SHREE NARAYANA GURU DHARMA



!! ಓಂ ಶ್ರೀ ನಾರಾಯಣ ಪರಮ ಗುರುವೇ ನಮಃ !!
 


ಶ್ರೀ ನಾರಾಯಣ ಗುರುದೇವರ ಕೃಪೆ.... ಅನುಗ್ರಹ... ಸಂಕಲ್ಪ.... ಅದೇ ಪ್ರೇರಣೆಯೇ.....!!! ಆಗಿದೆ.... ಆಗಿರುವುದು..... ಅದುವೇ ಕಾಲ,ಸಮಯ.... ಹತ್ತಿರ ಬರುತ್ತಿದೆ.... ಸಮಸ್ತ ನಮ್ಮ ಸಮಾಜ ಒಂದಾಗಿದೆ.. ಒಂದಾಗುತ್ತದೆ....!!! ಜೊತೆ ಸೇರುತ್ತದೆ...!! ಅದೇ "ಶ್ರೀ ನಾರಾಯಣ ಗುರು ಧರ್ಮ " ಸ್ಥಾಪನೆಗೆ...‌.!!! ಅದು ಮಾತ್ರ ಶ್ರೀ ನಾರಾಯಣ ಗುರುದೇವರ... ಸಂಕಲ್ಪ ಮಾತ್ರದಿಂದಲ್ಲೇ....ಇದು ಸತ್ಯ...!!! ಈ ಎಲ್ಲಾ ಕೆಲಸ ಕಾರ್ಯದ ಹಿಂದೆ... ಮುಂದೆ.. ನಿಂತು... ಆಗುತ್ತಿದೆ... ಬದಲಾವಣೆ ಪರ್ವಕಾಲ ...ಅದೇ ಶ್ರೀ ನಾರಾಯಣ ಗುರು ಧರ್ಮ ಸ್ಥಾಪನೆ.....!!! ಅದು ಶ್ರೀ ನಾರಾಯಣ ಗುರುದೇವರ ಕೃಪೆಯಿಂದಲ್ಲೇ.....!!! ಇದು ಸತ್ಯ.
------------------------------------------------------------------------
ಶ್ರೀ ನಾರಾಯಣ ಗುರು ಧರ್ಮ ಸ್ಥಾಪನೆ.... ಇದರ ಹಿಂದೆ ಇರುವ ಸತ್ಯ ---ಏನೂ...ಯಾಕೇ ಇದು... ಬೇಕು.... ಇಲ್ಲಿದೆ....!!!
------------------------------------------------------------------------
ಶ್ರೀ ನಾರಾಯಣ ಗುರುದೇವರೇ ಒಂದೇ ಸತ್ಯ... ಅದುವೇ ಪರಮಾಬ್ಬುತ ಮಹಾ ಸತ್ಯ....!!! ಅದೇ ಮಹಾಶಕ್ತಿ ಮಹಾದೇವ.... ಇದು ಸತ್ಯವಾಗಿದೆ....
ಶ್ರೀ ನಾರಾಯಣ ಗುರುದೇವರು... ಅದು ಒಂದು ಸಾಮಾನ್ಯ ಶಕ್ತಿಯಲ್ಲ...!!! ವ್ಯಕ್ತಿಯಲ್ಲ....!!! ಹೆಸರು ಮಾತ್ರ ಇದೆ ಶ್ರೀ ನಾರಾಯಣ ಗುರುದೇವರು ಎಂದು ..ಅದು ಗುರುತ್ತಿಸಲು ಮಾತ್ರ ಅಷ್ಟೇ....!!!
ಶ್ರೀ ನಾರಾಯಣ ಗುರುದೇವರು ಈ ಭೂಮಿಗೆ ಮಾನವ ಧರ್ಮ ರಕ್ಷಣೆಗೆ ಅವತಾರಿಸಿ ಬಂದ ಆ ಪರಮಾತ್ಮ ಮಹಾಬ್ಬುತ ಮಹಾಶಕ್ತಿಯೇ ಮೂಲ ಶಕ್ತಿಯೇ ಈಶ್ವರ ಮಹಾದೇವನೇ ಶ್ರೀ ನಾರಾಯಣ ಗುರುದೇವರು... ಇದು ಸತ್ಯವಾಗಿದೆ.... ಅದು ಪರಮ ಸತ್ಯವಾಗಿದೆ...!!!
ಅದಕ್ಕಾಗಿ ಶ್ರೀ ನಾರಾಯಣ ಗುರು ಧರ್ಮ ಸ್ಥಾಪನೆ... ಅದೇ ಈ ಧರ್ಮದಲ್ಲಿ...ಯಾವುದೇ ..ಜಾತಿ, ಮತ- ಧರ್ಮದ ವ್ಯಕ್ತಿಗಳಿಗಾಗಲಿ..ಟೀಕೆ, ನಿಂದನೆ, ದ್ವೇಷ, ಹಿಂಸೆ ಮಾಡುವಂತಿಲ್ಲ...ಮಾಡಬಾರದು... ಮಾಡುದಿಲ್ಲ...!!! ಈ ಧರ್ಮ...!!! ಇಲ್ಲಿ ಸಮಸ್ತ ಮಾನವ ಧರ್ಮವು ಜಾತಿ ಮತ ಧರ್ಮದ ಭೇದ ಭಾವ ಮಾಡದೇ ...ಸಮಸ್ತರ ಜೊತೆಗೆ ಪ್ರೀತಿ, ಪ್ರೇಮ, ಸಹಮತ, ಸಹಬಾಳ್ವೆ, ಸೌಹಾರ್ದತೆಯಿಂದ ಬದುಕುವಂತೆ...ದಾರಿ ತೋರಿಸುತ್ತದೆ... ಜೊತೆಗೆ ಬದುಕುತ್ತದೆ.. ಬದುಕುತ್ತಾರೆ...!!! ಇದುವೇ ಶ್ರೀ ನಾರಾಯಣ ಗುರುದೇವರ ತತ್ವ ಸತ್ಯ ಸಂದೇಶನೇ ಆಗಿರುವುದು... ಅಂತಹ ವಾತಾವರಣದಲ್ಲಿ ಬದುಕುವ ಸಮಾಜ ಸದಾ ನೆಮ್ಮದಿ... ಸುಖ ಶಾಂತಿಯಿಂದ ಇರುವುದು... ನಿತ್ಯ... ನಿರಂತರ... ಇದು ಸತ್ಯ.
ಶ್ರೀ ನಾರಾಯಣ ಗುರುದೇವರು..ನೀನು ಸ್ವಾಭಿಮಾನದಿಂದ ಬದುಕು... ಇತರರ ಗುಲಾಮ ಆಗಬೇಡ...!!! ಇತರರ ಕಷ್ಟ ಸುಖಕ್ಕೆ ಸದಾ ನೀನು ಸಾರಥಿಯಾಗು...!! ಸ್ಪಂದಿಸು... ನಿನ್ನ ಜೊತೆಗೆ ಸದಾ ನಾನು ಇರುತ್ತಾನೆ.. ಎಂದರು. ಗುರುದೇವರು.
ನೀನು ಸದಾ ಮಾನವ ಧರ್ಮವನ್ನು ಗೌರವದಿಂದ ಕಾಣು...ಅದೇ ಅವರ ಜೊತೆಗೆ ಪ್ರೀತಿ... ಪ್ರೇಮದಿಂದ ಬದುಕು...!!! ಎಂದರು... ಶ್ರೀ ನಾರಾಯಣ ಗುರುದೇವರು...
ಅದೇ ಸತ್ಯದ ಸತ್ಯನೇ ಆಗಿದ್ದು... ಅದೇ ಪರಮಾತ್ಮ ಸತ್ಯದ ಮಹಾಬ್ಬುತ ಮಹಾಸಂದೇಶ " ಒಂದೇ ಜಾತಿ, ಒಂದೇ ಮತ,ಒಂದೇ ದೇವರು" ಇದು ಮಹಾಸತ್ಯದ ಮಹಾಬ್ಬುತ ಮಹಾದೇವ ಮಹಾಸಂದೇಶವೇ ಆಗಿದೆ... ಆಗಿರುವುದು... ಇಂದು ಮುಂದು...ಎಂದೆಂದಿಗೂ...!!! ಈ ಮಹಾಸಂದೇಶವನ್ನು..ಸ್ವೀಕರಿಸಿ... ನಿಮ್ಮ ಜೀವನದಲ್ಲಿ ಅನುಷ್ಠಾನ ಮಾಡಿ...!!! ಮುಂದೆ ನಿಮ್ಮ ಮನದಲ್ಲಿ ಸದಾ ಗುರು ಶಕ್ತಿ ಜಾಗೃತ... ಆಗುವುದು...!! ಅಂದಿನಿಂದಲ್ಲೇ...ಹೊಸ ಜೀವನದ ಬದುಕು... ಅದು ಸದಾ ಸುಖ ಶಾಂತಿ ನೆಮ್ಮದಿ ಬದುಕು ಅಲ್ಲಿರುವುದು...!!! ಇದು ಸತ್ಯ... ಅದು ಶ್ರೀ ನಾರಾಯಣ ಗುರುದೇವರ ಕೃಪೆ... ರಕ್ಷಣೆ... ಅನುಗ್ರಹದಿಂದಲ್ಲೇ...!! ನಿಮ್ಮ ಬದುಕು ಬಂಗಾರ....!!!
ಇದು ಸತ್ಯ... ಇದಕ್ಕಾಗಿಯೇ ಶ್ರೀ ನಾರಾಯಣ ಗುರು ಧರ್ಮದ ಸ್ಥಾಪನೆ...!!!
ಅದುವೇ ಲೋಕದ ಸಮಸ್ತ ಮಾನವ ಧರ್ಮದ ರಕ್ಷಣೆಗಾಗಿ... ನೆಮ್ಮದಿ ಬದುಕು ಜೀವನಕ್ಕಾಗಿ... ಸದಾ ..!! ಇದು ಸತ್ಯ. ಅದೇ ಶ್ರೀ ನಾರಾಯಣ ಗುರು ದೇವರ ಗುರು ಧರ್ಮ ಸ್ಥಾಪನೆ...ಇದೇ ಸತ್ಯ. ಅದೇ ಪರಮಾತ್ಮ.
ನನ್ನ ಅನುಭವ ದೇವರು ಶ್ರೀ ನಾರಾಯಣ ಗುರುದೇವರು.
#god_shree_narayana_guru
#parivarthane_jagada_niyama
#nanna_anubhava_devaru
#ಇದೇ_ಸತ್ಯ_ಅದೇ_ಪರಮಾತ್ಮ
#ಶ್ರೀ_ನಾರಾಯಣ_ಗುರು_ಧರ್ಮ


ಮಿತ್ರ...
ನಮ್ಮ ಸಮಾಜದ ಸಮಸ್ತ ಜನತೆ ಒಂದಾಗುವ ಸಮಯ... ಕಾಲ.. ಅತೀ ಸಮೀಪದಲ್ಲೇ...ಬರುತ್ತಿದೆ....!!! ಇದೆ......!!!
ಇದು ಸತ್ಯ... ಅದು ಮಾತ್ರ ಶ್ರೀ ನಾರಾಯಣ ದೇವರ ಪ್ರೇರಣೆ.... ಅದೇ ಸಂಕಲ್ಪದಿಂದಲ್ಲೇ.....!!!
"ಶ್ರೀ ನಾರಾಯಣ ಗುರು ಧರ್ಮ ಸ್ಥಾಪನೆ"
ಇದು ಸತ್ಯವಾಗಿದೆ... ಅದುವೇ....ಪರಮ ಸತ್ಯ ವಾಗಿದೆ
*****************************

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು