ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಶ್ರೀಯುತ ಹರೀಶ್‌ ಕೆ. ಬೈಲಬರಿ ಬಳಂಜ ಆಯ್ಕೆ

ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಯುತ ಹರೀಶ್‌ ಕೆ. ಬೈಲಬರಿ ಬಳಂಜ ಇವರಿಗೆ  ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ (ರಿ)ಮಂಗಳೂರು ಮತ್ತು ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ ಇದರ ವತಿಯಿಂದ ಅಭಿಮಾನದ ಅಭಿನಂದನೆಗಳು. ನಿಮಗೆ ಮಹಾಗುರು ಶ್ರೀ ನಾರಾಯಣ ಗುರು ಅನುಗ್ರಹಿಸಲಿ. ಶುಭವಾಗಲಿ.

Popular posts from this blog

ವಿವಿಧ ಕ್ಪೇತ್ರದಲ್ಲಿ ಸಾಧನೆ ಮಾಡಿದವರು