ಆರ್ಯ ಈಡಿಗ ಮಹಾ ಸಂಸ್ಥಾನದ ಪೀಠಾದ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಯವರು ಭಾಗವಹಿಸಿ ತಮ್ಮ ಸಮಾರೋಪದಲ್ಲಿ -ಶ್ರೀ ನಾರಾಯಣ ಗುರುಗಳ ವಿಚಾರ ಚಿಂತನೆ-ಅಧ್ಯಾಯನ ರಾಜ್ಯದ ಎಲ್ಲೆಡೆಯೂ ನಡೆಯಬೇಕು

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಬ್ರಹ್ಮಶ್ರೀ ನಾರಾಯಣಗುರು ಚಿಂತನೆಗಳ ಅಧ್ಯಯನ ಶಿಬಿರವನ್ನು ದಿನಾಂಕ 12-06-22-ರಿಂದ 13-06-22ರವರೆಗೆ,          ಸ್ಥಳ-ಸಿಗಂದೂರು ಕ್ಷೇತ್ರ.ಸಾಗರ
ಇಲ್ಲಿ ಜರುಗಿತು. ಕಾರ್ಯಕ್ರಮದ ಸಾನಿದ್ಯವನ್ನು ವಹಿಸಿದ ಆರ್ಯ ಈಡಿಗ ಮಹಾ ಸಂಸ್ಥಾನದ ಪೀಠಾದ್ಯಕ್ಷರಾದ   ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಯವರು ಭಾಗವಹಿಸಿ ತಮ್ಮ ಸಮಾರೋಪ  ನುಡಿಯಲ್ಲಿ  ಶ್ರೀ ನಾರಾಯಣ ಗುರುಗಳ ವಿಚಾರ ಚಿಂತನೆ-ಅಧ್ಯಾಯನ  ರಾಜ್ಯದ ಎಲ್ಲೆಡೆಯೂ ನಡೆಯಬೇಕು ಆಗ ಮಾತ್ರ ಶ್ರೀ ನಾರಾಯಣ ಗುರುಗಳ ತತ್ವ ಆದರ್ಶಗಳನ್ನು ಪಾಲಿಸಲು ಮತ್ತು ಸಮುದಾಯವನ್ನು  ಮುಖ್ಯವಾಹಿನಿಗೆ ತರಲು ಸಾಧ್ಯವಾಗುತ್ತದೆಂದರು. 
🙏🌷🙏 ಜೈ ಗುರುದೇವ್🙏🌷🙏🌷🙏


Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು