Posts

ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ (ರಿ) ಮಂಗಳೂರು ಇದರ ಉಪಾಧ್ಯಕ್ಷರಾದ ಮತ್ತು ಗುರುಗಳ ಪರಮ ಭಕ್ತರಾದ ಶ್ರೀಯುತ ವಿ.ಕೆ.ಪೂಜಾರಿ ಮಲ್ಪೆ ಇವರಿಗೆ ಗೌರವ

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ (ರಿ) ಮಂಗಳೂರು ಇದರ ಉಪಾಧ್ಯಕ್ಷರಾದ ಮತ್ತು ಗುರುಗಳ ಪರಮ ಭಕ್ತರಾದ  ಶ್ರೀಯುತ ವಿ.ಕೆ.ಪೂಜಾರಿ ಮಲ್ಪೆ ಇವರಿಗೆ ಕೇರಳದ ಚಂಗನೂರಿನ ಶ್ರೀ ನಾರಾಯಣ ಗುರು ಮಂದಿರದಲ್ಲಿ ದಿನಾಂಕ 21-7-2023 ರಂದು ನಡೆದ ವಿಶೇಷ ಕಾರ್ಯಕ್ರಮದಲ್ಲಿ ಗೌರವದ ಸನ್ಮಾನ.

97 ವರುಷಗಳ ಹಿಂದೆ ಮಹಾದೇವನ್ ಇರುವ ಕಾಲದಲ್ಲಿ ಪ್ರತಿಷ್ಠಾಪನೆಗೊಂಡ ಪಂಚಲೋಹದ ಜಗದ ಮೊಟ್ಟ ಮೊದಲ ಮಹಾ ಮೂರ್ತಿ ಶ್ರೀ ನಾರಾಯಣ ಗುರುದೇವರ ಇರುವುದು ತಲಶ್ಯೇರಿಯ ಜಗನ್ನಾಥ ಕ್ಷೇತ್ರದಲ್ಲಿ.

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || 97 ವರುಷಗಳ ಹಿಂದೆ ಮಹಾದೇವನ್ ಇರುವ ಕಾಲದಲ್ಲಿ ಪ್ರತಿಷ್ಠಾಪನೆಗೊಂಡ ಪಂಚಲೋಹದ  ಜಗದ ಮೊಟ್ಟ ಮೊದಲ ಮಹಾ ಮೂರ್ತಿ ಶ್ರೀ ನಾರಾಯಣ ಗುರುದೇವರ ಇರುವುದು   ತಲಶ್ಯೇರಿಯ ಜಗನ್ನಾಥ ಕ್ಷೇತ್ರದಲ್ಲಿ.

ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ ಇದರ ಗೌರವಾಧ್ಯಕ್ಪರು -ಶ್ರೀ ಕ್ಷೇತ್ರ ಸಿಗಂದೂರಿನ ದರ್ಮಾದರ್ಶಿಗಳಾದ ಅನುವಂಶಿಕ ಪೂಜ್ಯ ಶ್ರೀ ಡಾ.ಎಸ್ ರಾಮಪ್ಪಜಿಯವರಿಗೆ- ಸ್ವಾಮಿ ವಿವೇಕಾನಂದ ಎಕ್ಸ್ ಲೆನ್ಸ್ ಅವಾರ್ಡ್

Image
ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ ಇದರ ಗೌರವ ಅಧ್ಯಕ್ಷರು, ಶ್ರೀ ಕ್ಷೇತ್ರ ಸಿಗಂದೂರಿನ ದರ್ಮಾದರ್ಶಿಗಳಾದ ಅನುವಂಶಿಕ ಪೂಜ್ಯ ಶ್ರೀ ಡಾ.ಎಸ್ ರಾಮಪ್ಪಜಿಯವರಿಗೆ ಕೋಲ್ಕತದಲ್ಲಿ ಸ್ವಾಮಿ ವಿವೇಕಾನಂದ ಎಕ್ಸ್ ಲೆನ್ಸ್ ಅವಾರ್ಡ್ ಪಡೆದ ನಿಮಗೆ ಅಭಿಮಾನದ ಅಭಿವಂದನೆಗಳು. ಮಹಾಗುರುದೇವ ನಿಮಗೆ ಇನ್ನಷ್ಟು ಮತ್ತಷ್ಟು ಸಮಾಜಮುಖಿ ಕೆಲಸ ಮಾಡವ ಶಕ್ತಿಯನ್ನು ನೀಡಲಿ... ನಮ್ಮ ಪ್ರಾರ್ಥನೆ ಶ್ರೀ ನಾರಾಯಣ ಗುರುದೇವರಲ್ಲಿ... ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ (ರಿ.) ಮಂಗಳೂರು

ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ® ಆಡಳಿತ ಮಂಡಳಿ

Image
             *ನಮ್ಮ ಮಹಾ ಅಧ್ಯಕ್ಷರು* ಭಗವಾನ್ ಶ್ರೀ ನಾರಾಯಣ ಪರಮ ಮಹಾಗುರು. ಇವರ ದಯೆ ಮತ್ತು ಪೂರ್ಣ ಪ್ರೇರಣೆ ಕೃಪೆಯೇ ನಮಗೆ...ನಿತ್ಯ ನಿರಂತರ............ಇದು ಸತ್ಯ. ಡಾ.ಎಸ್ ರಾಮಪ್ಪಜೀ ಗೌರವಾಧ್ಯಕ್ಪರು ( ಧರ್ಮಾದರ್ಶಿಗಳು ಶ್ರೀ ಕ್ಷೇತ್ರ ಸಿಗಂದೂರು) ----------------------------------------------------- ಶ್ರೀಯುತ ಎಸ್ .ಕೆ.ಪಾಂಡವರಕಲ್ಲು ಸೇವಕ ಅಧ್ಯಕ್ಷರು. ------------------------ ಉಪಾಧ್ಯಕ್ಷರುಗಳು: ಶ್ರೀಯುತ ವಿ.ಕೆ.ಪೂಜಾರಿ ಮಲ್ಪೆ. ಶ್ರೀಯುತ ರವಿ ಕುಮಾರ್ ಎಚ್ ಆರ್.ಶ್ರೀ ಕ್ಷೇತ್ರ ಸಿಗಂದೂರು. ಶ್ರೀಯುತ ಶೈಲೇಂದ್ರ , ಸುವರ್ಣ ( ಮಾಲಕರು SRR ಕಂಪೆನಿ) ಶ್ರೀಯುತ ಚಂದ್ರಮೋಹನ್ ಬ್ರಹ್ಮಾವರ ಶ್ರೀಯುತ ಲಿಂಗಪ್ಪ ಬಂಗೇರ ASI ಶಂಭೂರು ಶ್ರೀಯುತ ಗುರುಪ್ರಸಾದ್ ಬಂಗೇರ ಶ್ರೀಯುತ ಪದ್ಮನಾಭ ಕೋಟ್ಯಾನ್ ನೀರ್ ಮಾರ್ಗ ಶ್ರೀಯುತ ಕೆ.ಮಾಯಿಲಪ್ಪ ಸಾಲಿಯಾನ್ ಶ್ರೀಯುತ ರಾಜೀವ ಸಾಲಿಯಾನ್ ಮುಂಡೂರು,ಬೆಳ್ತಂಗಡಿ. ಶ್ರೀಯುತ ಬಾಬು ಎಸ್ ಕರ್ಕೆರ ಉಪ್ಪಿನಂಗಡಿ ಶ್ರೀಯುತ ಬಾಬು ಶ್ರೀ ಶಾಸ್ತಾ ಕಿನ್ಯ ಶ್ರೀಯುತ ವಿನಯ್ ಕುಮಾರ್ ಬಗಂಬಿಲ ಶ್ರೀಯುತ ಹರೀಶ್  ಕೆ. ಪೂಜಾರಿ  --------------------- ಶ್ರೀಮತಿ ಸುಜಾತ ಸುವರ್ಣ ಕೊಡ್ಮಾಣ್ ಕೋಶಾಧಿಕಾರಿ. -------------------- ಶ್ರೀಮತಿ ಅರ್ಚನ ಎಂ ಬಂಗೇರ ಕಾರ್ಯದರ್ಶಿ  ------------------------- ಶ್...

OUR BANK

Image
NAME : SRI NARAYANA GURUDEVA                    PRATHISTHANA MANGALURU SB A.NO : 002510500012644 BANK : BHARAT CO- OPERATIVE BANK ( MUMBAI ) LTD. BRUNCH: MANGALURU IFSC: BCBM0000026 SWIFT : BCMLINBB UPI ID: 9483024279@upi

ಶೂದ್ರಶಿವ ಕನ್ನಡ ನಾಟಕ- ಪ್ರಥಮ ಪ್ರದರ್ಶನ ಶ್ರೀ ನಾರಾಯಣ ಗುರು ಸಂಕಲ್ಪಿತ ಪರಮ ಪವಿತ್ರ ಸ್ಥಳ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಯಲ್ಲಿ......

Image
''ತಿರುಗಾಟ'' ಪರಿಕಲ್ಪನೆಯೊಂದಿಗೆ ಸಾಮಾಜಿಕ ಪರಿವರ್ತನೆಯ ಮೂಲ ಮಂತ್ರದೊಂದಿಗೆ ರಾಜ್ಯದಾದ್ಯಂತ ಪ್ರದರ್ಶನಗೊಳ್ಳಲಿರುವ ಶ್ರೀ ನಾರಾಯಣ ಗುರುಗಳ ಜೀವನಾಧಾರಿತ ನಾಟಕ  "ಶೂದ್ರ ಶಿವ''.... ಶುಭಹಾರೈಕೆಗಳು🌹 *ತಿರುಗಾಟಕ್ಕೆ ಸಜ್ಜಾಗಿದೆ.....ಮೊದಲ ಪ್ರಯೋಗ 21/1/2023 ಶನಿವಾರ ಸಂಜೆ 6ಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಮಂಗಳೂರು*

ವಿಶ್ವ ವಿಖ್ಯಾತ ಶಿವಗಿರಿ ಮಹಾತೀರ್ಥಾಟನೆ-2022

Image
      | | ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ಕೇರಳ ದೇವರ ನಾಡಿನ ವರ್ಕಳ ಭಗವಾನ್ ಶ್ರೀ ನಾರಾಯಣ ಗುರುದೇವರ ಮಹಾ ಸಾನಿಧ್ಯ ಶಿವಗಿರಿಯಲ್ಲಿ ಬಹಳ ವಿಜೃಂಭಣೆಯಿಂದ ನಡೆದ 90ನೇ ವರುಷದ ವಿಶ್ವವಿಖ್ಯಾತ ಶಿವಗಿರಿ ಮಹಾತೀರ್ಥಾಟನೆಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಭಕ್ತರು ಭಾಗವಹಿಸಿ,ಶ್ರೀ ಗುರುದೇವರ ಕೃಪೆಗೆ ಪಾತ್ರರಾದರು.