Posts

Featured post

SHREE NARAYANA GURU DHARMA SAMMELANA-2025

Image
ಈ ಶ್ರೀ ನಾರಾಯಣ ಗುರು ಧರ್ಮ ಸಮ್ಮೇಳವು ಗುರುಗಳ ಸಂಪೂರ್ಣ ಅನುಗ್ರಹದೊಂದಿಗೆ ನಡೆಯಲಿದೆ. ನೀವು ಇಂದೇ ಗುರುಸೇವೆಯಲ್ಲಿ ಭಾಗವಹಿಸಿರಿ. ಈ ಮಹಾಯಜ್ಞದಲ್ಲಿ ಭಕ್ತಿಯಿಂದ ಭಾಗವಹಿಸುವುದರಿಂದ ನಿಮ್ಮ ಜೀವನದಲ್ಲಿ ಮಹಾ ಬದಲಾವಣೆ ಇರುವುದು ಅಂತೂ ಸತ್ಯ.  ನಿಮ್ಮ ಪೂರ್ಣ ಮಾಹಿತಿಗಳನ್ನು ಈ ಗೂಗಲ್ ಫಾರ್ಮ್ ನಲ್ಲಿ ಭರ್ತಿ ಮಾಡಿರಿ.  ಈ ಲಿಂಕ್ 👇  ನಾನು ಶ್ರೀ ನಾರಾಯಣ ಗುರು ಧರ್ಮ ಸಮ್ಮೇಳನದಲ್ಲಿ ಭಾಗವಹಿಸುತ್ತೇನೆ.

ನಾವು ಶ್ರೀ ನಾರಾಯಣ ಗುರು ಪರಿವಾರ

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ನಾವು ಶ್ರೀ ನಾರಾಯಣ ಗುರು ಪರಿವಾರ ಗುರುಗಳು ತೋರಿಸಿದ ತತ್ವ ಧರ್ಮ ಸಿದ್ಧಾಂತದಲ್ಲಿ ನಮ್ಮ ನಡೆ...ಇಂದು... ಮುಂದೆ...ಎಂದೆಂದಿಗೂ....... ನಾವು ನಿತ್ಯ... ನಿರಂತರ ಗುರು ಧರ್ಮ ಪ್ರಚಾರ ಸೇವೆಯಲ್ಲಿ... ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ®ಮಂಗಳೂರು ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ || ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ನಾವು ಶ್ರೀ ನಾರಾಯಣ ಗುರು ಪರಿವಾರ ಗುರುಗಳು ತೋರಿಸಿದ ತತ್ವ ಧರ್ಮ ಸಿದ್ಧಾಂತದಲ್ಲಿ ನಮ್ಮ ನಡೆ...ಇಂದು... ಮುಂದೆ...ಎಂದೆಂದಿಗೂ....... ನಾವು ನಿತ್ಯ... ನಿರಂತರ ಗುರು ಧರ್ಮ ಪ್ರಚಾರ ಸೇವೆಯಲ್ಲಿ... ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ®ಮಂಗಳೂರು ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ http://bsngdp.blogspot.com/2023/01/shreenarayanagurudevaprathistanacommitte.html

ತುಳುನಾಡಿನ ವೈಭವದ ಗೆಜ್ಜೆಗಿರಿ ಜಾತ್ರೆ*ತುಳುನಾಡಿನ ಪರಮ ಪಾವನ ಪುಣ್ಯ ಕ್ಷೇತ್ರ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ. ದಿನಾಂಕ 01-3-2025 ರಿಂದ 05-3-2025 ರ ವರೆಗೆ ವಿಜ್ರಂಭಣೆಯಿಂದ ನಡೆಯಲಿದೆ.

Image
*ತುಳುನಾಡಿನ ವೈಭವದ ಗೆಜ್ಜೆಗಿರಿ ಜಾತ್ರೆ* ತುಳುನಾಡಿನ ಪರಮ ಪಾವನ ಪುಣ್ಯ ಕ್ಷೇತ್ರ  ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಸಡಂಗರವು  ದಿನಾಂಕ 01-3-2025 ರಿಂದ 05-3-2025 ರ ವರೆಗೆ ವಿಜ್ರಂಭಣೆಯಿಂದ ನಡೆಯಲಿದೆ.. 🛑 02-3-2025 ಆದಿತ್ಯವಾರ ಬೆಳಿಗ್ಗೆ 6:00ರಿಂದ ವೈದಿಕ ವಿಧಿ ವಿಧಾನಗಳೊಂದಿಗೆ ಎಲ್ಲಾ ಸಾನಿಧ್ಯಗಳಲ್ಲಿ ಪೂಜೆ, ನಂತರ ಧ್ವಜಾರೋಹಣ.  ಮಧ್ಯಾಹ್ನ 12:00 *ಮಹಾಮಾತೆಯ ಮಾತೃಸಂಕಲ್ಪದಂತೆ ದೇಯಿ ಬೈದೆತಿ ಅಮ್ಮನವರ ಮಡಿಲ ಪ್ರಸಾದವನ್ನು ಎಲ್ಲಾ ಮಾತೆಯರಿಗೆ ಮಡಿಲು ತುಂಬಿಸಿ ಆಶೀರ್ವದಿಸಲಾಗುವುದು.* ಮಹಾಪೂಜೆ ಅನ್ನಸಂತರ್ಪಣೆ  ನಂತರ ಭಜನಾ ಸಂಕೀರ್ತನೆ  ಸಂಜೆ 6:30ರಿಂದ ಧೂಮಾವತಿ ಬಲಿ ಉತ್ಸವ, ಧರ್ಮ ಚಾವಡಿಯಲ್ಲಿ ಭಗವತಿ ಸೇವೆ, ಮಹಾಪೂಜೆ  *ಸಂಜೆ 7:00 ರಿಂದ ಶ್ರೀ ಗೆಜ್ಜೆಗಿರಿ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಪುಣ್ಯ ಕಥಾ ಭಾಗವನ್ನು ಯಕ್ಷಗಾನ ಬಯಲಾಟವಾಗಿ ಆಡಿತೋರಿಸಲಿದ್ದಾರೆ* 🛑03-3-2025 ಸೋಮವಾರ ಬೆಳಗ್ಗೆ ಸಾನಿಧ್ಯದಲ್ಲಿ ಶುದ್ಧ ಕಲಶ ಬೆಳಗ್ಗೆ 9:00 ರಿಂದ *ಧೂಮಾವತಿ ನೇಮೋತ್ಸವ* ಮಧ್ಯಾಹ್ನ 12:30ಕ್ಕೆ ಮಹಾಪೂಜೆ ಅನ್ನಸಂತರ್ಪಣೆ ಸಂಜೆ 5:00ರಿಂದ ಧೂಮಾವತಿ ಬಲಿ ಉತ್ಸವ  ರಾತ್ರಿ 8:00ರಿಂದ *ಕುಪ್ಪೆ ಪಂಜುರ್ಲಿ ನೇಮೋತ್ಸವ*  ರಾತ್ರಿ 10:00 *ಕಲ್ಲಲ್ತಾಯ ನೇಮೋತ್ಸವ*  ರಾತ್ರಿ 12:00 ರಿಂದ *ಕೊರತಿ ನೇಮೋತ್ಸವ* 🛑04-...

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕ್ಷೇತ್ರ ಕಂಕನಾಡಿ - ವಾರ್ಷಿಕ ಜಾತ್ರೆ

Image

ವಿವಿಧ ಕ್ಪೇತ್ರದಲ್ಲಿ ಸಾಧನೆ ಮಾಡಿದವರು

Image
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿವರು - ನಮ್ಮವರ ಪರಿಚಯ    ಈ ಲಿಂಕ್ ನೋಡಿ ➡️   Sri B. Janardhana Poojary           ಈ ಲಿಂಕ್ ನೋಡಿ ➡️  SRI SHIV NADAR   ಈ ಲಿಂಕ್ ನೋಡಿ ➡️  ಧರ್ಮದರ್ಶಿ- ಶ್ರೀ ರಾಮಪ್ಪಜೀ

2024 ಡಿಸೆಂಬರ್ 22 ರಿಂದ 25ರವರೆಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ನೂತನ ಮಂದಿರದ ಲೋಕಾರ್ಪಣೆ, ಬಿಂಬ ಪ್ರತಿಷ್ಠೆ ಹಾಗೂ ಕುಂಭಾಭಿಷೇಕ.

Image
ಬಿಲ್ಲವ ಸಮಾಜ ಸೇವಾ ಸಂಘ (ರಿ.), ಕಟೀಲು (ಮೆನ್ನಬೆಟ್ಟು-ಕಟೀಲು-ನಡುಗೋಡು-ಕಿಲೆಂಜೂರು ಗ್ರಾಮ ವ್ಯಾಪ್ತಿ) ಭಕ್ತಮಹಾಶಯರೇ,     ಸ್ವಸ್ತಿ ಶ್ರೀ ಕ್ರೋಧಿ ನಾಮ ಸಂವತ್ಸರದ ಧನುರ್ಮಾಸ ದಿನ ೧೦ ಸಲುವ ಮಾರ್ಗಶಿರ ಬಹುಳ ೧೦, ತಾ. 25-12-2024 ನೇ ಬುಧವಾರ ದಿವಾ ಗಂಟೆ 10.09ಕ್ಕೆ ಒದಗುವ ಕುಂಭ ಲಗ್ನ ಸುಮೂಹೂರ್ತದಲ್ಲಿ 2024 ಡಿಸೆಂಬರ್ 22 ರಿಂದ 25ರವರೆಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ನೂತನ ಮಂದಿರದ ಲೋಕಾರ್ಪಣೆ, ಬಿಂಬ ಪ್ರತಿಷ್ಠೆ ಹಾಗೂ ಕುಂಭಾಭಿಷೇಕ.

Shree Vitobha Rukmayi Kshethra, Iddya, Surathkal ಇದರ ವಿಜ್ಞಾ‌ಪನೆ

Image