ಕುದ್ರೋಳಿ ಗುರುಬೆಳದಿಂಗಳು ಸೇವಾ ಸಂಸ್ಥೆಯ ವತಿಯಿಂದ ನಡೆದ ಒಂದು ಸುಂದರ ವಿಶೇಷ ಕಾರ್ಯಕ್ರಮ... # ಪ್ರಕೃತಿ ರಕ್ಷಣೆ ನಮ್ಮ ಧರ್ಮ.... ಮಹಾಗುರು ಶ್ರೀ ನಾರಾಯಣ ಗುರು ವಿನ ತತ್ವ ಧರ್ಮದಂತೆ....

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಓ ಮಿತ್ರರೇ...
ಭಗವಾನ್ ಶ್ರೀ ನಾರಾಯಣ ಗುರುದೇವರ ಪರಮ ಸಂದೇಶಗಳು ಮುಂದಿನ ದಿನಗಳಲ್ಲಿ ಅನುಷ್ಠಾನಕ್ಕೆ ಬರುವುದು ಅಂತೂ ನಿಜ...ಗುರುದೇವರು ಮಾನವ ಧರ್ಮಕ್ಕೆ ಮಹತ್ವದ ಸ್ಥಾನವನ್ನು ನೀಡಿರುವುದು ಅಂತೂ ಸತ್ಯ.... ಅದರ ಫಲವಾಗಿಯೇ ಇಂದು ಸರ್ವ ಮಾನವ ಧರ್ಮವೇ ಒಂದಾಗಿ ಸೌಹಾರ್ದತೆಯಿಂದ,ಸಹೋದರತೆಯಿಂದ ಬದುಕು_ಜೀವನ ನಡೆಸುವ ಕಾಲವಂತು ಅತೀ ಶೀಘ್ರದಲ್ಲೇ ಬರುವುದು....!!!
ಮಹಾಗುರು ಪರಮ ಧರ್ಮದಂತೆ...
 ಇದು ಪರಮ ಮಹಾಸತ್ಯ.
ನನ್ನ ಅನುಭವ ದೇವರು 
#ಶ್ರೀ_ನಾರಾಯಣ_ಗುರು
ಕುದ್ರೋಳಿ ಗುರುಬೆಳದಿಂಗಳು ಸೇವಾ ಸಂಸ್ಥೆಯ ವತಿಯಿಂದ ನಡೆದ ಒಂದು ಸುಂದರ ವಿಶೇಷ ಕಾರ್ಯಕ್ರಮ... # ಪ್ರಕೃತಿ ರಕ್ಷಣೆ ನಮ್ಮ ಧರ್ಮ.... ಮಹಾಗುರು ಶ್ರೀ ನಾರಾಯಣ ಗುರು ವಿನ ತತ್ವ ಧರ್ಮದಂತೆ....

Popular posts from this blog

ಜಾತಿ ಸಂಘಟನೆಗಳು ಅರ್ಥಮಾಡಿಕೊಳ್ಳ ಬೇಕಾದ ವಿಷಯಗಳ ಬಗ್ಗೆ ಉತ್ತಮ ಬರಹ ಬಂಟರ ವಾಹಿನಿ ಸಂಪಾದಕೀಯದಲ್ಲಿ

ಶ್ರೀ ನಾರಾಯಣ ಗುರುಗಳ ಗುಣಗಾನ ಮಾಡಿದ ಪೋಪ್! ವ್ಯಾಟಿಕನ್ ಸಿಟಿಯಲ್ಲಿ ಕ್ರೈಸ್ತ ಪರಮೋಚ್ಛ ಗುರುವಿನಿಂದಲೇ ‘ಬ್ರಹ್ಮಶ್ರೀ’ಗೆ’ನಮನ.....!!!