ಶ್ರೀ ಮಹಾಗುರು ಬುಕ್ ಸ್ಪೋರ್

|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ ||


                       ಒಂದು ಮನವಿ:
                     ----------------------------
ಸಮಸ್ತ ಗುರು ಭಕ್ತರಿಗೆ,
ಆಧ್ಯಾತ್ಮ ಸಂಸ್ಥೆಯಾದ ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ (ರಿ.) ಮಂಗಳೂರು ಕಳೆದ 7 ವರುಷಗಳಿಂದ  
ಶ್ರೀ ಮಹಾಗುರುಗಳ ಅನುಭವ ಸಂದೇಶಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ಜನ ಮಾನಸಕ್ಕೆ ತಲುಪಿಸಿದ ಕೀರ್ತಿ ನಮ್ಮ ಸಂಸ್ಥೆಗೆ ಇದೆ.
ಈಗ ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಗೆ ಶ್ರೀ ನಾರಾಯಣ ಗುರುಗಳ ಸಮಗ್ರ ಈಶ್ವರ ಪರಮ ಸಂದೇಶ/ ಸಾಹಿತ್ಯಗಳನ್ನು ಸಂಗ್ರಹ ಮಾಡುವ ಮುಖ್ಯ ಉದ್ದೇಶದಿಂದ ಶ್ರೀ ಮಹಾಗುರುಗಳ
ಸಂಕಲ್ಪದಂತೆ.....ಪ್ರೇರಣೆಯಂತೆ ಒಂದು ವಿಶೇಷ ಸೇವಾ ಯೋಜನೆ- ಪುಸ್ತಕ ಮಳಿಗೆ  ಶ್ರೀ ಮಹಾಗುರು ಬುಕ್ ಸ್ಟಾಲ್ ಒಂದನ್ನು ಮೊದಲ ಬಾರಿಗೆ ಮಂಗಳೂರಿನಲ್ಲಿ ಪ್ರಾರಂಭಿಸಲಾಗುವುದು. ಅದೇ ಶ್ರೀ ಮಹಾಗುರು ಬುಕ್‌ ಸ್ಟಾಲ್ ನ್ನು ಪ್ರಾರಂಭಿಸಲು ಸಮಸ್ತ ಗುರುಭಕ್ತರಿಂದ ಕೃತಜ್ಞತಾಪೂರ್ವಕವಾಗಿ ಸೇವಾ ದೇಣಿಗೆ ( ಆರ್ಥಿಕ ಸಹಕಾರ)ಯನ್ನು ಸ್ವೀಕರಿಸಲಾಗುವುದು.
****************
ವಿವರಗಳು: ( ಅಂದಾಜು)
1. ಇಂಟಿಯರ್ಸ್,ಪೈಂಟಿಂಗ್, ಬುಕ್ ಸ್ಟಾಂಡ್ --   2 ಲಕ್ಷ
2. ಶ್ರೀ ನಾರಾಯಣ ಗುರುಗಳ ಪುಸ್ತಕ ಸಂಗ್ರಹಕ್ಕೆ- 6 ಲಕ್ಷ
3. ಕಂಪ್ಯೂಟರ್, ಪ್ರಿಂಟರ್ಸ್, ರಶೀದಿ ಪುಸ್ತಕಗಳು -1 ಲಕ್ಷ 
4. ಬಾಡಿಗೆ ಮುಂಗಡ ಠೇವಣಿಗಳು - 1 ಲಕ್ಷ
******************
ತಮ್ಮ ಸೇವಾ ದೇಣಿಗೆಯನ್ನು  ಪ್ರತಿಷ್ಠಾನದ ಈ ಬ್ಯಾಂಕ್ ಖಾತೆಗೆ ಕಳುಹಿಸಬಹುದು.
----------------------------------------------
NAME : SRI NARAYANA GURUDEVA                    PRATHISTHANA MANGALURU
SB A.NO : 002510500012644
BANK : BHARAT CO- OPERATIVE BANK ( MUMBAI ) LTD.
BRUNCH: MANGALURU
IFSC: BCBM0000026
SWIFT : BCMLINBB
UPI ID: 9483024279@upi
ಈ ಪುಣ್ಯ ಕಾರ್ಯಕ್ಕೆ ನಿಮ್ಮ ಅಮೂಲ್ಯವಾದ ಸೇವಾ ದೇಣಿಗೆಯನ್ನು ಕೊಟ್ಟು ಭಗವಾನ್ ಶ್ರೀ ನಾರಾಯಣ ಗುರುಗಳ ಕೃಪೆಗೆ ಪಾತ್ರರಾಗಿರಿ.
ನಿಮಗೆ ಶುಭವಾಗಲಿ...
ಸದಾ ಪರಮ ಮಹಾಗುರು ಶ್ರೀ ನಾರಾಯಣ ಗುರುದೇವರ ಧರ್ಮ ಸಂದೇಶ ಸೇವೆಯಲ್ಲಿ
ಎಸ್.ಕೆ . ಪಾಂಡವರಕಲ್ಲು
ಸೇವಕ ಅಧ್ಯಕ್ಷರು
SNGP® ಮಂಗಳೂರು

--------------------------------------------------------------
ವಿ.ಸೂ: ಸೇವಾ ದೇಣಿಗೆಯನ್ನು ಕಳುಹಿಸಿ ಕೊಟ್ಟ ವಿವರಗಳನ್ನು ನಮಗೆ  WhatsApp  9483024279 ಇದಕ್ಕೆ ಮಾಡಿರಿ.
---------------------------------------------------------------
ಅದೇ ಸೇವಾ ದೇಣಿಗೆ ಕೊಟ್ಟವರ ಹೆಸರು,ವಿವರಗಳನ್ನು ನಮ್ಮ web blogನಲ್ಲಿ ಪ್ರಕಟಿಸಲಾಗುವುದು. Link :http://bsngdp.blogspot.com/2024/02/donation-for-shree-mahaguru-book-store.html
----------------------------------------------------------------


Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು