ಸರ್ವ ಮಾನವ ಧರ್ಮವೇ ಭಗವಾನ್ ಶ್ರೀ ನಾರಾಯಣ ಗುರುದೇವನ ಸತ್ಯವನ್ನು ತಿಳಿಯಲು ಬರುತ್ತಾರೆ....!!! ಇದು ಸತ್ಯ

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಓ ಮಿತ್ರ
ಭಗವಾನ್ ಶ್ರೀ ನಾರಾಯಣ ಗುರುದೇವನ ಸತ್ಯದ ವಿಚಾರಗಳ ಕಡೆಗೆ ಬಂದಾಗ... ಅಲ್ಲೊಂದು ಪರಮ ಅದ್ಭುತಗಳ ಸತ್ಯದ ಅನುಭವಗಳೇ ನಮಗಾಗುವುದು ಅಂತೂ ಸತ್ಯ..... ಆದರೆ ಅಂತಹ ವಿಶೇಷ ಸತ್ಯದ ಪರಮ ಜ್ಞಾನದ ಅನುಭವಗಳನ್ನು ಪಡೆಯಲು ಕಾಯಾ.....ವಾಚಾ....ಮನಸ್ಸಿನ ಪರಿಶುದ್ಧತೆ ಬಹಳ...ಬಹಳ ...ಬಹಳ ....ಮುಖ್ಯ... ಮಿತ್ರ...ಇದು ಸತ್ಯ.
#ನನ್ನ_ಅನುಭವ_ದೇವರು 
#ಶ್ರೀ_ನಾರಾಯಣ_ಗುರು


Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು