ಕನಸಿನಲ್ಲಿ ಬಂದು ದರ್ಶನ ಭಾಗ್ಯ ನೀಡಿದ ನನ್ನ ಮಹಾಗುರು ಶ್ರೀ ನಾರಾಯಣ ಗುರುದೇವರು....!!!!!
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ ||
*ಕನಸಿನಲ್ಲಿ ಬಂದು ದರ್ಶನ ಭಾಗ್ಯ ನೀಡಿದ ನನ್ನ ಮಹಾಗುರು ಶ್ರೀ ನಾರಾಯಣ ಗುರುದೇವರು*....!!!!!ಬಹಳ ಸಮಯಗಳಿಂದ ಕಾಯುತ್ತಿದೆ... ಆ ಪರಮ ಪವಿತ್ರ ಸಮಯ ಬಂದೇ ಬಿಟ್ಟಿತು....
ಶ್ರೀ ಗುರು ದರ್ಶನ...!!!
ಆ ದಿನ ಗುರುವಾರ 27-10-2022 ಆ ಸುಂದರ ಸಮಯ ಬೆಳಗಿನ ಜಾವ....!!!
ನನ್ನ ಕನಸಿನಲ್ಲಿ ಬಂದು ದರ್ಶನ ಭಾಗ್ಯವ ನೀಡಿದ ನನ್ನ ಮಹಾಗುರು ಭಗವಾನ್ ಶ್ರೀ ನಾರಾಯಣ ಗುರುದೇವರು...!!! ಆ ಸುಂದರವಾದ.. ಪವಿತ್ರವಾದ... ಆ ದೃಶ್ಯಗಳನ್ನು ಕನಸಿನಲ್ಲಿ ನೋಡುವುದೇ ಮಹಾ ಭಾಗ್ಯ ಮಹಾಪುಣ್ಯ...!!! ಅದ್ಭುತ ದೃಶ್ಯಗಳು... ಅದ್ಭುತ ಸನ್ನಿವೇಶಗಳನ್ನು ನೋಡುವುದೇ ಕನಸಿನಲ್ಲಿ... ಮನಸ್ಸಿಗೆ ಆನಂದವು...ಸಂತೋಷವು...ಅದ್ಭುತ....!!! ವರ್ಣಿಸಲು ಪದಗಳೇ ಸಾಲದು.....!!!
ಆ ಗುರುಗಳ ಸುಂದರ ಮುಖ...ಅದ್ಭುತ...ಪ್ರಕಾಶಮಾನವಾದ ಬೆಳಕು...!!! ಬಿಳಿ ಬಣ್ಣದಲ್ಲಿ ಕಾಣಿಸಿಕೊಂಡರು ನನ್ನ ಗುರು ಶ್ರೀ ನಾರಾಯಣ ಗುರು...ನನ್ನ ಮಹಾದೇವನಿಗೆ ಆನಂತ...ಆನಂತ...ಆನಂತ... ವಂದನೆಗಳು...
ನಿಮಗೂ ಕೂಡ ಆದಷ್ಟು ಬೇಗನೆ ಮಹಾಗುರುದೇವ ಶ್ರೀ ನಾರಾಯಣ ಗುರುದೇವನ ದರ್ಶನವಾಗಲಿ...ಎಂದು ನನ್ನ ಭಕ್ತಿಯ ಪ್ರಾರ್ಥನೆ....ಗುರುದೇವನಲ್ಲಿ....
ಶುಭವಾಗಲಿ.... ಆ ಸುಂದರ ಸಮಯ ಬರಲಿ...ನಿಮಗೆ.
ಸದಾ ಶ್ರೀ ನಾರಾಯಣ ಗುರುದೇವನ ಪವಿತ್ರ ಧರ್ಮ ಪ್ರಚಾರ ಸೇವೆಯಲ್ಲಿ....
ಎಸ್.ಕೆ.ಪಾಂಡವರಕಲ್ಲು
ಗುರುಸೇವಕ,ಗುರು ಧರ್ಮ ಪ್ರಚಾರಕ,ಆಧ್ಯಾತ್ಮ ಚಿಂತಕ
ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ ® ಮಂಗಳೂರು.
ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ.