ಸಿಗಂದೂರು ಶ್ರೀ ಚೌಡೇಶ್ವರಿ ಕ್ಷೇತ್ರ - ಸರಕಾರ ತನ್ನ ಅಧೀನಕ್ಕೆ ತೆಗೆದುಕೊಳ್ಳದಂತೆ ನಮ್ಮ ಸರ್ವ ಸಂಘಸಂಸ್ಥೆಗಳು ಸರ್ಕಾರಕ್ಕೆ ಮನವಿ ಮಾಡುವಂತೆ ಗೌರವದ ವಿನಂತಿ.

       !! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
**

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಸಮಸ್ತ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಶ್ರೀ ನಾರಾಯಣ ಗುರು ಮಂದಿರ/ಸಂಘ ಸಂಸ್ಥೆಗಳ ಗಮನಕ್ಕೆ:
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ....
 ಸಿಗಂದೂರು ಚೌಡೇಶ್ವರಿ ಅಮ್ಮನವರ ದೇವಸ್ಥಾನವನ್ನು ಸರಕಾರವು ತನ್ನ ಅಧೀನಕ್ಕೆ ತೆಗೆದುಕೊಳ್ಳದಂತೆ ಎಲ್ಲಾ ಸಂಘ ಸಂಸ್ಥೆಗಳ ಅಧ್ಯಕ್ಷರು/ಕಾರ್ಯದರ್ಶಿಗಳು ಸರಕಾರಕ್ಕೆ ಮನವಿಯನ್ನು ಸಲ್ಲಿಸಬೇಕೆಂದು ಈ ಮೂಲಕ ಭಕ್ತಿ ಗೌರವದಿಂದ ವಿನಂತಿಸಲಾಗಿದೆ....
ಇದು ಸತ್ಯ.. ಧರ್ಮ ‌‌‌...ನ್ಯಾಯದ ಪರವಾಗಿ ಮಾಡುವ ನಮ್ಮ ಸೇವೆ.... ಇದಕ್ಕೆ ಭಗವಾನ್ ಶ್ರೀ ನಾರಾಯಣ ಗುರುದೇವನ ಮತ್ತು ದೇವಿಯ ಪೂರ್ಣ ಕೃಪೆ ಇರುವುದು ಅಂತೂ ಸತ್ಯ... ನಾವುಗಳು ಯಾವುದೇ ಪಕ್ಷ ಭೇದ ಭಾವ ಇಲ್ಲದೇ ಸರ್ವರೂ ಈ ಪರಮ ಧರ್ಮ ಕಾರ್ಯದಲ್ಲಿ ಜೊತೆಯಾಗುವುದು ಉತ್ತಮ....!!! ಮುಂದೆ ನಮಗೆ ಮತ್ತು ಸಮಸ್ತ ಮನುಕುಲಕ್ಕೆ ಒಳ್ಳೆಯದೇ ಆಗುವುದು ಸತ್ಯ...
ಇನ್ನೂ ಸತ್ಯ... ಧರ್ಮ... ನ್ಯಾಯ ಮಾತ್ರ ಉಳಿವುದು ಈ ಪರಮ ಜಗದಲ್ಲಿ....ಅಧರ್ಮವೂ ನಾಶವಾಗುತ್ತದೆ....!!!
ನಾವು ಸದಾ ಪರಮ ಧರ್ಮ ಮಹಾಗುರುವಿನ ಧರ್ಮ ಪ್ರಚಾರ ಸೇವೆಯಲ್ಲಿ..
ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ - ಆಧ್ಯಾತ್ಮ ಸಂಸ್ಥೆ
www.bsngdp.blogspot.com**
ಭಕ್ತರೇ ನಿಮ್ಮ ಮಾಹಿತಿಗಾಗಿ ಒಂದು ಮನವಿ ಪತ್ರವನ್ನು ಲಗತ್ತಿಸಿದೆ.👇👇👇👇👇


Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು