ಭಗವಾನ್ ಶ್ರೀ ನಾರಾಯಣ ಗುರುವಿನ ಪರಮ ಪವಿತ್ರ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದಿನಾಂಕ: 9-11-2025 ರಂದು ನಡೆಯಲಿರುವ ರಾಜ್ಯ ಮಟ್ಟದ ಶ್ರೀ ನಾರಾಯಣ ಗುರು ಧರ್ಮ ಸಮ್ಮೇಳನದಲ್ಲಿ ಮುಖ್ಯ ಆತಿಥಿಗಳಾಗಿ ಭಾಗವಹಿಸುವಂತೆಸಿಗಂದೂರು ಶ್ರೀ ಚೌಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಡಾ| ಎಸ್ ,ರಾಮಪ್ಪಜೀ ಮತ್ತು ಸಿಗಂದೂರು ಕ್ಷೇತ್ರದ ಕಾರ್ಯದರ್ಶಿಗಳಾದ ಶ್ರೀಯುತ ರವಿ ಕುಮಾರ್ ಎಚ್,ಆರ್ ಇವರನ್ನು ವಿಶೇಷವಾಗಿ ಆಮಂತ್ರಿಸಿದ ಕ್ಷಣ.

|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ ||
ಭಗವಾನ್ ಶ್ರೀ ನಾರಾಯಣ ಗುರುವಿನ ಪರಮ ಪವಿತ್ರ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದಿನಾಂಕ: 9-11-2025 ರಂದು ನಡೆಯಲಿರುವ ರಾಜ್ಯ ಮಟ್ಟದ ಶ್ರೀ ನಾರಾಯಣ ಗುರು ಧರ್ಮ ಸಮ್ಮೇಳನದಲ್ಲಿ ಮುಖ್ಯ ಆತಿಥಿಗಳಾಗಿ ಭಾಗವಹಿಸುವಂತೆ
ಸಿಗಂದೂರು ಶ್ರೀ ಚೌಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಡಾ| ಎಸ್ ,ರಾಮಪ್ಪಜೀ ಮತ್ತು ಸಿಗಂದೂರು ಕ್ಷೇತ್ರದ  ಕಾರ್ಯದರ್ಶಿಗಳಾದ ಶ್ರೀಯುತ ರವಿ ಕುಮಾರ್ ಎಚ್,ಆರ್ ಇವರನ್ನು  ವಿಶೇಷವಾಗಿ ಆಮಂತ್ರಿಸಿದ ಕ್ಷಣ.
ಈ ಸಂದರ್ಭದಲ್ಲಿ ಶ್ರೀ ನಾರಾಯಣ ಗುರು ಧರ್ಮ ಸಮ್ಮೇಳನ ಸಮಿತಿ ಕಾರ್ಯಾಧ್ಯಕ್ಪರಾದ ಶ್ರೀ ಜಯರಾಮ ಪೂಜಾರಿ ಬಾಳಿಲ ಶಕ್ತಿನಗರ , ಮತ್ತು ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನದ ಸೇವಕ ಅಧ್ಯಕ್ಷರು ಮತ್ತು ಉಡುಪಿ ಜಿಲ್ಲಾ SNGDPS ಸಂಚಾಲಕರಾದ ಶ್ರೀಯುತ ರತ್ನಾಕರ್ ಬಿಲ್ಲವ , ಹಾಗೂ ಶ್ರೀಯತ ವಿವೇಕ್ ಪೂಜಾರಿ ಶಕ್ತಿನಗರ ಉಪಸ್ಥಿತರಿದ್ದರು.
  ಸಿಗಂದೂರು ಕ್ಷೇತ್ರದ ವತಿಯಿಂದ ಕಾರ್ಯದರ್ಶಿಗಳಾದ ಶ್ರೀಯುತ ರವಿ ಕುಮಾರ್ ಎಚ್ ಆರ್ ಇವರು ನಮ್ಮನ್ನು ಸ್ವಾಗತಿಸಿದರು.

Popular posts from this blog

ಜಾತಿ ಸಂಘಟನೆಗಳು ಅರ್ಥಮಾಡಿಕೊಳ್ಳ ಬೇಕಾದ ವಿಷಯಗಳ ಬಗ್ಗೆ ಉತ್ತಮ ಬರಹ ಬಂಟರ ವಾಹಿನಿ ಸಂಪಾದಕೀಯದಲ್ಲಿ

ಶ್ರೀ ನಾರಾಯಣ ಗುರುಗಳ ಗುಣಗಾನ ಮಾಡಿದ ಪೋಪ್! ವ್ಯಾಟಿಕನ್ ಸಿಟಿಯಲ್ಲಿ ಕ್ರೈಸ್ತ ಪರಮೋಚ್ಛ ಗುರುವಿನಿಂದಲೇ ‘ಬ್ರಹ್ಮಶ್ರೀ’ಗೆ’ನಮನ.....!!!