Posts

Showing posts from December 1, 2023

ಶ್ರೀ ಮಹಾಗುರು ಧ್ಯಾನ ತರಗತಿಗಳು- ಮೊದಲ ಬಾರಿಗೆ ಕರ್ನಾಟಕದ ಭಟ್ಕಳ ಸಾರದಹೊಳೆ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನದಲ್ಲಿ ಪ್ರಾರಂಭ.

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ ||  ಸಮಸ್ತ ಗುರು ಭಕ್ತರೇ,   ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ ® ಮಂಗಳೂರು ಮತ್ತು ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ ಹಾಗೂ ಶ್ರೀ ಸಾರದಹೊಳೆ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನ ಮತ್ತು ನಾಮಧಾರಿ ಗುರು ಮಠ ಆಶೀರ್ಕೇರಿ ಭಟ್ಕಳ  ಇದರ ಸಂಯುಕ್ತಾಶ್ರಯದಲ್ಲಿ ... ಕರ್ನಾಟಕ ರಾಜ್ಯಾದ್ಯಂತ ಇವರು   ಶ್ರೀ ನಾರಾಯಣ ಗುರುಭಕ್ತರಿಗಾಗಿ....  ಶ್ರೀ ಮಹಾಗುರು ಧರ್ಮದ ತತ್ವದಡಿ ಒಂದು ವಿಶೇಷವಾದ ಆಧ್ಯಾತ್ಮ ಯೋಜನೆಯನ್ನು ಪ್ರಾರಂಭ ಮಾಡುತ್ತಿದೆ..  ಅದುವೇ   *ಶ್ರೀ ಮಹಾಗುರು ಧ್ಯಾನ ತರಗತಿ* ಎಂಬುದಾಗಿ...  ----- ಇಲ್ಲಿ ಮುಖ್ಯವಾಗಿ   ------------------------------   *ಶ್ರೀ ಗುರು ನಾಮ ಜಪ ಯಜ್ಞ*        *ಗುರು ಸಂದೇಶ- ಜ್ಞಾನದ ಅನುಭವ ದೇವರು*  *ಮಾನಸ ಪೂಜೆ*   -------------------    ಈ ಯೋಜನೆಯ ಮುಖ್ಯ ಉದ್ದೇಶ... ಎಲ್ಲಾ ಮಹಾಗುರು ಭಕ್ತರು ಶ್ರೀ ನಾರಾಯಣ ಗುರುಗಳ ಸತ್ಯ ಧರ್ಮದ ತತ್ವದಡಿ ಜೀವನ ನಡೆಸುವುದಕ್ಕೆ , ನಿತ್ಯ ಆನಂದ...  ಸುಖ....ಶಾಂತಿ....ನೆಮ್ಮದಿಗಾಗಿ...ನಿಮಗೆ ಮತ್ತು ನಿಮ್ಮ ಸಮಸ್ತ ಕುಟುಂಬಕ್ಕೆ  ಮತ್ತು ಸರ್ವ ಮನುಕುಲಕ್ಕೆ.   ಪ್ರಥಮ...