ಕೊಲ್ಯ- ಬಿಲ್ಲವ ಸಮಾವೇಶದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ* ಆಯ್ಕೆಯಾದ ಬಿಲ್ಲವ ಸಮಾಜದ ನಾಯಕರು, ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೋಕ್ತೇಸರರು * ಶ್ರೀಯುತ ಎ.ಜೆ.ಶೇಖರ್ ರವರು ಆಯ್ಕೆ

ಪೆಬ್ರವರಿ 25 ರಂದು ಕೊಲ್ಯದಲ್ಲಿ ನಡೆಯಲಿರುವ *ಬಿಲ್ಲವ ಸಮಾವೇಶದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ* ಆಯ್ಕೆಯಾದ ಬಿಲ್ಲವ ಸಮಾಜದ ನಾಯಕರು, ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೋಕ್ತೇಸರರು, ಸರಳ ಸಜ್ಜನಿಕೆಯ, ಪರೋಪಕಾರಿ ಮನೋಭಾವನೆಯ ನಿಸ್ವಾರ್ಥಿಗಳಾದ * ಶ್ರೀಯುತ ಎ.ಜೆ.ಶೇಖರ್* ರವರಿಗೆ *
ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ ಮತ್ತು ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿಯ ಪರವಾಗಿ ಅಭಿಮಾನದ ಅಭಿನಂದನೆಗಳು*.🌹
 ನಿಮ್ಮ ನೇತೃತ್ವದಲ್ಲಿ  ಸಮಾವೇಶ  ಯಶಸ್ವಿಯಾಗಲಿ.
 ನಿಮಗೆ ಶುಭವಾಗಲಿ

Popular posts from this blog

ಜಾತಿ ಸಂಘಟನೆಗಳು ಅರ್ಥಮಾಡಿಕೊಳ್ಳ ಬೇಕಾದ ವಿಷಯಗಳ ಬಗ್ಗೆ ಉತ್ತಮ ಬರಹ ಬಂಟರ ವಾಹಿನಿ ಸಂಪಾದಕೀಯದಲ್ಲಿ

ಶ್ರೀ ನಾರಾಯಣ ಗುರುಗಳ ಗುಣಗಾನ ಮಾಡಿದ ಪೋಪ್! ವ್ಯಾಟಿಕನ್ ಸಿಟಿಯಲ್ಲಿ ಕ್ರೈಸ್ತ ಪರಮೋಚ್ಛ ಗುರುವಿನಿಂದಲೇ ‘ಬ್ರಹ್ಮಶ್ರೀ’ಗೆ’ನಮನ.....!!!