... ೧. ಗುರು ಧ್ಯಾನ ೨. ಮಾನಸ ಪೂಜೆ ೩. ಗುರು ಮಹಿಮೆ- ಅನುಭವದ ಸಂದೇಶಗಳು ಇರುವುದು.... ಇದನ್ನು ನಿತ್ಯ ಜೀವನದಲ್ಲಿ ಅನುಕರಣೆ- ಅನುಷ್ಠಾನಕ್ಕೆ ತಂದರೆ ಮನಸ್ಸು ಪರಿಶುದ್ಧವಾಗಿರುವುದು,ನಿತ್ಯ ಸಂತೋಷ ನಮ್ಮಲ್ಲಿ ಜೊತೆಗೆ ಮನೆಯಲ್ಲಿ ಇರುವುದು ಅಂತೂ ಸತ್ಯ. ವಿಶೇಷ ಆಧ್ಯಾತ್ಮ ಕಾರ್ಯಕ್ರಮ ನಿಮ್ಮ ಊರಿನಲ್ಲಿ ನಡೆಸುವರೇ ****** ನಮ್ಮ ರಾಜ್ಯ ಸಂಚಾಲಕರು ಶ್ರೀಯುತ ಗಣಪತಿ ನಾಯ್ಕ ಭಟ್ಕಳ ಇವರನ್ನು ಸಂಪರ್ಕ ಮಾಡಬಹುದು. +91 78929 94423 ಅಥವಾ 9483024279 ( ಗುರುಸೇವಕ  ಎಸ್.ಕೆ.ಪಾಂಡವರಕಲ್ಲು) ------------------------------------------------- ಪ್ರಥಮ ಬಾರಿಗೆ    ಶ್ರೀ ಸಾರದಹೊಳೆ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನ ಮತ್ತು ನಾಮಧಾರಿ ಗುರು ಮಠ ಆಸರಕೇರಿ ಭಟ್ಕಳ ಇದರ ಸಂಯುಕ್ತಾಶ್ರಯದಲ್ಲಿ    ಭಟ್ಕಳದ ಸಾರದಹೊಳೆಯ ಹಳೆಕೋಟೆ ಶ್ರೀ ಹನುಮಂತ ದೇವಸ್ಥಾನದಲ್ಲಿ ನಡೆಸಲಾಯಿತು. ***************** ನಮ್ಮ ಆಧ್ಯಾತ್ಮ ಸಂಸ್ಥೆಯಾದ ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ (ರಿ.) ಮಂಗಳೂರು ಇದರ ಬಗ್ಗೆ ತಿಳಿಯಬೇಕೇ...ನೀವು ಇಲ್ಲಿಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾ