ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ ಇದರ ಗೌರವಾಧ್ಯಕ್ಪರು -ಶ್ರೀ ಕ್ಷೇತ್ರ ಸಿಗಂದೂರಿನ ದರ್ಮಾದರ್ಶಿಗಳಾದ ಅನುವಂಶಿಕ ಪೂಜ್ಯ ಶ್ರೀ ಡಾ.ಎಸ್ ರಾಮಪ್ಪಜಿಯವರಿಗೆ- ಸ್ವಾಮಿ ವಿವೇಕಾನಂದ ಎಕ್ಸ್ ಲೆನ್ಸ್ ಅವಾರ್ಡ್

ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ ಇದರ ಗೌರವ ಅಧ್ಯಕ್ಷರು,
ಶ್ರೀ ಕ್ಷೇತ್ರ ಸಿಗಂದೂರಿನ ದರ್ಮಾದರ್ಶಿಗಳಾದ ಅನುವಂಶಿಕ ಪೂಜ್ಯ ಶ್ರೀ ಡಾ.ಎಸ್ ರಾಮಪ್ಪಜಿಯವರಿಗೆ ಕೋಲ್ಕತದಲ್ಲಿ ಸ್ವಾಮಿ ವಿವೇಕಾನಂದ ಎಕ್ಸ್ ಲೆನ್ಸ್ ಅವಾರ್ಡ್ ಪಡೆದ ನಿಮಗೆ ಅಭಿಮಾನದ ಅಭಿವಂದನೆಗಳು.
ಮಹಾಗುರುದೇವ ನಿಮಗೆ ಇನ್ನಷ್ಟು ಮತ್ತಷ್ಟು ಸಮಾಜಮುಖಿ ಕೆಲಸ ಮಾಡವ ಶಕ್ತಿಯನ್ನು ನೀಡಲಿ...
ನಮ್ಮ ಪ್ರಾರ್ಥನೆ ಶ್ರೀ ನಾರಾಯಣ ಗುರುದೇವರಲ್ಲಿ...
ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ (ರಿ.) ಮಂಗಳೂರು

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು