ಕೋಡಿಕಲ್ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯ ಆಚರಣೆ
ಕೋಡಿಕಲ್ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯ ಪ್ರಯುಕ್ತ ಸಭಾ ಕಾರ್ಯಕ್ರಮ ಆದಿತ್ಯವಾರ ಗುರು ಸಮುದಾಯ ಭವನ ದಲ್ಲಿ ಮಂದಿರದ ಅಧ್ಯಕ್ಷರಾದ ಪದ್ಮನಾಭ ಕಾರ್ನಾಡ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು ಅತಿಥಿಗಳಾಗಿ ಸಿ ವೈ ರಾಮ್ ಮೋಹನ್ ಶ್ರೀ ರಮೇಶ್ ಬಿ ಡಾಕ್ಟರ್ ಉಮ್ಮಪ್ಪ ಪೂಜಾರಿ ನಗರಪಾಲಿಕೆಯ ಸದಸ್ಯರಾದ ಕಿರಣ್ ಕುಮಾರ್ ಹಾಗೂ ಮನೋಜ್ ಕುಮಾರ್ ಮಂದಿರದ ಪ್ರಧಾನ ಕಾರ್ಯದರ್ಶಿ ಸೀತಾರಾಮ ಕೋಶಾಧಿಕಾರಿ ಸುಧಾಕರ್ ಕರ್ಕೇರ ಬಿಲ್ಲವ ಮಹಿಳಾ ಮಂಡಳಿ ಅಧ್ಯಕ್ಷರಾದ ರಮಣಿ ವೇದಿಕೆಯಲ್ಲಿ ಉಪಸಿತರಿದ್ದರು ಮಾಜಿ ಅಧ್ಯಕ್ಷರು ಪುರುಷೋತ್ತಮ್ ಪೂಜಾರಿ ಸಾಗತಿಸಿ ಪ್ರಧಾನ ಸಂಚಾಲಕರಾದ ಕೇಶವ ಸನಿಲ್ ಪ್ರಾಸ್ತಾವಿಕ ಗೈದರು ಮಂದಿರದ ಹಿರಿಯ ಸದಸ್ಯರಾದ ನಾರಾಯಣ್ ಟೈಲರ್ ಇವರನ್ನು ಸನ್ಮಾನಿಸಲಾಯಿತು. ಹಾಗೂ .ಎಸ್. ಎಲ್ .ಸಿ . ಹೆಚ್ಚು ಅಂಕ ಬಂದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು ಸೀತಾರಾಮ ಅಲಗುಡ್ಡ ಇವರು ಧನ್ಯವಾದಗಳು ಅರ್ಪಿಸಿದರು ಅರುಣ್ ಕುಮಾರ್ ಹಾಗೂ ಸುದರ್ಶನ್ ಕಾರ್ಯಕ್ರಮ ನಿರೂಪಿಸಿದರು