ಪರಮ ಪ್ರಕಾಶದ ಮೂಲ ಸತ್ಯ ಭಗವಾನ್ ಶ್ರೀ ನಾರಾಯಣ ಗುರುದೇವನ್

!! ಓಂ ಶ್ರೀ ನಾರಾಯಾಣ ಪರಮ ಗುರವೇ ನಮಃ !!
ಓ ಮಿತ್ರ
ಪರಮಾತ್ಮ ಹೀಗೆ ಹೇಳುತ್ತಾನೆ..... ವಾದಿಸುವರಲ್ಲಿರುವ  ವಾದವೇ ನಾನು...!!! ಸತ್ಯ... ಆದರೆ ಪರಮ ವಿಚಾರದಲ್ಲಿ ,ಅಧ್ಯಾತ್ಮ ವಿಚಾರದಲ್ಲಿ ಪ್ರಶ್ನೆ ಕೇಳುವುದರಿಂದ ಬೆಳೆಯುತ್ತಾನೆ...!!!  ಮತ್ತು ಪರಮಾತ್ಮನನೇ ಪ್ರಶ್ನಿಸಿದ್ದಾರೆ... ಅಳಿದು ಹೋಗುತ್ತಾನೆ...!!! ಇದು ಸತ್ಯ... ಎಚ್ಚರ...!!! ಮಿತ್ರ ಅರಿತು ಬಾಳು ನಿತ್ಯ ಪರಮ ಸುಖ...ಶಾಂತಿ... ನೆಮ್ಮದಿಗಾಗಿ....
ಶುಭವಾಗಲಿ.... ಸರ್ವ ಮನುಕುಲಕ್ಕೆ
🙏🙏🙏

Popular posts from this blog

ಜಾತಿ ಸಂಘಟನೆಗಳು ಅರ್ಥಮಾಡಿಕೊಳ್ಳ ಬೇಕಾದ ವಿಷಯಗಳ ಬಗ್ಗೆ ಉತ್ತಮ ಬರಹ ಬಂಟರ ವಾಹಿನಿ ಸಂಪಾದಕೀಯದಲ್ಲಿ

ಶ್ರೀ ನಾರಾಯಣ ಗುರುಗಳ ಗುಣಗಾನ ಮಾಡಿದ ಪೋಪ್! ವ್ಯಾಟಿಕನ್ ಸಿಟಿಯಲ್ಲಿ ಕ್ರೈಸ್ತ ಪರಮೋಚ್ಛ ಗುರುವಿನಿಂದಲೇ ‘ಬ್ರಹ್ಮಶ್ರೀ’ಗೆ’ನಮನ.....!!!