ಕೊಲ್ಯ- ಬಿಲ್ಲವ ಸಮಾವೇಶದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ* ಆಯ್ಕೆಯಾದ ಬಿಲ್ಲವ ಸಮಾಜದ ನಾಯಕರು, ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೋಕ್ತೇಸರರು * ಶ್ರೀಯುತ ಎ.ಜೆ.ಶೇಖರ್ ರವರು ಆಯ್ಕೆ

ಪೆಬ್ರವರಿ 25 ರಂದು ಕೊಲ್ಯದಲ್ಲಿ ನಡೆಯಲಿರುವ *ಬಿಲ್ಲವ ಸಮಾವೇಶದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ* ಆಯ್ಕೆಯಾದ ಬಿಲ್ಲವ ಸಮಾಜದ ನಾಯಕರು, ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೋಕ್ತೇಸರರು, ಸರಳ ಸಜ್ಜನಿಕೆಯ, ಪರೋಪಕಾರಿ ಮನೋಭಾವನೆಯ ನಿಸ್ವಾರ್ಥಿಗಳಾದ * ಶ್ರೀಯುತ ಎ.ಜೆ.ಶೇಖರ್* ರವರಿಗೆ *
ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ ಮತ್ತು ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿಯ ಪರವಾಗಿ ಅಭಿಮಾನದ ಅಭಿನಂದನೆಗಳು*.🌹
 ನಿಮ್ಮ ನೇತೃತ್ವದಲ್ಲಿ  ಸಮಾವೇಶ  ಯಶಸ್ವಿಯಾಗಲಿ.
 ನಿಮಗೆ ಶುಭವಾಗಲಿ

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು