ಶ್ರೀ ಮಹಾಗುರು ಧ್ಯಾನ- ಧರ್ಮ ಸಂದೇಶ ಇದು ವಿಶೇಷ ಆಧ್ಯಾತ್ಮ ಕಾರ್ಯಕ್ರಮ

|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ ||
ಶ್ರೀ ಮಹಾಗುರು ಧ್ಯಾನ- ಧರ್ಮ ಸಂದೇಶ ಇದು ಶ್ರೀ ನಾರಾಯಣ ಗುರು ಧರ್ಮದ ತತ್ವದಡಿ ನಡೆಯುವ ವಿಶೇಷ ಆಧ್ಯಾತ್ಮ ಕಾರ್ಯಕ್ರಮ.
ಇಲ್ಲಿ ಮುಖ್ಯವಾಗಿ....
೧. ಗುರು ಧ್ಯಾನ
೨. ಮಾನಸ ಪೂಜೆ
೩. ಗುರು ಮಹಿಮೆ- ಅನುಭವದ ಸಂದೇಶಗಳು ಇರುವುದು.... ಇದನ್ನು ನಿತ್ಯ ಜೀವನದಲ್ಲಿ ಅನುಕರಣೆ- ಅನುಷ್ಠಾನಕ್ಕೆ ತಂದರೆ ಮನಸ್ಸು ಪರಿಶುದ್ಧವಾಗಿರುವುದು,ನಿತ್ಯ ಸಂತೋಷ ನಮ್ಮಲ್ಲಿ ಜೊತೆಗೆ ಮನೆಯಲ್ಲಿ ಇರುವುದು ಅಂತೂ ಸತ್ಯ.
ವಿಶೇಷ ಆಧ್ಯಾತ್ಮ ಕಾರ್ಯಕ್ರಮ ನಿಮ್ಮ ಊರಿನಲ್ಲಿ ನಡೆಸುವರೇ
******
ನಮ್ಮ ರಾಜ್ಯ ಸಂಚಾಲಕರು ಶ್ರೀಯುತ ಗಣಪತಿ ನಾಯ್ಕ ಭಟ್ಕಳ ಇವರನ್ನು ಸಂಪರ್ಕ ಮಾಡಬಹುದು.
+91 78929 94423 ಅಥವಾ 9483024279 ( ಗುರುಸೇವಕ  ಎಸ್.ಕೆ.ಪಾಂಡವರಕಲ್ಲು)
-------------------------------------------------
ಪ್ರಥಮ ಬಾರಿಗೆ   ಶ್ರೀ ಸಾರದಹೊಳೆ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನ ಮತ್ತು ನಾಮಧಾರಿ ಗುರು ಮಠ ಆಸರಕೇರಿ ಭಟ್ಕಳ
ಇದರ ಸಂಯುಕ್ತಾಶ್ರಯದಲ್ಲಿ   ಭಟ್ಕಳದ ಸಾರದಹೊಳೆಯ ಹಳೆಕೋಟೆ ಶ್ರೀ ಹನುಮಂತ ದೇವಸ್ಥಾನದಲ್ಲಿ ನಡೆಸಲಾಯಿತು.
*****************
ನಮ್ಮ ಆಧ್ಯಾತ್ಮ ಸಂಸ್ಥೆಯಾದ ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ (ರಿ.) ಮಂಗಳೂರು ಇದರ ಬಗ್ಗೆ ತಿಳಿಯಬೇಕೇ...ನೀವು ಇಲ್ಲಿಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು.

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು