ಕೊಲ್ಯ- ಬಿಲ್ಲವ ಸಮಾವೇಶದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ* ಆಯ್ಕೆಯಾದ ಬಿಲ್ಲವ ಸಮಾಜದ ನಾಯಕರು, ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೋಕ್ತೇಸರರು * ಶ್ರೀಯುತ ಎ.ಜೆ.ಶೇಖರ್ ರವರು ಆಯ್ಕೆ
ಪೆಬ್ರವರಿ 25 ರಂದು ಕೊಲ್ಯದಲ್ಲಿ ನಡೆಯಲಿರುವ *ಬಿಲ್ಲವ ಸಮಾವೇಶದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ* ಆಯ್ಕೆಯಾದ ಬಿಲ್ಲವ ಸಮಾಜದ ನಾಯಕರು, ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೋಕ್ತೇಸರರು, ಸರಳ ಸಜ್ಜನಿಕೆಯ, ಪರೋಪಕಾರಿ ಮನೋಭಾವನೆಯ ನಿಸ್ವಾರ್ಥಿಗಳಾದ * ಶ್ರೀಯುತ ಎ.ಜೆ.ಶೇಖರ್* ರವರಿಗೆ *
ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ ಮತ್ತು ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿಯ ಪರವಾಗಿ ಅಭಿಮಾನದ ಅಭಿನಂದನೆಗಳು*.🌹
ನಿಮ್ಮ ನೇತೃತ್ವದಲ್ಲಿ ಸಮಾವೇಶ ಯಶಸ್ವಿಯಾಗಲಿ.
ನಿಮಗೆ ಶುಭವಾಗಲಿ