ಪರಮ ಪ್ರಕಾಶದ ಮೂಲ ಸತ್ಯ ಭಗವಾನ್ ಶ್ರೀ ನಾರಾಯಣ ಗುರುದೇವನ್

!! ಓಂ ಶ್ರೀ ನಾರಾಯಾಣ ಪರಮ ಗುರವೇ ನಮಃ !!
ಓ ಮಿತ್ರ
ಪರಮಾತ್ಮ ಹೀಗೆ ಹೇಳುತ್ತಾನೆ..... ವಾದಿಸುವರಲ್ಲಿರುವ  ವಾದವೇ ನಾನು...!!! ಸತ್ಯ... ಆದರೆ ಪರಮ ವಿಚಾರದಲ್ಲಿ ,ಅಧ್ಯಾತ್ಮ ವಿಚಾರದಲ್ಲಿ ಪ್ರಶ್ನೆ ಕೇಳುವುದರಿಂದ ಬೆಳೆಯುತ್ತಾನೆ...!!!  ಮತ್ತು ಪರಮಾತ್ಮನನೇ ಪ್ರಶ್ನಿಸಿದ್ದಾರೆ... ಅಳಿದು ಹೋಗುತ್ತಾನೆ...!!! ಇದು ಸತ್ಯ... ಎಚ್ಚರ...!!! ಮಿತ್ರ ಅರಿತು ಬಾಳು ನಿತ್ಯ ಪರಮ ಸುಖ...ಶಾಂತಿ... ನೆಮ್ಮದಿಗಾಗಿ....
ಶುಭವಾಗಲಿ.... ಸರ್ವ ಮನುಕುಲಕ್ಕೆ
🙏🙏🙏

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು