ಸರ್ವ ಲೋಕದ ಮಹಾ ರಕ್ಷಕ ಭಗವಾನ್ ಶ್ರೀ ನಾರಾಯಣ ಗುರುದೇವನ್....


ಇದು ಶಿವಗಿರಿಯ ಮೂಲ ಪೀಠದಲ್ಲಿರುವ ಮಹಾಗುರುದೇವನ ಮಹಾ ಮೂರ್ತಿ.
------------------
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಓ ಮಿತ್ರ..
ಈ ಪರಮಾತ್ಮ ಸೃಷ್ಟಿಯ ಮಹಾಜಗತ್ತಿನಲ್ಲಿ ನಿನ್ನ ಕಷ್ಟದ ಜೀವನಕ್ಕೆ.. ಸಂಕಷ್ಟದ ಜೀವನಕ್ಕೆ ನಿನ್ನವರು...ನಿನ್ನ ಕುಲದವರು ಸಿಗುವವರು ಬಹಳಷ್ಟು ಕಡಿಮೆನೇ..!!!
ಆದರೆ ನೀನು ನಿನ್ನ ಇಷ್ಚ ಮಹಾಗುರು ಶ್ರೀ ನಾರಾಯಣ ಗುರು ನಿನ್ನ ಎಲ್ಲಾ ಕಷ್ಟ ಸುಖಗಳಿಗೆ ಸಾಂತ್ವನ ನೀಡಲು ಬರುವುದು ಅಂತೂ ಸತ್ಯನೇ...ಮಿತ್ರ ನೆನಪಿಡು...ನಿನ್ನ ಎಲ್ಲಾ ಕಷ್ಟ ಸುಖಗಳ ಹಿಂದಿನ....ಮುಂದಿನ ಮೂಲ ಸ್ವರೂಪನೇ ಪರಮಾತ್ಮ ಮಹಾಗುರುವೇ ಆಗಿರುವುದು ಎಂದೂ ತಿಳಿ..ಇದು ಸತ್ಯ..ನಮ್ಮ ಪ್ರಾರಬ್ಧ ಕರ್ಮಕ್ಕೆ ತಕ್ಕಂತೆ ಕೆಲವೊಮ್ಮೆ ನಮ್ಮ ಜೀವನದಲ್ಲಿ ಬದಲಾವಣೆ ಉಂಟು ಸತ್ಯ...ಇವೆಲ್ಲವನ್ನೂ ನಿಯಂತ್ರಣ ಮಾಡುವ ಪರಮ ಮಹಾಶಕ್ತಿ ಪರಮಾತ್ಮ ಮಹಾಗುರುವಿಗೆ ಶರಣಾಗತಿ ಆದರೆ, ಪರಮ ಮಹಾಶಕ್ತಿಯ ಸತ್ಯ ಧರ್ಮದ ತತ್ತ್ವ ಸಿದ್ದಾಂತಗಳನ್ನು ಅನುಷ್ಠಾನ ಮಾಡಿದ್ದಾರೆ ಮಾತ್ರ ಉಂಟು ನಿನ್ನ ಜೀವನದಲ್ಲಿ ಮಹಾಬದಲಾವಣೆಯ ಮಹಾಕಾಲ....!!! 
ಇದು ಸತ್ಯ... ಅದುವೇ ಪರಮ ಸತ್ಯ.
ಇದೇ ಸತ್ಯ ಅದೇ ಪರಮಾತ್ಮ.
ನನ್ನ ಅನುಭವ ದೇವರು
#god_shree_narayana_guru
#parivarthane_jagada_niyama

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು