ಶ್ರೀ ನಾರಾಯಣ ಗುರು ಧರ್ಮವನ್ನು ಅರಿಯಿರಿ....ಅದು ನಿತ್ಯ ಪವಿತ್ರ... ಇದು ಸತ್ಯ
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ ||
ಓ ಮಾನವ ಧರ್ಮವೇ....ಬಹಳ ಎಚ್ಚರಿಕೆಯಿಂದ ಇರಿ....ಧರ್ಮದ ರಕ್ಷಣೆ ಮಾಡುವ ನೆಪದಲ್ಲಿ... ನಿಮ್ಮನ್ನು... ಮೋಸದ ದಾರಿಗೆ ತಲ್ಲುತ್ತಾರೆ..! ಪ್ರಸ್ತುತ ಕಲಿ ಕಾಲ...ಧರ್ಮ_ದೇವರು ಹೆಸರು ಹೇಳಿಕೊಂಡು ತನ್ನ ಸ್ವಾರ್ಥ ಬದುಕನ್ನು ಕಾಣುವವರೇ ಜಾಸ್ತಿ...! ಮುಗ್ಧ ಜನರು ಅದನ್ನು ನಂಬಿ ದಿಕ್ಕು ದೋಚದೇ...ತನ್ನ ಬದುಕನ್ನು ನರಕ ಯಾತನೆಯಲ್ಲಿ ಕಳೆಯುವರು.. ಜಾಸ್ತಿ...!?
ನೆನಪಿರಲಿ...ಒಂದು ವೇಳೆ ನಿನ್ನದು ಯಾವುದೇ ತಪ್ಪು ಇಲ್ಲದಿದ್ದರೂ..ಕೂಡಾ. ನಿನ್ನನೇ ತಪ್ಪುಗಾರ...ಮೋಸಗಾರ...ಅನ್ನುವಾ ಪಟ್ಟಿ ನಿನಗೆ ಕಟ್ಟುತ್ತಾರೆ...! ಎಚ್ಚರ...ಮೊದಲು ನೀನು ನಿನ್ನ ತಂದೆ_ತಾಯಿ ಹಾಗೂ ನಿನ್ನ ಸಂಸಾರದ ಬಗ್ಗೆ ಗಮನ ಇರಲಿ...!
ಅದೇ ಧರ್ಮದ ರಕ್ಷಣೆ...ಮಾಡುವ, ನೆಪದಲ್ಲಿ... ಯಾವುದೇ ಮಾನವ ನಿರ್ಮಿತ ಮತವನ್ನಾಗಲಿ...ಜಾತಿಯನ್ನಾಗಲಿ...ವರ್ಣವನ್ನಾಗಲಿ....ಧರ್ಮವನ್ನಾಗಲಿ.. ನಿಂದಿಸುವುದು....ಟೀಕಿಸುವುದು...ದ್ವೇಷಿಸುವುದು ಸರಿಯಲ್ಲ...!
ಇದನ್ನು ಎಂದಿಗೂ ಪರಮಾತ್ಮ ಕ್ಪಮಿಸುವುದಿಲ್ಲ... ಇದು ಸತ್ಯ.
ಹೇ ಮಾನವ.... ಧರ್ಮ ರಕ್ಷಣೆಗಾಗಿ... ನೀನು ಯಾವುದೇ ಮನುಕುಲದ ಮೇಲೆ ಘರ್ಷಣೆ ಮಾಡುವ ಅಧಿಕಾರವನ್ನು ಪರಮಾತ್ಮ ನಿನಗೆ ನೀಡಿಲ್ಲ.....ಕೊಟ್ಟಿಲ್ಲ....! ಅದಕ್ಕೆ ಪರಮಾತ್ಮನೇ ಯಾವುದೇ ರೂಪದಲ್ಲಿ ಈ ಪವಿತ್ರ ಭೂಮಿಗೆ ಅವಾತರವೆತ್ತಿ ಬಂದೆ ಬರುತ್ತಾನೆ...!!! ಇದೇ ಸತ್ಯ... ನೀನು ಮಾತ್ರ ಸತ್ಯದ ದಾರಿಯಲ್ಲಿ ಹೋಗು...ಪರಮಾತ್ಮ ಧರ್ಮದ ರಕ್ಷಣೆಯ ಜೊತೆಗೆ ನಿನ್ನ ರಕ್ಷಣೆಯನ್ನು ಕೂಡಾ ಮಾಡುವುದು ಅಂತೂ ನಿಶ್ಚಿತ...!!! ಇದು ಮಹಾ ಸತ್ಯ.
ನೀನು ಸರ್ವ ಮನುಕುಲವನ್ನು ಸದಾ ಗೌರವಿಸುವ....
ನಿನಗೆ ಶುಭವಾಗಲಿ....
#ನನ್ನ_ಅನುಭವ_ದೇವರು
#ಶ್ರೀ_ನಾರಾಯಣ_ಗುರು
#ಸತ್ಯ_ಯುಗ