ಮಹಾಗುರುವಿನ ಶಕ್ತಿ.....ಆನಂತ....ಪೂರ್ಣ ವಿಶ್ವಾಸ_ನಂಬಿಕೆಯಿಂದ ನಂಬಿದ್ದಾರೆ ...ಆ ಮಹಾಶಕ್ತಿಯ ಪರಮ ಅನುಭವ ಆಗುವುದು..... ಸತ್ಯ

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಓ ಮಿತ್ರ 
ಕೆಲವೊಮ್ಮೆ ನಮ್ಮ ಪ್ರಾಮಾಣಿಕ ಸೇವೆ/ಕಾರ್ಯಕ್ಕೆ ಇತರರಿಂದ ತಪ್ಪು ಅಭಿಪ್ರಾಯ ಅಥವಾ ಅವರಿಗೆ ನಿಮ್ಮ ಕೆಲಸ ಕಾರ್ಯಗಳು ಸರಿ ಇಲ್ಲವೆಂದು ಹೇಳಬಹುದು...!!! ಆದರೆ ನೀವು ಮಾತ್ರ ಎಂದೆಂದಿಗೂ ಅಂತವರ ಜೊತೆಗೆ ತರ್ಕಮಾಡಲು ಹೋಗಬೇಡಿ...ನೀವು ಸುಮ್ಮನೆ ಇರಿ...!! ಯಾಕೆಂದರೆ ನೀವುಗಳು ಪರಮಾತ್ಮನಿಗೆ ಬಹಳ ಹತ್ತಿರವಿರುವವರು....ಪರಮಾತ್ಮನೇ ನಿಮ್ಮ ಸರ್ವ ಕೆಲಸಗಳಿಗೆ  ಉತ್ತಮವಾದ ಮಾರ್ಗದರ್ಶನ. ‌‌‌...!!! ಯಶಸ್ಸು ಮತ್ತು ಜಯವನ್ನು ತಂದುಕೊಡುವುದು ಅಂತೂ ಸತ್ಯ...!!! ನಾವುಗಳು ತಾಳ್ಮೆಯಿಂದ ಇರುವುದೇ ಬಹಳ ಉತ್ತಮ....!!!
ಇದು ನೆನಪಿರಲಿ...ಸತ್ಯ... ಧರ್ಮ... ಪ್ರಾಮಾಣಿಕ ನೀತಿವಂತರಿಗೆ ಇತರರಿಂದ ಬಹಳಷ್ಟು ತೊಂದರೆಗಳು ಉಂಟು....!!! ಸತ್ಯ....!!!!! ಆದರೆ ಅಂತಿಮ ಗೆಲುವು ನಿಮ್ಮದೇ ಅನ್ನುವುದು ಮರೆಯಬೇಡ...ಮಿತ್ರ....!!! ಇದು ನಿತ್ಯ ಸತ್ಯ ಪರಮ ಸತ್ಯ.
ನನ್ನ ಅನುಭವ ದೇವರು 
#ಶ್ರೀ_ನಾರಾಯಣ_ಗುರು

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು