ನನ್ನ ಅನುಭವ ದೇವರು - ಶ್ರೀ ನಾರಾಯಣ ಗುರು

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಓ ಮಿತ್ರ 
ನಾವುಗಳು ಪರಮ ಸ್ಮರಣೆಯಿಂದ,ಪರಮ ಸೇವೆಯಿಂದ, ಪರಮ ಪೂಜೆಯಿಂದ ಬಹಳಷ್ಟು ಪುಣ್ಯದ ಫಲವನ್ನು ಪರಮ ಸಂಕಲ್ಪದಂತೆ ಪಡೆದಿರುವೆವು...ಸತ್ಯ..!!!
ಆದರೆ ಅವೆಲ್ಲವನ್ನೂ ಹೀಗೆ ಕಳೆದುಕೊಳ್ಳುತ್ತಿದ್ದೇವೆ...ದ್ವೇಷ_ ಅಹಂಕಾರ,ಜಾತಿ,ಮತ_ಧರ್ಮ ಟೀಕೆ_ನಿಂದನೆಗಳೇ...ಜೊತೆಗೆ ಇತರರ ತಪ್ಪುಗಳನ್ನು ಹೇಳುತ್ತಾಳೆ ಸಮಯ ಕಳೆಯತ್ತೇವೆ...ಇದರಿಂದ ನಾವುಗಳು ಎಂದೆಂದಿಗೂ ಜೀವನದಲ್ಲಿ ನಿತ್ಯ ಆನಂದವನ್ನು  ಪಡೆಯಲು ಸಾಧ್ಯವಿಲ್ಲ...!!!
ಸರ್ವ ಮನುಕುಲದ ಆನಂದಕ್ಕಾಗಿ ಯಾವುದೇ ದ್ವೇಷ_ಅಹಂಕಾರ ಭೇದ ಭಾವ ಇಲ್ಲದೇ ಇರುವರೇ ಅವರೇ ನಿಜವಾಗಿ ಪರಮ ಸತ್ಯವನ್ನು ತಿಳಿದಿರುವರು...! ಅವರು ನಿತ್ಯ ಪರಮ ಕೃಪೆ... ಅನುಗ್ರಹಕ್ಕೆ ಪಾತ್ರರಾಗಿರುತ್ತಾರೆ...ಇದು ಸತ್ಯ
ನನ್ನ ಅನುಭವ ದೇವರು
#ಶ್ರೀ_ನಾರಾಯಣ_ಗುರು

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು