ಕುದ್ರೋಳಿ ಗುರುಬೆಳದಿಂಗಳು ಸೇವಾ ಸಂಸ್ಥೆಯ ವತಿಯಿಂದ ನಡೆದ ಒಂದು ಸುಂದರ ವಿಶೇಷ ಕಾರ್ಯಕ್ರಮ... # ಪ್ರಕೃತಿ ರಕ್ಷಣೆ ನಮ್ಮ ಧರ್ಮ.... ಮಹಾಗುರು ಶ್ರೀ ನಾರಾಯಣ ಗುರು ವಿನ ತತ್ವ ಧರ್ಮದಂತೆ....
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಓ ಮಿತ್ರರೇ...
ಭಗವಾನ್ ಶ್ರೀ ನಾರಾಯಣ ಗುರುದೇವರ ಪರಮ ಸಂದೇಶಗಳು ಮುಂದಿನ ದಿನಗಳಲ್ಲಿ ಅನುಷ್ಠಾನಕ್ಕೆ ಬರುವುದು ಅಂತೂ ನಿಜ...ಗುರುದೇವರು ಮಾನವ ಧರ್ಮಕ್ಕೆ ಮಹತ್ವದ ಸ್ಥಾನವನ್ನು ನೀಡಿರುವುದು ಅಂತೂ ಸತ್ಯ.... ಅದರ ಫಲವಾಗಿಯೇ ಇಂದು ಸರ್ವ ಮಾನವ ಧರ್ಮವೇ ಒಂದಾಗಿ ಸೌಹಾರ್ದತೆಯಿಂದ,ಸಹೋದರತೆಯಿಂದ ಬದುಕು_ಜೀವನ ನಡೆಸುವ ಕಾಲವಂತು ಅತೀ ಶೀಘ್ರದಲ್ಲೇ ಬರುವುದು....!!!
ಮಹಾಗುರು ಪರಮ ಧರ್ಮದಂತೆ...
ಇದು ಪರಮ ಮಹಾಸತ್ಯ.
ನನ್ನ ಅನುಭವ ದೇವರು
#ಶ್ರೀ_ನಾರಾಯಣ_ಗುರು
ಕುದ್ರೋಳಿ ಗುರುಬೆಳದಿಂಗಳು ಸೇವಾ ಸಂಸ್ಥೆಯ ವತಿಯಿಂದ ನಡೆದ ಒಂದು ಸುಂದರ ವಿಶೇಷ ಕಾರ್ಯಕ್ರಮ... # ಪ್ರಕೃತಿ ರಕ್ಷಣೆ ನಮ್ಮ ಧರ್ಮ.... ಮಹಾಗುರು ಶ್ರೀ ನಾರಾಯಣ ಗುರು ವಿನ ತತ್ವ ಧರ್ಮದಂತೆ....