2024 ಡಿಸೆಂಬರ್ 22 ರಿಂದ 25ರವರೆಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ನೂತನ ಮಂದಿರದ ಲೋಕಾರ್ಪಣೆ, ಬಿಂಬ ಪ್ರತಿಷ್ಠೆ ಹಾಗೂ ಕುಂಭಾಭಿಷೇಕ.

ಬಿಲ್ಲವ ಸಮಾಜ ಸೇವಾ ಸಂಘ (ರಿ.), ಕಟೀಲು
(ಮೆನ್ನಬೆಟ್ಟು-ಕಟೀಲು-ನಡುಗೋಡು-ಕಿಲೆಂಜೂರು ಗ್ರಾಮ ವ್ಯಾಪ್ತಿ)

ಭಕ್ತಮಹಾಶಯರೇ,
    ಸ್ವಸ್ತಿ ಶ್ರೀ ಕ್ರೋಧಿ ನಾಮ ಸಂವತ್ಸರದ ಧನುರ್ಮಾಸ ದಿನ ೧೦ ಸಲುವ ಮಾರ್ಗಶಿರ ಬಹುಳ ೧೦, ತಾ. 25-12-2024 ನೇ ಬುಧವಾರ ದಿವಾ ಗಂಟೆ 10.09ಕ್ಕೆ ಒದಗುವ ಕುಂಭ ಲಗ್ನ ಸುಮೂಹೂರ್ತದಲ್ಲಿ

2024 ಡಿಸೆಂಬರ್ 22 ರಿಂದ 25ರವರೆಗೆ

ಬ್ರಹ್ಮಶ್ರೀ ನಾರಾಯಣ ಗುರುಗಳ ನೂತನ ಮಂದಿರದ ಲೋಕಾರ್ಪಣೆ, ಬಿಂಬ ಪ್ರತಿಷ್ಠೆ ಹಾಗೂ ಕುಂಭಾಭಿಷೇಕ.

Popular posts from this blog

ವಿವಿಧ ಕ್ಪೇತ್ರದಲ್ಲಿ ಸಾಧನೆ ಮಾಡಿದವರು