MAHAGURU DHARMA SAMMELAN 2021
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಮಹಾಗುರು ಧರ್ಮ ಸಮ್ಮೇಳನ-2023
ಓ ಮಿತ್ರರೇ...
ಈ ಮಹಾಗುರು ಧರ್ಮ ಸಮ್ಮೇಳನದ ಸಂಕಲ್ಪ, ಪ್ರೇರಣೆ ಮಾತ್ರ ಮಹಾಗುರು ಶ್ರೀ ನಾರಾಯಣ ಗುರುವೇ ಅನ್ನುವುದು ಸತ್ಯ....
ಈ ಸಮ್ಮೇಳನದ ಉದ್ದೇಶವೇ ಶ್ರೀ ನಾರಾಯಣ ಗುರು ಧರ್ಮದ ಅರಿವು ಮತ್ತು ಪ್ರಚಾರ...ಜೊತೆಗೆ ನಮ್ಮ ಸಮಾಜದ ಸಮಸ್ತರು ಮಹಾಗುರುವಿನ ಧರ್ಮವನ್ನು ಅನುಸರಿಸಿ.. ಮುನ್ನಡೆಯುವಂತೆ ನಮ್ಮ ಪ್ರಯತ್ನ... !!
ನಮ್ಮವರ ಮನೆಯಲ್ಲಿ ನಿರಂತರ ಗುರು ಚಿಂತನೆ, ಗುರು ಸ್ಮರಣೆ ಆಗುವಂತೆ.... ,ಮಹಾಗುರುವನ್ನು ನಮ್ಮ ಗುರು ನಮ್ಮ ದೇವರು ಎಂದು ಸ್ವೀಕರಿಸಿ...ಗುರು ಧರ್ಮವನ್ನು ತಮ್ಮ ಜೀವನದಲ್ಲಿ ಅನುಷ್ಠಾನ ಮಾಡುವಂತೆ... ಧರ್ಮ ಪ್ರಚಾರ... ಮಾಡುವುದು....
ಮಹಾಗುರುವಿಗೆ ಮಹತ್ವದ ಮಹಾಸ್ಥಾನವನ್ನು ಕೊಟ್ಟು ಭಕ್ತಿ ಶ್ರದ್ಧೆ ಗೌರವದಿಂದ ಪೂಜಿಸುವುದು... ಜೊತೆಗೆ ಮಹಾಗುರುವಿನ ಮಹಾಶಕ್ತಿ ಮಹಿಮೆಗಳ ಬಗ್ಗೆ ಪ್ರವಚನ... ಇವೆಲ್ಲವೂ... ಇನ್ನೂ ಅನೇಕ ಆನೇಕ ವಿಚಾರ, ವಿಷಯ, ಆತ್ಮಜ್ಞಾನ , ಆಧ್ಯಾತ್ಮ ...ಶಿಕ್ಷಣ,, ಈಶ್ವರ ಭಕ್ತಿ, ಪ್ರಕೃತಿ ರಕ್ಷಣೆ,....ಇತ್ಯಾದಿ ಇತ್ಯಾದಿಗಳು ಈ ಮಹಾಗುರು ಧರ್ಮ ಸಮ್ಮೇಳನದಲ್ಲಿ ಸೇರಿಕೊಂಡಿದೆ....ಎಲ್ಲವೂ ಮಹಾಗುರುವೇ... ನಾವು ಇಲ್ಲಿ ನಿಮಿತ್ತ ಮಾತ್ರ... ನಮ್ಮ ಕರ್ತವ್ಯ ಉಂಟು... ಅದಕ್ಕೆ ಪೂರ್ಣ ಪ್ರತಿಫಲ ಮಹಾಗುರು ಶ್ರೀ ನಾರಾಯಣ ಗುರುವಿನ ಮೂಲಕನೇ ಸರಿ...ಸತ್ಯನೇ...ನೀವು ಬನ್ನಿ ಈ ಮಹಾ ಧರ್ಮ ಕಾರ್ಯದಲ್ಲಿ ಜೊತೆಯಾಗಿ... ನಿಮ್ಮ ಹೊಸ ಬದುಕು ಜೀವನಕ್ಕೆ ...ಉಜ್ವಲ ಭವಿಷ್ಯಕ್ಕೆ...ಶುಭವಾಗಲಿ... ಮಹಾಗುರು ಅನುಗ್ರಹಿಸಲಿ...
ಈ ಮಹಾಗುರು ಧರ್ಮ ಸಮ್ಮೇಳನದ ಸಂಕಲ್ಪ, ಪ್ರೇರಣೆ ಮಾತ್ರ ಮಹಾಗುರು ಶ್ರೀ ನಾರಾಯಣ ಗುರುವೇ ಅನ್ನುವುದು ಸತ್ಯ....
ಈ ಸಮ್ಮೇಳನದ ಉದ್ದೇಶವೇ ಶ್ರೀ ನಾರಾಯಣ ಗುರು ಧರ್ಮದ ಅರಿವು ಮತ್ತು ಪ್ರಚಾರ...ಜೊತೆಗೆ ನಮ್ಮ ಸಮಾಜದ ಸಮಸ್ತರು ಮಹಾಗುರುವಿನ ಧರ್ಮವನ್ನು ಅನುಸರಿಸಿ.. ಮುನ್ನಡೆಯುವಂತೆ ನಮ್ಮ ಪ್ರಯತ್ನ... !!
ನಮ್ಮವರ ಮನೆಯಲ್ಲಿ ನಿರಂತರ ಗುರು ಚಿಂತನೆ, ಗುರು ಸ್ಮರಣೆ ಆಗುವಂತೆ.... ,ಮಹಾಗುರುವನ್ನು ನಮ್ಮ ಗುರು ನಮ್ಮ ದೇವರು ಎಂದು ಸ್ವೀಕರಿಸಿ...ಗುರು ಧರ್ಮವನ್ನು ತಮ್ಮ ಜೀವನದಲ್ಲಿ ಅನುಷ್ಠಾನ ಮಾಡುವಂತೆ... ಧರ್ಮ ಪ್ರಚಾರ... ಮಾಡುವುದು....
ಮಹಾಗುರುವಿಗೆ ಮಹತ್ವದ ಮಹಾಸ್ಥಾನವನ್ನು ಕೊಟ್ಟು ಭಕ್ತಿ ಶ್ರದ್ಧೆ ಗೌರವದಿಂದ ಪೂಜಿಸುವುದು... ಜೊತೆಗೆ ಮಹಾಗುರುವಿನ ಮಹಾಶಕ್ತಿ ಮಹಿಮೆಗಳ ಬಗ್ಗೆ ಪ್ರವಚನ... ಇವೆಲ್ಲವೂ... ಇನ್ನೂ ಅನೇಕ ಆನೇಕ ವಿಚಾರ, ವಿಷಯ, ಆತ್ಮಜ್ಞಾನ , ಆಧ್ಯಾತ್ಮ ...ಶಿಕ್ಷಣ,, ಈಶ್ವರ ಭಕ್ತಿ, ಪ್ರಕೃತಿ ರಕ್ಷಣೆ,....ಇತ್ಯಾದಿ ಇತ್ಯಾದಿಗಳು ಈ ಮಹಾಗುರು ಧರ್ಮ ಸಮ್ಮೇಳನದಲ್ಲಿ ಸೇರಿಕೊಂಡಿದೆ....ಎಲ್ಲವೂ ಮಹಾಗುರುವೇ... ನಾವು ಇಲ್ಲಿ ನಿಮಿತ್ತ ಮಾತ್ರ... ನಮ್ಮ ಕರ್ತವ್ಯ ಉಂಟು... ಅದಕ್ಕೆ ಪೂರ್ಣ ಪ್ರತಿಫಲ ಮಹಾಗುರು ಶ್ರೀ ನಾರಾಯಣ ಗುರುವಿನ ಮೂಲಕನೇ ಸರಿ...ಸತ್ಯನೇ...ನೀವು ಬನ್ನಿ ಈ ಮಹಾ ಧರ್ಮ ಕಾರ್ಯದಲ್ಲಿ ಜೊತೆಯಾಗಿ... ನಿಮ್ಮ ಹೊಸ ಬದುಕು ಜೀವನಕ್ಕೆ ...ಉಜ್ವಲ ಭವಿಷ್ಯಕ್ಕೆ...ಶುಭವಾಗಲಿ... ಮಹಾಗುರು ಅನುಗ್ರಹಿಸಲಿ...
ನಾವು ಸದಾ ಮಹಾಗುರುವಿನ ಧರ್ಮದ ಪ್ರಚಾರ ಸೇವೆಯಲ್ಲಿ..
ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ
ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ
ವಿ.ಸೂಚನೆ : ಈ ಮಹಾಗುರು ಧರ್ಮ ಸಮ್ಮೇಳನದಲ್ಲಿ ನೀವು ಗುರುಸೇವಕರಾಗಿ ಸೇವೆ ಮಾಡಲು ಈ ಧರ್ಮ ಸೇವೆಯಲ್ಲಿ ಭಾಗವಹಿಸುವವರು ನಮ್ಮ ಈ ಸಂಖ್ಯೆಯನ್ನು ಸಂಪರ್ಕ ಮಾಡಿ 9483024279 ( WhatsApp)
Shree Narayana Guru Dharma Prachar Samiti Karnataka on Google: https://posts.gle/UYzih
https://www.facebook.com/mahagurushreenarayanaguru
ಮಹಾ ಸಂಕಲ್ಪ ಮಾಡಿದ ದಿನಾಂಕ :೦೫-೦೬-೨೦೧೯
Shree Narayana Guru Dharma Prachar Samiti Karnataka on Google: https://posts.gle/UYzih
https://www.facebook.com/mahagurushreenarayanaguru
ಮಹಾ ಸಂಕಲ್ಪ ಮಾಡಿದ ದಿನಾಂಕ :೦೫-೦೬-೨೦೧೯